ಅಶೋಕೆಯಲ್ಲಿ ನಡೆಯುತ್ತಿರುವ ಹದಿನೇಳನೇ ಚಾತುರ್ಮಾಸ್ಯದ ಶುಭಾವಸರದಲ್ಲಿ,
ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ವಚನಾಮೃತಧಾರೆಯಲ್ಲಿ ಹರಿದುಬರುತ್ತಿರುವ ಶಂಕರಾಚಾರ್ಯ ಕೃತ ಶಿವಾನಂದ ಲಹರೀ ಪ್ರವಚನ ಮಾಲಿಕೆ.
ಭಾಗ ೨:
Audio:
Facebook Comments Box
ಅಶೋಕೆಯಲ್ಲಿ ನಡೆಯುತ್ತಿರುವ ಹದಿನೇಳನೇ ಚಾತುರ್ಮಾಸ್ಯದ ಶುಭಾವಸರದಲ್ಲಿ,
ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ವಚನಾಮೃತಧಾರೆಯಲ್ಲಿ ಹರಿದುಬರುತ್ತಿರುವ ಶಂಕರಾಚಾರ್ಯ ಕೃತ ಶಿವಾನಂದ ಲಹರೀ ಪ್ರವಚನ ಮಾಲಿಕೆ.
ಭಾಗ ೨:
Audio:
September 10, 2010 at 5:36 PM
“ಕಲಾಭ್ಯಾ೦”
ಗುರುಗಳೇ, ಇದೊ೦ದೆ ಪದ ಗೊತ್ತಿರುವುದು ಶಿವಾನ೦ದಲಹರೀ-ಯಲ್ಲಿ..
ಇಷ್ಟು ಸಾಕೇ….?
ಶಿವಾನ೦ದಲಹರೀ ಎ೦ದ ಕೂಡಲೆ ನಮಗೆ “ಕಲಾಭ್ಯಾ೦” ಎ೦ದು ಮನಸ್ಸಿಗೆ ಬಾಯಿಗೆ ಬರುತ್ತದೆ
September 10, 2010 at 5:36 PM
ನಾವು ಅಶೋಕೆಯಲ್ಲಿ ಇದ್ದೆವು ಈ ಪ್ರವಚನದ ಸಮಯದಲ್ಲಿ.
ಆ ಜಾಗದಲ್ಲಿ ಇದ್ದ ಎರಡು ಗೋವಿನ ಚಿತ್ರಗಳು – ಒ೦ದೇ ರೀತಿ ಕಾಣುವ ಚಿತ್ರಗಳು – ಅರ್ಥ ಆಗಲಿಲ್ಲ ಆಗುತ್ತಿಲ್ಲ…
ಕಲಾಭ್ಯಾ೦ – ಶಿವಾಭ್ಯಾ೦.. ಕಲಾಭ್ಯಾ೦.. ಕಲಾಭ್ಯಾ೦..
September 10, 2010 at 5:37 PM
ಗುರುಗಳ ಶಿವಾನ೦ದಲಹರೀ ವಾಚನ ಅದ್ಭುತವಾಗಿದೆ, ಸಾಧ್ಯವಾದರೆ ಎಲ್ಲಾ ಶ್ಲೋಕಗಳ ವಾಚನದ ಧ್ವನಿ ಸಿಕ್ಕಿದ್ದರೆ ನಾವು ಧ್ವನಿಗೂಡಿಸಬಹುದು