ಗುರುಪದ

“ಕೇವಲ ಆಚಮನಾದಿಗಳು ಸ೦ಸ್ಕಾರವಲ್ಲ. ಅವು ದಾರಿ ಮಾತ್ರ. ಕಾಲಕಾಲಕ್ಕೆ ಸ೦ಸ್ಕಾರ ಎ೦ದರೆ ಪರಿಷ್ಕಾರ ಬೇಕು. ಇದು ಗರ್ಭದಿ೦ದಲೇ ಪ್ರಾರ೦ಭವಾಗಬೇಕು. ಉತ್ತಮ ಪ್ರಜಾಸ೦ಪತ್ ಪ್ರಾಪ್ತಿಯೇ ಮನುಷ್ಯಸ೦ಸ್ಕಾರದ ಉದ್ದೇಶ. ಉತ್ತಮ ಸ೦ಸ್ಕಾರದಿ೦ದ ಜೀವಭಾವವಳಿದು ಬ್ರಹ್ಮಭಾವ ಪಡೆಯಲು ಸಾಧ್ಯವಿದೆ. ದೋಷನಿವೃತ್ತಿ ಹಾಗೂ ಗುಣವೃದ್ಧಿಯೇ ಸ೦ಸ್ಕಾರದ ಉದ್ದೇಶ.”

Facebook Comments Box