ಶ್ರೀ ರಾಮಚಂದ್ರಾಪುರ ಮಠ,ಪೆರಾಜೆ
- ಈ ಮಠಕ್ಕೆ ಸ್ಥಳದ ಆಯ್ಕೆ: ಶ್ರೀಶ್ರೀರಾಘವೇಂದ್ರಭಾರತೀಮಹಾಸ್ವಾಮಿಗಳವರು
- ಕೈಂತಜೆ(ಕುಳ್ಳಜ್ಜೆ) ಮನೆಯಲ್ಲಿ ಮೊಕ್ಕಾಂ ಇರುವ ಸಂದರ್ಭ ಈ ಸ್ಥಳಕ್ಕೆ ಶ್ರೀಸಂಸ್ಥಾನದವರ ಆಗಮನವಾಗಿತ್ತು.ಈ ಪ್ರದೇಶದಲ್ಲಿ ಆಂಜನೇಯನ ವಾತಾವರಣವಿರುವ ಕಾರಣ ಇಲ್ಲಿ ಮಠ ನಿರ್ಮಿಸಬೇಕೆಂಬ ಗುರುಗಳ ಆಶಯ.
- 1967ನೇ ಇಸವಿ ಜೂನ್ ತಿಂಗಳಿನಲ್ಲಿ ಶ್ರೀ ಬಿ ಆರ್ ಕಾಮತರಿಂದ ಸುಮಾರು 20 ಎಕ್ರೆ ಸ್ಥಳ ಖರೀದಿ.
2005ರ ಕಿರೀಟೋತ್ಸವದ ಸಂದರ್ಭ 2.46 ಎಕ್ರೆ ಖರೀದಿ.
ಒಟ್ಟು 24.34 ಎಕ್ರೆ.
ಮಠದಲ್ಲಿ ನಡೆಯುವ ವಾರ್ಷಿಕ ಕಾರ್ಯಕ್ರಮಗಳು
- ನಾಗರಪಂಚಮೀ
- ಯಜುರುಪಾಕರ್ಮ
- ಗಣೇಶಚತುರ್ಥೀ
- ಲಲಿತಾಪಂಚಮೀ
- ದೀಪಾವಳೀ-ಗೋಪೂಜೆ
- ಪ್ರತಿಷ್ಠಾ ವರ್ಧಂತೀ
- ಕುಂಭ ಮಾಸ ವಿಶೇಷ ಪೂಜೆ
- ಶ್ರೀರಾಮನವಮೀ
- ಹನುಮ ಜಯಂತಿ
- ಆಂಜನೇಯ ಗುಡಿಯ ಕೊಡುಗೆ: ಪಡೀಲು ಹಾರಕರೆ ಶಂಕರ ಭಟ್ ಮತ್ತು ಮಕ್ಕಳಿಂದ. 2003 ರಲ್ಲಿ
- ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳವರ ಕಿರೀಟೋತ್ಸವ 2004ರಲ್ಲಿ ನಡೆದಿದೆ. 2ಎಕ್ರೆ ವಿಸ್ತಾರದ ಕಿರೀಟೋತ್ಸವ ಅಂಗಳ ಇದೆ
- ಉಪ್ಪಿನಂಗಡಿ ಮಂಡಲದ ಸಭೆ-ತಿಂಗಳ ಕೊನೆಯ ಭಾನುವಾರ
- ಮಾಣಿ ವಲಯ ಸಭೆ– ತಿಂಗಳ ಪ್ರಥಮ ಭಾನುವಾರ
- ಮಾಣಿ ವಲಯ ಮಾತೃವಿಭಾಗದ ಕುಂಕುಮಾರ್ಚನೆ– ತಿಂಗಳ 2ನೇ ಮಂಗಳವಾರ
- ಮಠದ ಪೂಜೆ – ಬೆಳಿಗ್ಗೆ 7 –ಮಧ್ಯಾಹ್ನ 12- ರಾತ್ರಿ 7.
- ಇಲ್ಲಿ ಶ್ರೀ ಭಾರತೀ ಪ್ರಕಾಶನದ ಎಲ್ಲಾ ಪ್ರಕಟಣೆಗಳು ಲಭ್ಯವಿರುತ್ತವೆ.
- ಮಾ ಗೋ ಪ್ರೊಡಕ್ಟ್ಸ್ ನ ಎಲ್ಲಾ ಗವ್ಯೋತ್ಪನ್ನಗಳು ಮಾರಾಟಕ್ಕೆ ಲಭ್ಯವಿರುತ್ತದೆ.
~
ಅಮೃತಧಾರಾ ಗೋಶಾಲೆ ಪೆರಾಜೆ. ಗಿರ್ ತಳಿ ಸಮವರ್ಧನಾ ಕೇಂದ್ರ.
- 2010ರಲ್ಲಿ ಪ್ರಾರಂಭ
- ಗೋವುಗಳು-10, ನಂದಿಗಳು-2, ಕರುಗಳು-3
- ಉತ್ಪನ್ನಗಳು- ಅರ್ಕ ತಯಾರಿ
- ಗವ್ಯೋತ್ಪನ್ನ ಮಾರಾಟ ಕೇಂದ್ರವಿದೆ.
- ಗೋಬಂಧು ಯೋಜನೆ- ರೂ 18000 ವಾರ್ಷಿಕ . ದಾನಿಗಳ ಹೆಸರಿನಲ್ಲಿ ಗೋವು ಸಾಕಣೆ
ಕಛೇರಿ ವಿಳಾಸ:
ಜಗದ್ಗುರುಶಂಕರಾಚಾರ್ಯಮಹಾಸಂಸ್ಥಾನಮ್-ಶ್ರೀಸಂಸ್ಥಾನಗೋಕರ್ಣ
ಶ್ರೀರಾಮಚಂದ್ರಾಪುರಮಠ, ಪೆರಾಜೆ, ಮಾಣಿ
ಅಂಚೆ: ಬುಡೋಳಿ, ಬಂಟ್ವಾಳ ತಾಲೂಕು ದ.ಕ. 574253
ಸ್ಥಿರವಾಣಿ: 08255-274318
ಜಂಗಮವಾಣಿ: 09449487052, 09632930151
ಮಿಂಚಂಚೆ: info@perajemata.in
ಅಂತರಜಾಲ: www.perajemata.in
~**~
- ಮಾಣಿ ಮಠ, ಪೆರಾಜೆ
- ಮಾಣಿ ಮಠ
- ಮಾಣಿ ಮಠ
- ಆಂಜನೇಯ ದೇವರು
- ವೇದಾಧ್ಯಯನ
- ವೇದಾಧ್ಯಯನ
- ವೇದಾಧ್ಯಯನ
- ವೇದಾಧ್ಯಯನ ವಿದ್ಯಾರ್ಥಿ ವೃಂದ
- ಶ್ರೀ ರಾಘವೇಶ್ವರ ಭಾರತೀ ಗುರುಕುಲ
- ಶ್ರೀ ರಾಘವೇಶ್ವರ ಭಾರತೀ ಗುರುಕುಲ
- ಮಾಣಿ ಮಠ
- ಗಣಪತಿ ದೇವರು
- ಅಡಿಕೆ ತೋಟ
- ಅಡಿಕೆ ತೋಟಕ್ಕೆ ದಾರಿ
- ಮಾಣಿ ಮಠಕ್ಕೆ ದಾರಿ
- ಮಾಣಿ ಮಠ ಮೈದಾನ
Facebook Comments Box
December 26, 2019 at 12:48 PM
Kindly provide details how to visit the mutt from Gokarna. Regards.