ಶೇಷ ಬನ, ತೋರುವ ನಿಸರ್ಗ ಪ್ರೇಮ, ನಿವಾರಣ ಸರ್ಪದೋಷ.
.
ಸೃಷ್ಟಿಯಾದ ಪ್ರತಿ ಚರಾಚರಗಳಲ್ಲಿ ಕೊಟ್ಟು ತೆಗೆದುಕೊಳ್ಳುವುದು ನಿಯಮ?
ಕಸಿದುಕೊ೦ಡರೆ ದ್ವೇಷ ದೋಷ. ನಿಸರ್ಗ ನಿಧಿ ಕಾಯಕ.
.
ಪರಮಾತ್ಮನ ಬಿಟ್ಟು ಕಾಮಧೇನು ದನವೊ೦ದೆ ಆರೋಪ ಈ ಕೊಟ್ಟುತೆಗೆದುಕೊಳ್ಳುವ ವ್ಯವಹಾರದಲ್ಲಿ?
.
ನಾಗ-ಶ೦ಕರ ಪ೦ಚಮಿ, ಒಟ್ಟಿಗೆ ಇರುವವರ ಒಟ್ಟಿಗೆ ಪೂಜಿಸುವ. ಒಟ್ಟಾಗಿರಲಿ ಬನಜನ, ಒತ್ತಾಗಿರಲಿ ಹಸಿರು ಪ್ರೀತಿ ಬನ.
.
ಶ್ರೀ ಗುರುಭ್ಯೋ ನಮಃ
“ಪರಮಾತ್ಮನ ಬಿಟ್ಟು ಕಾಮಧೇನು ದನವೊ೦ದೆ ಆರೋಪ ಈ ಕೊಟ್ಟುತೆಗೆದುಕೊಳ್ಳುವ ವ್ಯವಹಾರದಲ್ಲಿ? ”
ನಿನ್ನೆಯಿಂದ ಮನಸ್ಸಿನಲ್ಲಿ ವೇದನೆಯಾಗುತ್ತಿತ್ತು. ಏನೂ ಮಾಡಲು ನನ್ನ ಕೈಯಲ್ಲಿ ಸಾಧ್ಯವಾಗುತ್ತಿಲ್ಲ. ಕೊನೆಗೆ ಮನಸ್ಸು ಹಗುರವಾಗಲು ಇಲ್ಲಿ ಹೇಳಲು ನಿರ್ಧರಿಸಿದೆ.
ಆಪ್ತರೊಬ್ಬರು ತಾನು ಹಸುಗಳನ್ನು ಆಗಲೀ, ಹೋರಿ ಕರುಗಳನ್ನು ಆಗಲೀ ಕಟುಕರ ಕೈಗೆ ಕೊಡುವುದಿಲ್ಲ ಎಂದು ನಿರ್ಧರಿಸಿ ಅವುಗಳ ಉಳಿವಿಗಾಗಿ ಹೋರಾಡುತ್ತಿದ್ದಾರೆ. ಈಗ ಅವರ ಬಳಿ ೬ ಹೋರಿ ಕರುಗಳಿವೆಯಂತೆ. ನೋಡಿಕೊಳ್ಳಲು ತುಂಬಾ ಕಷ್ಟವಾಗುತ್ತಿದೆಯಂತೆ. ಹತ್ತಿರದ ೨ ಗೋಶಾಲೆಗಳಲ್ಲಿ ವಿಚಾರಿಸಿದರೆ ಅವರೂ ಸ್ವೀಕರಿಸಲು ಸಿದ್ದರಿಲ್ಲವಂತೆ. ಇನ್ನು ಅವರೂ ಕೂಡ ಮನಸ್ಸು ಬದಲಿಸಿ ಕಟುಕರ ಕೈಗೆ ಕೊಡಬೆಕಾಗಬಹುದೇನೋ ಎಂಬ ಆತಂಕ ಮನದಲ್ಲಿ…
ಹಸುಗಳನ್ನು ಸಾಕಲು ಸಾಮರ್ಥ್ಯವಿರುವ ಇನ್ನೊಂದು ಆಪ್ತ ಕುಟುಂಬದಲ್ಲಿ ಈ ನನ್ನ ವೇದನೆಯನ್ನು ಹೇಳಿಕೊಂಡೆ. “ಏನು ಮಾಡುವುದು? ಊರಲ್ಲೆಲ್ಲ ಹಸುಗಳನ್ನು ಕದ್ದು ಒಯ್ಯುತ್ತಿದ್ದಾರೆ… ಹೇಗೆ ರಕ್ಷಣೆ ಮಾಡುವುದು?” ಎಂಬುದಾಗಿ ಹಾರಿಕೆಯ ಉತ್ತರ ನೀಡಿದರು. ಅದೇ ಊರಿನಲ್ಲಿ ಹಲವು ಮನೆಗಳಿಂದ ಚಿನ್ನಾಭರಣಗಳನ್ನು ಕದ್ದು ಒಯ್ಯುತ್ತಿದ್ದಾರೆ. ಹಾಗೆಂದು ಅವರಿಗೆ ಚಿನ್ನಾಭರಣ ನೀಡಿದರೆ ನಮಗೆ ರಕ್ಷಣೆ ಮಾಡಲು ಸಾಧ್ಯವಿಲ್ಲ… ನಮಗೆ ಬೇಡ ಎಂಬುದಾಗಿ ಹೇಳುವುದಿಲ್ಲ. ಹಾಗಾದರೆ ರಕ್ಷಣೆ ಮಾಡುವ ಮನಸ್ಸಿಲ್ಲವೆ ಅವರಿಗೆ?
