ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ದಿಯಾದ ಅನಂತ ಸಂಪತ್ತಿನ ಒಡೆಯನಾದ ಅನಂತಪದ್ಮನಾಭ ಸ್ವಾಮೀ ದೇವಸ್ಥಾನದಲ್ಲಿ ಇನ್ನು ಮುಂದೆ ಪ್ರತಿನಿತ್ಯ ದೇಶೀ ಗೋವಿನ ಹಾಲಿನ ಅಭಿಷೇಕ ನಡೆಯಲಿದೆ ಎಂದು ಹೊಸನಗರ ಶ್ರೀ ರಾಮಚಂದ್ರಾಪುರಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ತಿಳಿಸಿದರು. ಅವರು ಇಲ್ಲಿನ ಕೃಷ್ಣವಿಲಾಸ ಅರಮನೆಯಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಆಶೀರ್ವಚನ ನೀಡುತ್ತಿದ್ದರು.
ಇಂದು ಅನಂತಪುರ – ತಿರುವನಂತಪುರ, ಕೇರಳ – ಕರ್ನಾಟಕ, ಸಂತ – ರಾಜರನ್ನು ಈ ಯಾತ್ರೆ ಒಂದು ಗೂಡಿಸಿದೆ, ಇನ್ನು ಮುಂದೆ ಕೇರಳದ ಎಲ್ಲ ದೇವಸ್ಥಾನದಲ್ಲಿ ದೇಶೀ ಗೋವಿನ ಅಭಿಷೇಕ ನಡೆಯಲಿ ಎಂದು ಹಾರೈಸಿದರು. ಕಾಸರಗೋಡು ಅನಂತಪುರ ದೇವಸ್ಥಾನದಿಂದ ಹೊರಟ ೧೮ ದೇಶೀ ಗೋವುಗಳ ‘ಅನ೦ತ ಗೋ ರಥಯಾತ್ರೆ’ ಕೇರಳದ ಅನೇಕ ದೇವಸ್ಥಾನಗಳನ್ನು ಸಂದರ್ಶಿಸಿ, ದೇಶೀ ಗೋ ತಳಿಯ ಮಹತ್ವವನ್ನು ಸಾರಿತು. ಈ ಸಂದರ್ಭದಲ್ಲಿ ತಿರುವಾಂಕೂರು ಸಂಸ್ಥಾನದ ರಾಜಾ ಉತ್ರಾಡ ತಿರುವಳ ಮಾರ್ತಾಂಡ ವರ್ಮ ಅವರಿಗೆ ಪೆರ್ಲ ಬಜಕ್ಕೊಡ್ಲು ಅಮೃತಧಾರ ಗೋಶಾಲೆಯಿಂದ ತಂದ ಗೋವುಗಳನ್ನು ಶ್ರೀಗಳವರು ಹಸ್ತಾಂತರಿಸಿದರು.
…
October 18, 2013 at 2:27 PM
A HESTORICAL EVENT AT THIRUVANANTHAPURAM BY OUR POOJYA SHANKARAACHARYA PARAMPAREYA SHRI RAGHAVESHVARA BHARATHI MAHASVAMIGALU ANANTHASHAYANANIGE -AVANA SANNIDHIYALLI SHREE PADMANABHA DASA RIGE SVADESHEE GOVINA ARPANE
October 18, 2013 at 2:41 PM
Hare Raama…
Tuma santoshavayitu…bharathada ella devalayagaligu madariyagali…
Sri samsthanadavara ashayadante mana-mane galali gou sampatu samrudhavagali….
October 18, 2013 at 7:30 PM
ನಮ್ಮಮಠ,ಗುರುಗಳ ಬಗ್ಗೆ ನಿಜವಾಗಿಯೂ ಹೆಮ್ಮೆ ಪಡಬೇಕು.ಹರೇ ರಾಮ.
October 18, 2013 at 8:19 PM
harerama.
ananta go rathayatre anantavagali.shrigurugala ashayadante yella devasthanagalalli deshi taliya danada ksheerabhisheka nadeyali.
harerama.
October 18, 2013 at 10:57 PM
ತು೦ಬಾ ಸ೦ತೋಷವಾಗುತ್ತಿದೆ
October 19, 2013 at 10:11 AM
ಅದ್ಭುತ.. ಪ್ರತಿ ದೇವಸ್ಥಾನದಲ್ಲೂ ಇದಾಗಲಿ ಎ೦ದು ಎಲ್ಲರೂ ಕೇಳಿಕೊಳ್ಳಬೇಕಿದೆ, ಹಸುವಿನ ಸ್ಥಾನವದು, ಹಸುವಿಗೆ ತೋರಬೇಕಾದ ಭಕ್ತಿ ಪ್ರೀತಿ ಪ್ರೇಮ ಅದುವೇ, ಕರುಣೆಯಲ್ಲಿ ಸಮಾನರು?
.
ಶ್ರೀ ಗುರುಭ್ಯೋ ನಮಃ
October 19, 2013 at 1:16 PM
ಉತ್ತಮ ಕಾರ್ಯಗಳು ಸದಾ ಕಾಲ ನಡೆಯಲಿ. ಶ್ರೀ ಅನಂತಪದ್ಮನಾಭನ ಆಶೀರ್ವಾದ ಸದಾ ನಮ್ಮೆಲ್ಲರ ಮೇಲಿರಲಿ. ನಮ್ಮ ಗುರುಗಳ ಖ್ಯಾತಿ ದೇಶದ ಉದ್ದಗಲಕ್ಕೂ ಹರಡಲಿ. ಹರೇ ರಾಮ.
October 19, 2013 at 2:18 PM
Hare Raama,
Vande Gou Mataram…Sankalpita Karya Siddhi mada balla Poojya Gurugala Charanaravindagalige Sashtanga Vandanegalu
October 21, 2013 at 2:54 PM
ಹರೇ ರಾಮ…….
ಬಹು ಕಾಲದಿ೦ದ ನಿರೀಕ್ಷೆಯಲ್ಲಿದ್ದ ‘ಅನ೦ತಪದ್ಮನಾಭಸ್ವಾಮಿಗೆ ನಿತ್ಯ ದೇಶೀಯ ಗೋವಿನ ಕ್ಷೀರಾಭಿಷೇಕ’ ಈಗ ನೇರವೇರಿದೆ….!
ಜೈ ಜೈ ಗೌ ಮಾತಾ………..