Jagadguru Shankaracharya MahaSamsthanam -
Sri Samsthana Gokarna;
Sri Ramachandrapura Matha
Once married, wife cannot be changed for life in the same way one cannot change his mother once born! This is Dharma! This is custom! This is bonding of hearts! If this becomes bonding by law too, life can become ‘advaita’, the philosophy of nonduality!
Nonduality of jiva (being) and deva (God) is mukti (liberation); nonduality of a being and another being is life!
ಸೂರ್ಯನ ಬೆಳಕಿನಲ್ಲಿ ಯಾರಿಗೆಲ್ಲ ಹಕ್ಕಿದೆಯೋ, ನೀರಿನ ತಂಪಿನಲ್ಲಿ ಯಾರಿಗೆಲ್ಲ ಹಕ್ಕಿದೆಯೋ, ಭೂಮಿಯ ಬದುಕಿನಲ್ಲಿ ಯಾರಿಗೆಲ್ಲ ಹಕ್ಕಿದೆಯೋ ಅವರೆಲ್ಲರಿಗೂ ಸನಾತನ ಸಂಸ್ಕೃತಿಯಲ್ಲಿ ಹಕ್ಕಿದೆ. ಉದಾಹರಣೆಯಾಗಿ ಬಂದವಳು ಭಾರತೀಯರೆಲ್ಲರ ಭಗಿನಿ ನಿವೇದಿತಾ!
“ಒಡಹುಟ್ಟಿದ ಅಣ್ಣನಾದರೇನು, ಧರ್ಮದ್ರೋಹಿಯಾದ ಮೇಲೆ ಅವನು ಶತ್ರುವೇ; ಶತ್ರುವಾಗಿ ದೇಶವನ್ನು ಮುತ್ತಿದರೇನು, ಧರ್ಮಾತ್ಮನಾದ ರಾಮನು ಜೀವಬಂಧುವೇ” ಎಂದ ವಿಭೀಷಣನ ಕಣ್ಣಲ್ಲಿ ನೋಡಿದರೆ ನಿಜಕ್ಕೂ ನಿವೇದಿತೆ ಭಗಿನಿಯೆನಿಸುತ್ತಾಳೆ!! ಮುಂದೆ ಓದಿ >>
ಒಳ್ಳೆಯತನಕ್ಕೇ ನೇರ ವಿರುದ್ಧವಾದುದು ಬ್ಲೂವೇಲ್ ಗೇಮ್. ಕೆಡುಕು ಮಾಡದಿರುವುದು ಒಳ್ಳೆಯತನ. ಒಳಿತು ಮಾಡುವುದು ಒಳ್ಳೆಯತನ. ಅದರಲ್ಲಿಯೂ ದುರ್ಬಲರಿಗೆ, ದುಃಖಿತರಿಗೆ ಒಳಿತು ಮಾಡುವುದು ಒಳ್ಳೆಯತನದಲ್ಲಿಯೂ ಒಳ್ಳೆಯತನ. ದುರ್ಬಲರು, ದುಃಖಿತರನ್ನು ಹುಡುಕಿ ಹುಡುಕಿ, ಮತ್ತಷ್ಟು ಹಿಂಸಿಸಿ ಕೊಲ್ಲೆನ್ನುವುದು ಕೆಟ್ಟತನದಲ್ಲಿಯೂ ಕೆಟ್ಟತನವಲ್ಲವೇ!?
ದುರ್ಬಲಮಾನಸರು, ಬದುಕಿನಲ್ಲಿ ಎಲ್ಲಿಯೋ ಸೋತವರು ಬುಡೆಕಿನ್ ತಿಳಿದಂತೆ ನಿಷ್ಪ್ರಯೋಜಕರಲ್ಲ, ಜೀವಂತ ಕಸವಲ್ಲ. ಅವರೊಳಗೆ ಹುದುಗಿ ಮರೆಯಾಗಿರುವ ಶಕ್ತಿಯನ್ನು ಗುರುತಿಸಿ, ಅರಳಿಸಬಲ್ಲ ಯೋಜಕನೋರ್ವ ದೊರೆತರೆ ಅವರೂ ಸಮಾಜಕ್ಕೆ ಮಹೋಪಯೋಗಿಗಳೇ ಆಗಬಹುದು. ಈ ಕುರಿತು ಅಭಿಯುಕ್ತರ ಉಕ್ತಿಯನ್ನು ಗಮನಿಸಿ. ಮುಂದೆ ಓದಿ >>
© 2021 HareRaama.in : Official homepage of Sri Sri Raghaveshwara Bharati Mahaswamiji, All Rights Reserved.