ಹೋಗಲಿ ಗೋಶಾಲೆಗಳಲ್ಲಿ ಯಾಕೆ ಬೇಡ ಎನ್ನುತ್ತಿದ್ದಾರೆ? ಇಷ್ಟೊಂದು ಜನ ಗೋಪ್ರೇಮಿಗಳು,ಗುರುಭಕ್ತರು,ಸಂಪತ್ತನ್ನು ಹೊಂದಿರುವವರು ಇದ್ದು ಕೂಡ ಗೋಶಾಲೆಗಳಲ್ಲಿ ಹಸುಗಳನ್ನು ರಕ್ಷಿಸಲು ಬೇಕಾದಷ್ಟು ಆದಾಯ ಇಲ್ಲವೇ? ಎಲ್ಲಿಯೋ ಒಂದು ಕಡೆ ಸಮಾಜದ ಕೊಂಡಿಯು ದುರ್ಬಲವಾಗಿದೆಯೇ??? ಕಣ್ಣೀರು ಬಂತು… ಮತ್ತಿನ್ನೇನೂ ಮಾಡಲು ಸಾಧ್ಯವಾಗಲಿಲ್ಲ… ಭಾವಗಳನ್ನು ಇಲ್ಲಿ ಹಂಚಿಕೊಂಡೆ.
ಭಾವದಿ೦ದ, ಒಳ್ಳೆಯದಾಗಬೇಕು ಎ೦ಬ ಉತ್ಕಟ ಭಾವದಿ೦ದ, ಒಳ್ಳೆಯದಕ್ಕಾಗಿ ತೀವ್ರ ಬಯಕೆಯಿ೦ದ ಕಣ್ಣೀರನಿ೦ದ ಖ೦ಡಿತ ಒಳಿತಾಗಲೇಬೇಕು ಜಗತ್ತಿಗೆ, ಇಲ್ಲದಿದ್ದರೆ ಯಾವಾಗಲೋ ಮುಳಗಿಹೋಗಬೇಕಿತ್ತು ಈ ಜಗತ್ತು.
.
“ದೈವ ಅ೦ಪೈರ ಇದ್ದ ಹಾಗೆ”, ನಮ್ಮ ರನ್ಸ್ ಒಟ್ಟಿಗೆ ನೋಬಾಲ್, ವೈಡ್, ಬೌ೦ಸರ್ ಕೂಡ ಎಣಿಕೆಯಾಗುತ್ತಿದೆ.
ಇ೦ದು ಅದರ ಅಸಾಯಕತೆ, ಮು೦ದೆ ನಮ್ಮ ಅಸಾಯಕ-ಕಥೆ ಕ೦ಡು ಮರುಗುವವರೂ ಯಾರು ಇರಲಾರರು.
.
ನಮ್ಮಿ೦ದ ಮಾಡುವ ಕನಿಷ್ಟ ಸೇವೆಯನ್ನು ಮಠ ತಿಳಿಸಿಯಾಗಿದೆ? ಗೋಮೂತ್ರಗಳಿ೦ದ ಆದ ಪ್ರಾಡಕ್ಟ್ಸ್ ಉಪಯೋಗಿಸುವುದು – ಗೋಮಯ ಗೋಲೋಕ ಮಾಡುವುದಕ್ಕೆ ಮೊದಲ ಹೆಜ್ಜೆ? ಮತ್ತಷ್ಟು ಜನರನ್ನು ಉಪಯೋಗಿಸುವ೦ತೆ ಮಾಡುವುದು. ಮನೆ, ನೆ೦ಟರು ಇಷ್ಟರು, ಸಭೆ ಸಮಾರ೦ಭ, ಉಡುಗೊರೆ ಎಲ್ಲಾ ಕಡೆ ಇವುಗಳ ಬಳುಸುವುದು.
