ದಿನದರ್ಶಿಕೆ
ದಿನಾಂಕ:- ೭/೧೨/೨೦೦೯
ಬೆಳಿಗ್ಗೆ ೯-೦೦ಗಂಟೆಯಿಂದ ೧೧-೦೦ಗಂಟೆಯವರೆಗೆ
–ಶ್ರೀಕರಾರ್ಚಿತ ದೇವರ ಪೂಜೆ, ಭಿಕ್ಷೆ.
ಮಧ್ಯಾನ್ನಃ ೧೧-೧೫ ರಿಂದ ೧೨-೧೫ಗಂಟೆಯವರೆಗೆ
–ತೀರ್ಥ, ಮಂತ್ರಾಕ್ಷತೆ, ಪಾದುಕಾಪೂಜಾ ಮಂಗಳಾರತಿ, ಫಲ ಸಮರ್ಪಣೆ.
ಮಧ್ಯಾನ್ನಃ ೧೨-೩೦ಗಂಟೆಯಿಂದ ೩-೩೦ಗಂಟೆಯವರೆಗೆ
ಪೊಂಡಾ ಪ್ರಯಾಣ.
ಮಧ್ಯಾನ್ನಃ ೩ – ೩೦ರಿಂದ ೫ – ೦೦ಗಂಟೆಯ ವರೆಗೆ
-ವಿಶ್ವಮಂಗಳ ಗೋಗ್ರಾಮ ಯಾತ್ರೆಯ ಸಭೆ,ಪೊಂಡಾ
ಉಪಸ್ಥಿತಿ-
1. ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು, ರಾಮಚಂದ್ರಾಪುರಮಠ
2. ಕೇದಾರ ಚರಿತಸ್ವಾಮೀಜಿ, ಚಿನ್ಮಯ ಮಿಷನ್
3. ಮನೋಜ್ ರಾಯಕೆ, ಮುಂಬಯಿ
4. ಡಾ|| ಕಾಣಿಕರ್,ಗೋವಾ(ಅಧ್ಯಕ್ಷರು, ವಿ.ಮ.ಗೋ. ಗ್ರಾ.ಯಾ)
5. ದಾದಾ ಇದತೆ
ಮಧ್ಯಾನ್ನಃ ೫-೧೫ ರಿಂದ ೬-೧೫ ರವರೆಗೆ
–ಶ್ರೀಕರಾರ್ಚಿತ ದೇವರ ಪೂಜೆ.
ಸಾಯಂ ೬-೩೦ ರಿಂದ ೭-೧೫ ರವರೆಗೆ
-ಬಿಚೋಲಿಗೆ ಪ್ರಯಾಣ
ರಾತ್ರಿ ೭-೧೫ ರಿಂದ ೮-೧೫ರ ವರೆಗೆ
-ವಿಶ್ವಮಂಗಳ ಗೋಗ್ರಾಮ ಯಾತ್ರೆಯ ಸಭೆ, ಬಿಚೋಲಿ.
ಉಪಸ್ಥಿತಿ-
1. ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು, ರಾಮಚಂದ್ರಾಪುರಮಠ
2. ಬಾಲಕಾದೇಸಿ ಮಹಾರಾಜ್
3. ಸ್ವಾಮಿ ಪರಮಾತ್ಮಾನಂದ
4. ಮನೋಜ್ ರಾಯಕೆ, ಮುಂಬಯಿ
5. ಡಾ|| ಕಾಣಿಕರ್,ಗೋವಾ(ಅಧ್ಯಕ್ಷರು, ವಿ.ಮ.ಗೋ. ಗ್ರಾ.ಯಾ)
ರಾತ್ರಿ ೮-೧೫ ರಿಂದ ೮-೪೦
ಮೊಕ್ಕಾಂಗೆ ಪ್ರಯಾಣ, ಧೂಳೀ ಪೂಜೆ, ವಿಶ್ರಾಂತಿ
ಮೊಕ್ಕಾಂ ವಿಳಾಸ-
ಗಜಾನನ ಗಣೇಶ ಭಟ್ಟ, ಹಾವಗೋಡಿ,
ಮಾತೃಕೃಪಾ, ಮನೆ ನಂ-೨೦೦
ಇಬ್ರಾಂ ಪುರ, ಅಸ್ನೋಂಡಾ, ಗೋವಾ.
ದೂರವಾಣಿ- ೦೮೩೨೨೨೦೯೨೫೫.
————-೦೦೦೦೦೦————
Leave a Reply