Here is the news exerpt published in Times Of India – Mumbai Edition On 20th -November, 2009. We expect comments from our readers: An interesting news item on environmental protection appeared in Times Of India, Mumbai dated 20th Nov,… Continue Reading →
ಹೊಸಾಡ : 05-ಡಿಸೆಂಬರ್ – 2009: ಭಟ್ಕಳದ ಕಸಾಯಿಖಾನೆಗೆ ಕೊಂಡೊಯ್ಯುತ್ತಿದ್ದ ಅಪರೂಪದ ದನಗಳನ್ನು ಗೋ ಭಕ್ತರು ಕಟುಕರ ಕೈಯಿಂದ ರಕ್ಷಿಸಿ ಹೊಸಾಡದ ಅಮೃತಧಾರಾ ಗೋ-ಶಾಲೆಗೆ ಅರ್ಪಿಸಿದ್ದರು. ಬಲಾತ್ಕಾರವಾಗಿ ಅದನ್ನು ಕೊಂಡೊಯ್ಯಲು ಬಂದಿದ್ದ ಗೋ ಕಟುಕರಿಗೆ ತಡೆಯಾಜ್ಞೆ ನೀಡಿದ ಘಟನೆಯ ಸಮಗ್ರ ವರದಿ: ೧. ಕರಾವಳಿ ಮುಂಜಾವು – 05-ಡಿಸೆಂಬರ್ – 2009 ೨. ಸಂಯುಕ್ತ ಕರ್ನಾಟಕ –… Continue Reading →
December ೫ , 2009; ] ಬೆಳಿಗ್ಗೆ ೮.೦೦ ರಿಂದ ೧೦ .೦೦ ಪ್ರಾತಃ ಪೂಜೆ, ಭಿಕ್ಷಾ, (ಹೊಸಪೇಟೆ ) ೧೦.೪೫ ರಿಂದ ೧೧.೪೫.ವರೆಗೆ ಪಾದಪೂಜೆ ಮಂಗಳಾರತಿ ಭಿಕ್ಷಾ ಫಲಸಮರ್ಪಣೆ ಮಂತ್ರಾಕ್ಷತೆ ವಿತರಣೆ . ಅಪರಾಹ್ನ ೦೪.೦೦ ರಿಂದ೦೫ .೦೦ ಸಾಯಂ ಪೂಜಾ (ಹುಬ್ಬಳ್ಳಿ ) ಅಪರಾಹ್ನ ೦೧.೩೦ ರಿಂದ ೦೨.15 ಗದಗದಲ್ಲಿ ವಿಶ್ವಮಂಗಳ ಗೋ ಗ್ರಾಮ ಯಾತ್ರಾ ಸಭಾ… Continue Reading →
ಸಹ್ಯಾದ್ರಿಯ ತಪ್ಪಲಲ್ಲಿರುವ ಹೊನ್ನಾವರ ತಾಲೂಕಿನ ಸುಂದರ ಗ್ರಾಮೀಣ ಪ್ರದೇಶ ಸುಬ್ರಹ್ಮಣ್ಯದಲ್ಲಿರುವ ಈ ಮಹಾವಿದ್ಯಾಲಯ ನಮ್ಮ ರಾಜ್ಯದ ವಿಶೇಷ ಸಂಸ್ಕೃತ ವಿದ್ಯಾಲಯಗಳಲ್ಲೊಂದಾಗಿದೆ. ಆರು ದಶಕಗಳ ಹಿಂದೆ ಈ ಭಾಗದ ಸಾಮವೇದಿಗಳೆಲ್ಲರೂ ಕೂಡಿ ಕ್ಷೀಣಿಸುತ್ತಿರುವ ಸಾಮವೇದ ಪರಂಪರೆಯ ಉಜ್ಜೀವನಕ್ಕಾಗಿ ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಂದ್ರಭಾರತೀ ಮಹಾಸ್ವಾಮಿಗಳ ಕೃಪಾಶೀರ್ವಾದದಿಂದ ಹೊಸಾಕುಳಿ ಗ್ರಾಮದಲ್ಲಿ ಸಾಮವೇದ ಶಾಲೆಯೊಂದನ್ನು ಸ್ಥಾಪಿಸಿದರು. ನಂತರ… Continue Reading →
ಲವ್ ಜಿಹಾದ್ : ಪ್ರೇಮವೋ ಯುದ್ಧವೋ..??
ಲವ್ ಜಿಹಾದ್….!!!
ಶತಶತಮಾನಗಳ ಕಾಲ ಭರತವರ್ಷದ ಮೇಲೆ ಆಳ್ವಿಕೆ ನಡೆಸಿದ, ದಬ್ಬಾಳಿಕೆ ನಡೆಸಿದ ಎರಡು ದಾಳಿಕೋರ ಸಂಸ್ಕೃತಿಗಳನ್ನು ಪ್ರತಿನಿಧಿಸುವ ಎರಡು ಶಬ್ದಗಳವು.!!
ಬ್ರಿಟಿಷರ ಲವ್ ಮತ್ತು ಮೊಘಲರ ಜಿಹಾದ್ ಗಳ ಸಂಕರ ಸಂತಾನವೇ ಲವ್ – ಜಿಹಾದ್…