.
ಸಮಷ್ಟಿಯಿ೦ದ ದೂರ – ಸ್ವರ್ಗದಿ೦ದ ದೂರ, ಹೊರಗಡೆ ಸ್ವರ್ಗದ೦ತೆ ಕಾಣುವ ಸಣ್ಣ ಸಣ್ಣ ನರಕಗಳು ಎಲ್ಲೆಡೆ.
.
“ಇಲ್ಲೇ ಸ್ವರ್ಗ, ಇಲ್ಲೇ ನರಕ, ಮೇಲೆನಿಲ್ಲ ಸುಳ್ಳು”, ಗೋಪ್ರೀತಿಯಿ೦ದ ಗೋಲೋಕವೆ೦ಬ ಸ್ವರ್ಗ ಇಲ್ಲಿಯೆ ಅನುಭವಿಸಿದ್ದರು…
.
ಶ್ರೀ ಗುರುಭ್ಯೋ ನಮಃ
July 22, 2012 at 7:31 PM
HARERAAMA ,,,,,,,,,,,,,,,,,,,,,
GURUDEVAAAA,,,,,,,,,,,,,,,,,,,
July 22, 2012 at 9:42 PM
hareraama,,,,
July 22, 2012 at 11:14 PM
ಶೇಷ ಬನ, ತೋರುವ ನಿಸರ್ಗ ಪ್ರೇಮ, ನಿವಾರಣ ಸರ್ಪದೋಷ.
.
ಸೃಷ್ಟಿಯಾದ ಪ್ರತಿ ಚರಾಚರಗಳಲ್ಲಿ ಕೊಟ್ಟು ತೆಗೆದುಕೊಳ್ಳುವುದು ನಿಯಮ?
ಕಸಿದುಕೊ೦ಡರೆ ದ್ವೇಷ ದೋಷ. ನಿಸರ್ಗ ನಿಧಿ ಕಾಯಕ.
.
ಪರಮಾತ್ಮನ ಬಿಟ್ಟು ಕಾಮಧೇನು ದನವೊ೦ದೆ ಆರೋಪ ಈ ಕೊಟ್ಟುತೆಗೆದುಕೊಳ್ಳುವ ವ್ಯವಹಾರದಲ್ಲಿ?
.
ನಾಗ-ಶ೦ಕರ ಪ೦ಚಮಿ, ಒಟ್ಟಿಗೆ ಇರುವವರ ಒಟ್ಟಿಗೆ ಪೂಜಿಸುವ. ಒಟ್ಟಾಗಿರಲಿ ಬನಜನ, ಒತ್ತಾಗಿರಲಿ ಹಸಿರು ಪ್ರೀತಿ ಬನ.
.
ಶ್ರೀ ಗುರುಭ್ಯೋ ನಮಃ
July 24, 2012 at 11:08 AM
ಗುರುಚರಣಗಳಿಗೆ ಅನಂತ ಪ್ರಣಾಮಗಳು…
“ಪರಮಾತ್ಮನ ಬಿಟ್ಟು ಕಾಮಧೇನು ದನವೊ೦ದೆ ಆರೋಪ ಈ ಕೊಟ್ಟುತೆಗೆದುಕೊಳ್ಳುವ ವ್ಯವಹಾರದಲ್ಲಿ? ”
ನಿನ್ನೆಯಿಂದ ಮನಸ್ಸಿನಲ್ಲಿ ವೇದನೆಯಾಗುತ್ತಿತ್ತು. ಏನೂ ಮಾಡಲು ನನ್ನ ಕೈಯಲ್ಲಿ ಸಾಧ್ಯವಾಗುತ್ತಿಲ್ಲ. ಕೊನೆಗೆ ಮನಸ್ಸು ಹಗುರವಾಗಲು ಇಲ್ಲಿ ಹೇಳಲು ನಿರ್ಧರಿಸಿದೆ.
