Category ಅಂಕಣಗಳು

21-09-2015 – ಛಾತ್ರ ಚಾತುರ್ಮಾಸ್ಯ 53ನೇ ದಿನ: ವರದಿ Program Report

ಶ್ರೀ ರಾಮಾಶ್ರಮ, ಬೆಂಗಳೂರು 21/09/2015 ಬೆಳಗ್ಗೆ: ಶ್ರೀಕರಾರ್ಚಿತ ಶ್ರೀದೇವರುಗಳ ಪೂಜೆ ಸಂಪನ್ನವಾಯಿತು. ~ ಭಜನೆ: ಸಾಮೂಹಿಕ ಕುಂಕುಮಾರ್ಚನೆ ಹಾಗೂ ಹನುಮಾನ ಚಾಲೀಸ್ ಪಠಣ. ~ ಛಾತ್ರಪುರಸ್ಕಾರ : ಧೀರಜ್ ಏನ್ ಭಟ್ ಹಾಗೂ ಅನಘ ಭಟ್ ಇವರಿಗೆ ~ ಲೋಕಾರ್ಪಣೆ: : ಭ್ರಹ್ಮಲಿಖಿತ ಪುಸ್ತಕ ~ ಸರ್ವಸೇವೆ : ಉಪ್ಪಿನಂಗಡಿ, ಉಜಿರೆ, ಉರುವಾಲು, ವೇಣೂರು ವಲಯಗಳು… Continue Reading →

24-Sep-2015: “ರಂಗೋತ್ಸವ” – ಆಮಂತ್ರಣ : “Rangotsava” at Ramashrama – Invitation

ಇದೇ ಬರುವ 24ನೇ ಸೆಪ್ಟಂಬರ್, 2015ರಂದು ಗಿರಿನಗರದ ರಾಮಾಶ್ರಮದಲ್ಲಿ “ರಂಗೋತ್ಸವ” ಕಾರ್ಯಕ್ರಮ ನೆರವೇರಲಿದೆ. ಛಾತ್ರಚಾತುರ್ಮಾಸ್ಯದಲ್ಲಿ ಶಿಷ್ಯಸಮುದಾಯದವರಿಂದ ರಂಗ ಕಲಾ ಚಟುವಟಿಕಗಳು ನೆರವೇರಲಿವೆ.

20-09-2015 – Sri Rama Samarajya Pattabhisheka : ಛಾತ್ರ ಚಾತುರ್ಮಾಸ್ಯ 52ನೇ ದಿನ: ವರದಿ Program Report

ಇಂದಿನ ಆಶೀರ್ವಚನ ~ ಮತ್ತದೇ ಪ್ರಶ್ನೆ : ನಾನೇಕೆ ಹೀಗೆ?? ನೀನು ಹೆದರಿದರೆ ಸಮಾಜ ನಿನ್ನನ್ನು ಅಟ್ಟಿಸಿಕೊಂಡು ಬರುತ್ತದೆ. ನೀನು ಧೈರ್ಯದಿಂದ ಧೈರ್ಯದಿಂದ ಒಳ್ಳೆಯ ಕೆಲಸಗಳನ್ನು ಮಾಡಿದರೆ ಸಮಾಜ ನಮ್ಮ ಹಿಂದೆ ಇರುತ್ತದೆ. ಸೋಲಿಗೆ ಬಲ ಕಡಿಮೆ ಕಾರಣ ಅಲ್ಲ, ಬದಲಿಗೆ ಧೈರ್ಯ ಕಡಿಮೆ ಕಾರಣ.. ಜೀವನವನ್ನು ರೂಪಿಸಿಕೊಳ್ಳಲು ಮುಖ್ಯವಾಗಿ ಬೇಕಾದುದು ಧೈರ್ಯ. ಭಯದಿಂದ ನಾವು… Continue Reading →

