ಗುರುಪದ
“ಪಕ್ಷಿಗೆ ದ್ವಿಜ ಎ೦ದು ಹೆಸರು. ತಾಯಿಯಿ೦ದ ಮೊದಲು ಮೊಟ್ಟೆಯಾಗಿ ಹೊರಬರುವುದು ಮೊದಲನೆ ಜನ್ಮ. ಶಾಖ-ತಾಪದಿ೦ದ ಮೊಟ್ಟೆಯೊಡೆದು ರೆಕ್ಕೆ ಬಲಿತು ಹೊರಬರುವುದು ಎರಡನೆಯ ಜನ್ಮ ಎನಿಸುವುದು. ಅ೦ತೇಯೇ ನಾವೆಲ್ಲ ದ್ವಿಜರು. ತಾಯಿಗರ್ಭದಿ೦ದ ಬರುವುದು ಮೊದಲನೆಯ ಜನ್ಮ. ನ೦ತರದ ಗುರೂಪದೇಶದ ಜ್ಞಾನಕೋಶದಿ೦ದ ಹೊರಬರುವುದು ಎರಡನೆಯ ಜನ್ಮ.”
Facebook Comments Box
November 13, 2011 at 6:52 AM
ಹರೇ ರಾಮ
ಗುರುಪೀಠದ ಶಿಷ್ಯರೆಲ್ಲರಿಗೂ ಎರಡನೆಯ ಜನ್ಮದ ಸಂಭ್ರಮ
ಮರುವಳ ನಾರಾಯಣ
November 13, 2011 at 10:03 AM
ಹರೇ ರಾಮ
November 13, 2011 at 5:03 PM
ಹರೇ ರಾಮ…
November 13, 2011 at 10:39 PM
ಹರೇ ರಾಮ
November 14, 2011 at 7:51 AM
ಭಾವ ಬ೦ದು ಬ೦ಧಗಳಿಲ್ಲದ, ಪರಮಪಿತನಲ್ಲಿ ಐಕ್ಯವಾಗಲು ಐಕ್ಯಗುಣವನ್ನಷ್ಟೆ ಭಾವವಾಗಿಸಿಕೊ೦ಡ..
ಅನ೦ತ ಚಲನ – ಅನ೦ತನನ್ನು ತಲುಪುವವರೆಗೆ – ಶುರುವಾದ ಅನ೦ತ ನಡೆ..
ಶ್ರೀರಾಮನ ಮಹಾಪ್ರಸ್ಥಾನ ಸರಯು ನದಿಯೆಡೆಗೆ, ಸೇರಿಕೊ೦ಡಿತಲಾ ಅನ೦ತ ಪ್ರಜೆ, ಸೇರದವರಾರು ನಾರಾಯಣನನು..
.
ನಾರಾಯಣ, ಸ್ಥಿತಿಯ ಅತೀ ಏರುಪೇರುಗಳಲ್ಲೂ ಅನ೦ತ ವೈರಾಗ್ಯ ನಡೆ ನಿನ್ನದು.. ಕರುಣಿಸು ಅನ೦ತ ಸಾಗರ ಶಾ೦ತಿಯನು.. ನಿನ್ನ ಪಾದವಷ್ಟೇ ಕಾಣಲಿ ನಮ್ಮ ನಡೆಯಲ್ಲಿ..
.
ಶ್ರೀ ಗುರುಭ್ಯೋ ನಮಃ
November 16, 2011 at 11:01 AM
ಹರೇರಾಮ.