ಅಮೃತಧಾರಾ ಗೋಶಾಲೆ ಕೋಲಾಡ, ಮಹಾರಾಷ್ಟ್ರ ಶ್ರೀ ಶ್ರೀ ರಾಘವೇಶ್ವರ ಭ್ಹಾರತೀ ಸ್ವಾಮಿಜಿಯವರ ಕನಸಿನ ಕೂಸಾದ “ಕಾಮದುಘಾ” ಈ ಯೋಜನೆಯಡಿಯಲ್ಲಿ ಹಾಗೂ ಅವರ ನೇತೃತ್ವದಲ್ಲಿ, ಅಮೃತಧಾರಾ ಗೋಶಾಲೆಯು ಮಹಾರಾಷ್ಟ್ರದ ಕೋಲಾಡ, ತಾ, ರೋಹಾ, ರಾಯಗಡ ಜಿಲ್ಲೆಯಲ್ಲಿ ಸ್ಥಾಪಿಸಲ್ಪಟ್ಟಿದೆ. ಸುಮಾರು ೧೫೦ ಆಕಳುಗಳನ್ನು ಈ ಯೋಜನೆಯಡಿಯಲ್ಲಿ ಸಾಕಲಾಗುತ್ತಿದೆ. ವಿಶ್ವದಿಂದ ನಶಿಸುತ್ತಿರುವ ಭಾರತೀಯ ಗೋವಂಶದ ತಳಿಗಳನ್ನು ಸಂರಕ್ಷಿಸಲು ಅಮೃತಧಾರಾ ಗೋಶಾಲೆಯು… Continue Reading →
ಅಮೃತಧಾರಾ ಗೋಶಾಲೆ, ಮುಳಿಯ ಬಂಟ್ವಾಳ ತಾಲೂಕಿನ ವಿಟ್ಲ ಸೀಮೆಯ ಐತಿಹಾಸಿಕವಾಗಿ ತುಂಬಾ ಪ್ರಸಿದ್ಧಿ. ಸೀಮೆಯ ಒಂದು ಐತಿಹಾಸಿಕ ಸ್ಥಳ ಮಾಯಿಲರ ಕೋಟೆ. ಮಾಯಿಲರ ಕೋಟೆ ಅಳಿಕೆ ಗ್ರಾಮದ ಮುಳಿಯದ ಸಮೀಪದಲ್ಲಿದೆ. ಮಾಯಿಲರ ಕೋಟೆಯಿರುವ ಬೆಟ್ಟದ ಇಳಿಜಾರಿನಲ್ಲಿ ವಿಸ್ತಾರವಾಗಿ ಹರಡಿಕೊಂಡಿರುವ ಸ್ವಾಭಾವಿಕ ಸಸ್ಯರಾಶಿ ಹಾಗೂ ನಿರಂತರ ಹರಿದುಬರುತ್ತಿರುವ ಜಲಮೂಲಗಳಿಂದ ಸಮೃದ್ಧವಾದ ಪ್ರದೇಶದಲ್ಲಿದೆ ಮುಳಿಯದ ಅಮೃತಧಾರಾ ಗೋಶಾಲೆ. ದೇಶೀ… Continue Reading →
ಕಾಸರಗೋಡು ಜಿಲ್ಲೆಯ ಪೆರ್ಲದಿಂದ ಒಂದು ಕಿ. ಮೀ. ದೂರದಲ್ಲಿರುವ ಬಜಕ್ಕೂಡ್ಲು ಗೋಶಾಲೆ ತನ್ನ ವಿಶೇಷವಾದ ಔಷಧಿಗಳಿಂದ ಮತ್ತು ಸಮಾಜಮುಖಿ ಕಾರ್ಯದಿಂದ ಜನರನ್ನುನ್ನು ಆಕರ್ಷಿಸುತ್ತಿದೆ. ಈ ಗೋಶಾಲೆಯ ನೋವು ನಿವಾರಿಸುವ ನೋವಿನ ಎಣ್ಣೆ, ಮಕ್ಕಳಿಗೆ ಸ್ವಾಸ್ಥ್ಯ ನೀಡುವ ವಾತ್ಸಲ್ಯ-ಮಕ್ಕಳ ಟಾನಿಕ್, ಹಲ್ಲುಗಳ ಆರೋಗ್ಯವನ್ನು ಕಾಪಾಡುವ ಷೋಡಶಿ-ದಂತಮಂಜನಗಳು ಬಹಳ ಪ್ರಸಿದ್ಧಿ ಪಡೆದಿದೆ. ಹೊಸ ಉತ್ಪನ್ನ ತಯಾರಿ ಹಾಗೂ ಸಂಶೋಧನೆಯಲ್ಲಿ… Continue Reading →