19-09-2015 – ಛಾತ್ರ ಚಾತುರ್ಮಾಸ್ಯ 51ನೇ ದಿನ: ವರದಿ Program Report

ಇಂದಿನ ಆಶೀರ್ವಚನ ~ ಮತ್ತದೇ ಪ್ರಶ್ನೆ : ನಾನೇಕೆ ಹೀಗೆ? ದೇವರು ನಿನಗೆ ಕೊಟ್ಟಿದ್ದು ನಿನಗಾಗಿ ಅಲ್ಲ, ಅದು ಉಳಿದವರಿಗಾಗಿ.. ಏನು ಹೇಳುತ್ತೇವೆಯೋ ಅದನ್ನು ಆದಷ್ಟು ಸಕಾರಾತ್ಮಕವಾಗಿ ಹೇಳಬೇಕು.. ನಾವು ಆಡುವ ಮಾತು ನಮ್ಮ ಸಂಪತ್ತಿಗೂ ಕಾರಣವಾಗಬಹುದು, ನಮ್ಮ ಆಪತ್ತಿಗೂ ಕಾರಣವಾಗಬಹುದು. ನಮ್ಮನ್ನು ನಾವೆ ಹೇಗೆ ಅಭಿವ್ಯಕ್ತಪಡಿಸಿಕೊಳ್ಳುತ್ತೇವೆ ಎನ್ನುವುದು ತುಂಬ ಮುಖ್ಯ. ನನ್ನ ಅಭಿಪ್ರಾಯ ಸರಿ… Continue Reading →

20-09-2015: ಶ್ರೀರಾಮ ಪಟ್ಟಾಭಿಷೇಕ – Sri Rama Pattabhisheka @ Ramashrama

20-09-2015:
ಶ್ರೀಕರಾರ್ಚಿತ ಶ್ರೀ ರಾಮದೇವರಿಗೆ ಗಿರಿನಗರದ ರಾಮಾಶ್ರಮದಲ್ಲಿ “ಸಾಮ್ರಾಜ್ಯ ಪಟ್ಟಾಭಿಷೇಕ” ಸೇವೆಯು ನಡೆಯಲಿದೆ. ಗುರುಬಂಧುಗಳಾದ ತಾವೆಲ್ಲರೂ ಬಂದು ಕಾರ್ಯಕ್ರಮದಲ್ಲಿ ಕೈಜೋಡಿಸಿ, ಗುರುಕೃಪೆಗೆ, ಶ್ರೀರಾಮ ಕೃಪೆಗೆ ಪಾತ್ರರಾಗಬೇಕಾಗಿ ಕೇಳಿಕೊಳ್ಳುತ್ತೇವೆ.
Sri Samrajya Pattabhisheka – event will be conducted at Sri Ramashrama – Girnagara. All are invited to participate in the event and get blessed.

18-09-2015 – ಛಾತ್ರ ಚಾತುರ್ಮಾಸ್ಯ 50ನೇ ದಿನ: ವರದಿ Program Report

ಶ್ರೀ ರಾಮಾಶ್ರಮ, ಬೆಂಗಳೂರು 18/09/2015 ಬೆಳಗ್ಗೆ: ಶ್ರೀಕರಾರ್ಚಿತ ಶ್ರೀದೇವರುಗಳ ಪೂಜೆ ಸಂಪನ್ನವಾಯಿತು. ~ ಭಜನೆ: ಸಾಮೂಹಿಕ ಕುಂಕುಮಾರ್ಚನೆ ಹಾಗೂ ಹನುಮಾನ ಚಾಲೀಸ್ ಪಠಣ. ~ ಛಾತ್ರಪುರಸ್ಕಾರ : ಸಂಸ್ಕೃತ ಕ್ಷೇತ್ರಗಳಲ್ಲಿ ಅತ್ಯುನ್ನತ ಸಾಧನೆ ಮಾಡಿದ ಐಶ್ವರ್ಯಾ ಇವರಿಗೆ ~ ಲೋಕಾರ್ಪಣೆ: : ಶ್ರೀಭಾರತೀಪ್ರಕಾಶನದಿಂದ ಪ್ರಕಟವಾದ, ಕವಿತಾ ಜೋಯ್ಸ್, ಸೌಜನ್ಯಾ, ಪ್ರಶಾಂತ ಹೆಗಡೆ ಬರೆದ ವೇಣುಗೋಪಾಲ ಹಾಗೂ… Continue Reading →

Pravachana Videos : ಛಾತ್ರ ಚಾತುರ್ಮಾಸ್ಯ ಪ್ರವಚನದ ಚಲಚ್ಚಿತ್ರಗಳು

Watch Videos: Sri Sri Raghaveshwara Bharati Maha Swamiji’s Asheervachana blessings – Video Playlist
Watch In YouTube: https://goo.gl/3MvGUv

