Category ಅಂಕಣಗಳು

ಸಂಕ್ರಾಂತಿ ಹಬ್ಬ ಶುಭ ತರಲಿ

ದೀಪಾವಳಿಯ ಶುಭಪರ್ವದ ದೀಪಗಳ ಮಂದ ಬೆಳಕಿನ ಮಂದಹಾಸ ಎಲ್ಲರ ಬದುಕಿನಲ್ಲಿ ಮಂಗಳವನ್ನು ತರಲಿ..

 

ನವರಾತ್ರಿಯ ಶುಭಾಶಯಗಳು

|| ಹರೇರಾಮ ||

ಗ್ರಂಥಾಲಯ

“ಗ್ರಂಥ ಸಮುಚ್ಚಯ” ಹರೇರಾಮ.ಇನ್ ಅಂತರ್ಜಾಲ ಗ್ರಂಥಾಲಯ ನಿರ್ವಹಣೆ: ಕೃಷ್ಣಮೂರ್ತಿ ಹೆಗಡೆ, ಗುಣವಂತೆ ಸಂಗ್ರಾಹಕರು: ದತ್ತಾತ್ರೇಯ ಭಟ್, ಶ್ರೀ ಪರಿವಾರ ಗೌತಮ್ ಬಿ.ಕೆ. ಶ್ರೀಪರಿವಾರ

ರಾಮಕಥಾ ಭಜನೆಗಳು

{wpdm_category=bhajan}

ನೀನಾರಿಗಾದೆಯೋ ಎಲೆ ಮಾನವಾ!!

ನಾಗರೀಕತೆ ಬೆಳೆದಂತೆ ಪ್ರಕೃತಿಯ ಮೇಲೆ ಮನುಷ್ಯನ ಸವಾರಿ ನಡೆಯುತ್ತಲೇ ಇದೆ.. ಪ್ರಕೃತಿಯೆಂದರೆ ನಮ್ಮ ತಾಯಿ. ಜೀವಾಂಕುರವಾದ ಪ್ರಾರಂಭದಲ್ಲಿ ಅಮ್ಮನಿಂದ ‘ಉಸಿರು’ ಪಡೆವ ನಾವು, ಈ ಭುವಿಯ ಮಡಿಲಿಗೆ ಬಂದ ಬಳಿಕ ಅದಕ್ಕಾಗಿ ಆಶ್ರಯಿಸುವುದು ಪ್ರಕೃತಿಮಾತೆಯನ್ನು! ಅದರ ಮಹತ್ವವನ್ನರಿಯದ ನಾವು ‘ಕೃತಕ’ದತ್ತ ಸಾಗುತ್ತಿದ್ದೇವೆ. ಇದರಿಂದ ನಮಗಾಗುವ ನಷ್ಟ ಎಷ್ಟರಮಟ್ಟಿಗಿದೆ – ಎಂಬುವುದಕ್ಕೆ ಒಂದು ಪುಟ್ಟ ಉದಾಹರಣೆ ಗಮನಿಸೋಣ:… Continue Reading →

ಗಣೇಶ ಚತುರ್ಥಿಯ ಶುಭಾಶಯಗಳು

ಹರೇ ರಾಮ ||ಶ್ರೀ ಶಂಕರಾಚಾರ್ಯ ವಿರಚಿತ ಏಕಶ್ಲೋಕೀ ಗಣಪತಿ ಸ್ತೋತ್ರಮ್|| ಗಳದ್ದಾನ ಗಂಡಂ ಮಿಳದ್ಭೃಂಗ ಖಂಡಂ | ಚಲಚ್ಚಾರುಶುಂಡಂ ಜಗತ್ರಾಣಶೌಂಡಮ್ || ಲಸದ್ದಂತಕಾಂಡಂ ವಿಪದ್ಭಂಗಚಂಡಂ | ಶಿವಪ್ರೇಮ ಪಿಂಡಂ ಭಜೇ ವಕ್ರ ತುಂಡಮ್ || (ಯಾರ ಗಲ್ಲದಿಂದ ಮದೋದಕವು ಸುರಿಯುತ್ತಿರುವುದೋ, (ಆ ವಾಸನೆಗೆ) ಭ್ರಮರವು ಗುಂಪಾಗಿ ಮುತ್ತಿರುವುದೋ, ಯಾರ ಸುಂದರ ಸೊಂಡಿಲು  ಚಲಿಸುತ್ತಿರುವುದೋ, ಜಗತ್ತನ್ನು ರಕ್ಷಿಸುವಲ್ಲಿ ಕುಶಲನೋ,… Continue Reading →