ಆಪ್ತರೊಬ್ಬರು ತಾನು ಹಸುಗಳನ್ನು ಆಗಲೀ, ಹೋರಿ ಕರುಗಳನ್ನು ಆಗಲೀ ಕಟುಕರ ಕೈಗೆ ಕೊಡುವುದಿಲ್ಲ ಎಂದು ನಿರ್ಧರಿಸಿ ಅವುಗಳ ಉಳಿವಿಗಾಗಿ ಹೋರಾಡುತ್ತಿದ್ದಾರೆ. ಈಗ ಅವರ ಬಳಿ ೬ ಹೋರಿ ಕರುಗಳಿವೆಯಂತೆ. ನೋಡಿಕೊಳ್ಳಲು ತುಂಬಾ ಕಷ್ಟವಾಗುತ್ತಿದೆಯಂತೆ. ಹತ್ತಿರದ ೨ ಗೋಶಾಲೆಗಳಲ್ಲಿ ವಿಚಾರಿಸಿದರೆ ಅವರೂ ಸ್ವೀಕರಿಸಲು ಸಿದ್ದರಿಲ್ಲವಂತೆ. ಇನ್ನು ಅವರೂ ಕೂಡ ಮನಸ್ಸು ಬದಲಿಸಿ ಕಟುಕರ ಕೈಗೆ ಕೊಡಬೆಕಾಗಬಹುದೇನೋ ಎಂಬ ಆತಂಕ ಮನದಲ್ಲಿ…
ಹಸುಗಳನ್ನು ಸಾಕಲು ಸಾಮರ್ಥ್ಯವಿರುವ ಇನ್ನೊಂದು ಆಪ್ತ ಕುಟುಂಬದಲ್ಲಿ ಈ ನನ್ನ ವೇದನೆಯನ್ನು ಹೇಳಿಕೊಂಡೆ. “ಏನು ಮಾಡುವುದು? ಊರಲ್ಲೆಲ್ಲ ಹಸುಗಳನ್ನು ಕದ್ದು ಒಯ್ಯುತ್ತಿದ್ದಾರೆ… ಹೇಗೆ ರಕ್ಷಣೆ ಮಾಡುವುದು?” ಎಂಬುದಾಗಿ ಹಾರಿಕೆಯ ಉತ್ತರ ನೀಡಿದರು. ಅದೇ ಊರಿನಲ್ಲಿ ಹಲವು ಮನೆಗಳಿಂದ ಚಿನ್ನಾಭರಣಗಳನ್ನು ಕದ್ದು ಒಯ್ಯುತ್ತಿದ್ದಾರೆ. ಹಾಗೆಂದು ಅವರಿಗೆ ಚಿನ್ನಾಭರಣ ನೀಡಿದರೆ ನಮಗೆ ರಕ್ಷಣೆ ಮಾಡಲು ಸಾಧ್ಯವಿಲ್ಲ… ನಮಗೆ ಬೇಡ ಎಂಬುದಾಗಿ ಹೇಳುವುದಿಲ್ಲ. ಹಾಗಾದರೆ ರಕ್ಷಣೆ ಮಾಡುವ ಮನಸ್ಸಿಲ್ಲವೆ ಅವರಿಗೆ?
ಹೋಗಲಿ ಗೋಶಾಲೆಗಳಲ್ಲಿ ಯಾಕೆ ಬೇಡ ಎನ್ನುತ್ತಿದ್ದಾರೆ? ಇಷ್ಟೊಂದು ಜನ ಗೋಪ್ರೇಮಿಗಳು,ಗುರುಭಕ್ತರು,ಸಂಪತ್ತನ್ನು ಹೊಂದಿರುವವರು ಇದ್ದು ಕೂಡ ಗೋಶಾಲೆಗಳಲ್ಲಿ ಹಸುಗಳನ್ನು ರಕ್ಷಿಸಲು ಬೇಕಾದಷ್ಟು ಆದಾಯ ಇಲ್ಲವೇ? ಎಲ್ಲಿಯೋ ಒಂದು ಕಡೆ ಸಮಾಜದ ಕೊಂಡಿಯು ದುರ್ಬಲವಾಗಿದೆಯೇ??? ಕಣ್ಣೀರು ಬಂತು… ಮತ್ತಿನ್ನೇನೂ ಮಾಡಲು ಸಾಧ್ಯವಾಗಲಿಲ್ಲ… ಭಾವಗಳನ್ನು ಇಲ್ಲಿ ಹಂಚಿಕೊಂಡೆ.
July 25, 2012 at 8:28 AM
ಭಾವದಿ೦ದ, ಒಳ್ಳೆಯದಾಗಬೇಕು ಎ೦ಬ ಉತ್ಕಟ ಭಾವದಿ೦ದ, ಒಳ್ಳೆಯದಕ್ಕಾಗಿ ತೀವ್ರ ಬಯಕೆಯಿ೦ದ ಕಣ್ಣೀರನಿ೦ದ ಖ೦ಡಿತ ಒಳಿತಾಗಲೇಬೇಕು ಜಗತ್ತಿಗೆ, ಇಲ್ಲದಿದ್ದರೆ ಯಾವಾಗಲೋ ಮುಳಗಿಹೋಗಬೇಕಿತ್ತು ಈ ಜಗತ್ತು.