16-09-2015 – ಛಾತ್ರ ಚಾತುರ್ಮಾಸ್ಯ 48ನೇ ದಿನ: ವರದಿ Program Report

ಶ್ರೀ ರಾಮಾಶ್ರಮ, ಬೆಂಗಳೂರು 16/09/2015 ಬೆಳಗ್ಗೆ: ಶ್ರೀಕರಾರ್ಚಿತ ಶ್ರೀದೇವರುಗಳ ಪೂಜೆ ಸಂಪನ್ನವಾಯಿತು. ~ ಭಜನೆ: ಸಾಮೂಹಿಕ ಕುಂಕುಮಾರ್ಚನೆ ಹಾಗೂ ಹನುಮಾನ ಚಾಲೀಸ್ ಪಠಣ. ~ ಛಾತ್ರಪುರಸ್ಕಾರ : ವಿವಿಧ ಕ್ಷೇತ್ರಗಳಲ್ಲಿ ಅತ್ಯುನ್ನತ ಸಾಧನೆ ಮಾಡಿದ ಶಶಾಂಕ ಕಾಶಿ ಇವರಿಗೆ ~ ಲೋಕಾರ್ಪಣೆ: : ಭಾರತೀಪ್ರಕಾಶನ ಹೊರತಂದಿರುವ ಛಾತ್ರಚಾತುರ್ಮಾಸ್ಯದಲ್ಲಿ ಶ್ರೀಗಳು ಮಕ್ಕಳೊಂದಿಗೆ ಸಂವಾದ ನಡೆಸಿದ ಗುರು-ಶಿಷ್ಯ ಸಂವಾದ… Continue Reading →

15-09-2015 – ಛಾತ್ರ ಚಾತುರ್ಮಾಸ್ಯ 47ನೇ ದಿನ: ವರದಿ Program Report

ಶ್ರೀ ರಾಮಾಶ್ರಮ, ಬೆಂಗಳೂರು 15/09/2015 ಬೆಳಗ್ಗೆ: ಶ್ರೀಕರಾರ್ಚಿತ ಶ್ರೀದೇವರುಗಳ ಪೂಜೆ ಸಂಪನ್ನವಾಯಿತು. ~ ಭಜನೆ: ಸಾಮೂಹಿಕ ಕುಂಕುಮಾರ್ಚನೆ ಹಾಗೂ ಹನುಮಾನ ಚಾಲೀಸ್ ಪಠಣ. ~ ಛಾತ್ರಪುರಸ್ಕಾರ : ವೇದಕಂಠ ಪಾಠದಲ್ಲಿ ಅಸಾಧಾರಣ ಸಾಧನೆ ಮಾಡಿದ ತಮಿಳು ನಾಡಿನ ಹರಿ ಯೋಗರಾಜ್ ಇವರಿಗೆ ~ ಲೋಕಾರ್ಪಣೆ: : ವಿದ್ವಾನ್ ಜಗದೀಶ ಶರ್ಮಾ, ಲೋಹಿತ ಶರ್ಮಾ ಬರೆದಿರುವ, ವೇಣುಗೋಪಾಲ್,… Continue Reading →

17-09-2015 : ಗಣೇಶ ಚತುರ್ಥಿ Ganesha Chaturthi @ Ramashrama – Photos

ಗಿರಿನಗರದ ಶ್ರೀರಾಮಾಶ್ರಮದಲ್ಲಿ ದಿನಾಂಕ 17-09-2015 ನೆಡೆದ ಗಣೇಶ ಚತುರ್ಥಿ ಕಾರ್ಯಕ್ರಮ, ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳಿಂದ ಪೂಜಾಕಾರ್ಯಕ್ರಮ.
Ganesha Chaturthi special pooja offered by Sri Sri Raghaveshwara Bharati Maha Swamiji..

« Older posts Newer posts »

© 2026 HareRaama : Official website of Sri Sri Raghaveshwara Bharati Swamiji, Pontiff – Sri Ramachandrapura Matha Hosanagara — Powered by WordPress

Theme by Anders NorenUp ↑