ಭಾರತೀಯ ಗೋವಂಶ

ಭಾರತೀಯ ಗೋವಂಶ ಪರಿಚಯ ಗೋವು ಒಂದು ಆಪ್ತ ಪರಿಚಯ ’ಗೋವು’ ಶಬ್ದ ಕೇಳಿದೊಡನೆಯೇ ಹಳೆಯ ಸವಿ ನೆನಪುಗಳು ಮನಸ್ಸನ್ನು ಅಮರಿಕೊಳ್ಳುತ್ತವೆ. ಮನೆಯ ಪಕ್ಕದಲ್ಲಿರುತ್ತಿದ್ದ ಕೊಟ್ಟಿಗೆ. ಮುಂಜಾವಿನ ಚುಮುಚುಮು ಬೆಳಗು ಬಿಚ್ಚಿಕೊಳ್ಳುತ್ತಿದ್ದುದು ಈ ಕೊಟ್ಟಿಗೆಯೊಳಗಿಂದ. ಮನೆಯ ಮನಗಳನ್ನು ಅರಳಿಸಲು ಹಾಲಿಗಾಗಿ ಅಮ್ಮಂದಿರು ಕೈಯಲ್ಲಿ ತಂಬಿಗೆ ಹಿಡಿದು ಅತ್ತ ತೆರಳುತ್ತಿದ್ದರು. ಹಸುವಿನ ಮೈದಡವಿ, ತಾವಿಟ್ಟ ಪ್ರೀತಿಯ ಹೆಸರಿನಿಂದ ಮಾತನಾಡಿಸುತ್ತ,… Continue Reading →

ವರಮಹಾಲಕ್ಷ್ಮೀ ವ್ರತದ ಶುಭಾಶಯಗಳು

ಹರೇರಾಮ ಪದ್ಮನಾಭ ಪ್ರಿಯಾಂ ದೇವೀಂ  ಪದ್ಮಾಕ್ಷೀ  ಪದ್ಮವಾಸಿನೀಮ್ | ಪದ್ಮವಕ್ತ್ರಾಂ ಪದ್ಮಹಸ್ತಾಂ ವಂದೇ ಪದ್ಮಾಮಹರ್ನಿಶಂ | ಪೂರ್ಣೇಂದುವದನಾಂ ದಿವ್ಯರತ್ನಾಭರಣಭೂಷಿತಾಮ್ | ವರದಾಭಯಹಸ್ತಾಢ್ಯಾಂ ಧ್ಯಾಯೇಚ್ಚಂದ್ರ ಸಹೋದರೀಮ್ || ಇಚ್ಛಾರೂಪಾಂ ಭಗವತಃ | ಸಚ್ಚಿದಾನಂದ ರೂಪಿಣೀಮ್ | ಸರ್ವಜ್ಞಾಂ ಸರ್ವಜನನೀಂ ವಿಷ್ಣು ವಕ್ಷಃಸ್ಥಲಾಲಯಾಮ್|| ದಯಾಲುಮನಿಶಂ ಧ್ಯಾಯೇತ್ಸುಖಸಿದ್ಧಿಸ್ವರೂಪಿಣೀಮ್ ||    

ಚಾತುರ್ಮಾಸದ ವ್ರತ… ಇದು ಸರ್ವಶ್ರೇಷ್ಠ !

ಹರೇ ರಾಮ.

ನಮ್ಮೆಲ್ಲರ ಉದ್ಧಾರಕ್ಕಾಗಿ ನಮ್ಮ ಪರಮಪೂಜ್ಯ ಶ್ರೀಗಳು ಪರಮಪವಿತ್ರವಾದ ಚಾತುರ್ಮಾಸ್ಯ ವ್ರತವನ್ನು ಕೈಗೊಳ್ಳಲು ಉದ್ಯುಕ್ತರಾಗಿರುವ ಸಂದರ್ಭವಿದು. ಅನಾರೋಗ್ಯದ ನಿಮಿತ್ತವಾಗಿ, ಗುರುಗಳ ಈ ಮಂಗಳಕರ ವ್ರತದಲ್ಲಿ ಅಶೋಕೆಗೆ ಬಂದು ದೈಹಿಕವಾಗಿ ಸೇವೆಮಾಡಿ ಕೃತಾರ್ಥಳಾಗುವ ಭಾಗ್ಯವಿಲ್ಲ. ಪರಮಗುರುವಿನ ಈ ವ್ರತದ ಯಶಸ್ಸಿಗೆ, ಶ್ರೀಗಳ ಶಿಷ್ಯಕೋಟಿಯ ಪರವಾಗಿ ನನ್ನೀ ಕೃತಜ್ಞತಾಪೂರ್ವಕವಾದ ಗಾನಹಾರೈಕೆ.

« Older posts Newer posts »

© 2026 HareRaama : Official website of Sri Sri Raghaveshwara Bharati Swamiji, Pontiff – Sri Ramachandrapura Matha Hosanagara — Powered by WordPress

Theme by Anders NorenUp ↑