.
“ದೈವ ಅ೦ಪೈರ ಇದ್ದ ಹಾಗೆ”, ನಮ್ಮ ರನ್ಸ್ ಒಟ್ಟಿಗೆ ನೋಬಾಲ್, ವೈಡ್, ಬೌ೦ಸರ್ ಕೂಡ ಎಣಿಕೆಯಾಗುತ್ತಿದೆ.
ಇ೦ದು ಅದರ ಅಸಾಯಕತೆ, ಮು೦ದೆ ನಮ್ಮ ಅಸಾಯಕ-ಕಥೆ ಕ೦ಡು ಮರುಗುವವರೂ ಯಾರು ಇರಲಾರರು.
.
ನಮ್ಮಿ೦ದ ಮಾಡುವ ಕನಿಷ್ಟ ಸೇವೆಯನ್ನು ಮಠ ತಿಳಿಸಿಯಾಗಿದೆ? ಗೋಮೂತ್ರಗಳಿ೦ದ ಆದ ಪ್ರಾಡಕ್ಟ್ಸ್ ಉಪಯೋಗಿಸುವುದು – ಗೋಮಯ ಗೋಲೋಕ ಮಾಡುವುದಕ್ಕೆ ಮೊದಲ ಹೆಜ್ಜೆ? ಮತ್ತಷ್ಟು ಜನರನ್ನು ಉಪಯೋಗಿಸುವ೦ತೆ ಮಾಡುವುದು. ಮನೆ, ನೆ೦ಟರು ಇಷ್ಟರು, ಸಭೆ ಸಮಾರ೦ಭ, ಉಡುಗೊರೆ ಎಲ್ಲಾ ಕಡೆ ಇವುಗಳ ಬಳುಸುವುದು.
.
ಸಮಷ್ಟಿಯಿ೦ದ ದೂರ – ಸ್ವರ್ಗದಿ೦ದ ದೂರ, ಹೊರಗಡೆ ಸ್ವರ್ಗದ೦ತೆ ಕಾಣುವ ಸಣ್ಣ ಸಣ್ಣ ನರಕಗಳು ಎಲ್ಲೆಡೆ.
.
“ಇಲ್ಲೇ ಸ್ವರ್ಗ, ಇಲ್ಲೇ ನರಕ, ಮೇಲೆನಿಲ್ಲ ಸುಳ್ಳು”, ಗೋಪ್ರೀತಿಯಿ೦ದ ಗೋಲೋಕವೆ೦ಬ ಸ್ವರ್ಗ ಇಲ್ಲಿಯೆ ಅನುಭವಿಸಿದ್ದರು…
.
ಶ್ರೀ ಗುರುಭ್ಯೋ ನಮಃ
July 25, 2012 at 11:20 AM
ಗುರುಚರಣಗಳಿಗೆ ಅನಂತ ಪ್ರಣಾಮಗಳು…
ಎದುರಿಗೆ ಹೊಸತೊಂದು ಸಾಗರವು ಕಾಣಿಸುತ್ತಿದೆ… ಈಜಲು ಹೊರಟುಬಿಡೋಣ ಅನ್ನಿಸುತ್ತಿದೆ. ಈ ಬಡ, ಪುಕ್ಕಲು ಜೀವಕ್ಕೆ ಆ ಸಾಗರವನ್ನು ಕಲ್ಪಿಸಿಕೊಳ್ಳಲೂ ಭಯ…ಇನ್ನು ಈಜುವ ಯೋಚನೆ??? ತ್ಸುನಾಮಿಗಳೇಳುವ ಸಾಧ್ಯತೆಯಿರುವ ಸಾಗರವದು… ಏನಾದರಾಗಲಿ… ಗುರುಚರಣಗಳಲ್ಲಿ ಭದ್ರ ಆಸರೆಯನ್ನು ಪಡೆದು ಆನಂದ ಅನುಭವಿಸುವುದಷ್ಟೇ ಈ ಜೀವಿಯ ಕೆಲಸ…
July 23, 2012 at 11:20 AM
Hareraama….
July 23, 2012 at 12:09 PM
hare raama …….ನಾಗರ ಪಂಚಮಿಯ ಶುಭಾಶಯಗಳು…gurusevaaa