ಜನವರಿ 14, 2011
Articles/Srimukha
January 14, 2011 at 10:24 AM
ಹರೇರಾಮ,
ಸ೦ಕ್ರಾ೦ತಿ ಎಲ್ಲರಿಗೂ ಶುಭವನ್ನು ತರಲಿ.
January 14, 2011 at 10:47 AM
Hare Raama
Hare Raama Gurudeva E sankranti balinalli nemmadi tarali andhakara kaleyali endu harasi. shree Gurubhyo Namaha:
January 14, 2011 at 11:35 AM
ಹರೇ ರಾಮ! ಹೊಂಗಿರಣ ಸೂಸುತ್ತಾ ಮೇಲೇಳುವ ಉದಯೋನ್ಮುಖ ಸೂರ್ಯೋದಯ.. ಹಸಿರೆಲಗಳಿಂದಲಂಕೃತ ರೆಂಬೆ ಕೊಂಬೆಗಳನ್ಮೊಳಗೊಂಡ ವೃಕ್ಷ.. ದವಸಧಾನ್ಯ ಗಳಿಂದ ತುಂಬಿತುಳುಕುವ ಹಂಡೆ ಮಂಡಗೆ ಗಳು.. ಅಂಕುಡೊಂಕಿನ ಇಕ್ಷು ದಂಡಗಳ ಕೊಂಡು ಒಯ್ಯಲು ಬಂಡಿಗಳು… ಸುಖ ಸಂಸಾರಕ್ಕೆ ಶಾಂತಿ ನೆಮ್ಮದಿ ಯೋಗ ಕ್ಷೇಮಗಳ ಸಂಕ್ರಾಂತಿ ಶುಭಕೋರಿ ಹರಸುವ ಶ್ರೀ ಸಂಸ್ಥಾನ ಕ್ಕೆಮ್ಮ ಸಾಷ್ಟಾಂಗ ಪ್ರಣಾಮಗಳು.
January 14, 2011 at 6:19 PM
ಗುರುಚರಣಗಳಿಗೆ ಅನಂತ ಪ್ರಣಾಮಗಳು.
ಎಲ್ಲರಿಗೂ ಸಂಕ್ರಾಂತಿ ಹಬ್ಬದ ಶುಭಾಶಯಗಳು.
January 14, 2011 at 10:36 PM
ಹರೇ ರಾಮ.
ಇಂದಿನ ಸಂಕ್ರಾಂತಿಯ ಶುಭ ದಿನದಲ್ಲಿ ಶ್ರೀ ಗುರುದರ್ಶನ,ಅನುಗ್ರಹ ಆಶೀರ್ವಾದದಿಂದ ಪುಳಕಿತವಾದ ಮನಸ್ಸಿಗೆ ಶುಭಾಶಯದ ಸಂದೇಶದಿಂದ ಮತ್ತಷ್ಟು ಆನಂದ ಆಗಿದೆ.ಶ್ರೀ ಚರಣಗಳಿಗೆ ಮತ್ತೆ ಮತ್ತೆ ಶರಣು,ಶರಣು………..
January 18, 2011 at 5:17 PM
ಶ್ರೀ ಗುರುಭ್ಯೋ ನಮಃ
Your email address will not be published. Required fields are marked *
Comment
Name *
Email *
Website
Save my name, email, and website in this browser for the next time I comment.
© 2025 HareRaama : Official website of Sri Sri Raghaveshwara Bharati Swamiji, Pontiff – Sri Ramachandrapura Matha Hosanagara — Powered by WordPress
Theme by Anders Noren — Up ↑
January 14, 2011 at 10:24 AM
ಹರೇರಾಮ,
ಸ೦ಕ್ರಾ೦ತಿ ಎಲ್ಲರಿಗೂ ಶುಭವನ್ನು ತರಲಿ.
January 14, 2011 at 10:47 AM
Hare Raama
Hare Raama Gurudeva E sankranti balinalli nemmadi tarali andhakara kaleyali endu harasi. shree Gurubhyo Namaha:
January 14, 2011 at 11:35 AM
ಹರೇ ರಾಮ!
ಹೊಂಗಿರಣ ಸೂಸುತ್ತಾ ಮೇಲೇಳುವ ಉದಯೋನ್ಮುಖ ಸೂರ್ಯೋದಯ..
ಹಸಿರೆಲಗಳಿಂದಲಂಕೃತ ರೆಂಬೆ ಕೊಂಬೆಗಳನ್ಮೊಳಗೊಂಡ ವೃಕ್ಷ..
ದವಸಧಾನ್ಯ ಗಳಿಂದ ತುಂಬಿತುಳುಕುವ ಹಂಡೆ ಮಂಡಗೆ ಗಳು..
ಅಂಕುಡೊಂಕಿನ ಇಕ್ಷು ದಂಡಗಳ ಕೊಂಡು ಒಯ್ಯಲು ಬಂಡಿಗಳು…
ಸುಖ ಸಂಸಾರಕ್ಕೆ ಶಾಂತಿ ನೆಮ್ಮದಿ ಯೋಗ ಕ್ಷೇಮಗಳ ಸಂಕ್ರಾಂತಿ
ಶುಭಕೋರಿ ಹರಸುವ ಶ್ರೀ ಸಂಸ್ಥಾನ ಕ್ಕೆಮ್ಮ ಸಾಷ್ಟಾಂಗ ಪ್ರಣಾಮಗಳು.
January 14, 2011 at 6:19 PM
ಗುರುಚರಣಗಳಿಗೆ ಅನಂತ ಪ್ರಣಾಮಗಳು.
ಎಲ್ಲರಿಗೂ ಸಂಕ್ರಾಂತಿ ಹಬ್ಬದ ಶುಭಾಶಯಗಳು.
January 14, 2011 at 10:36 PM
ಹರೇ ರಾಮ.
ಇಂದಿನ ಸಂಕ್ರಾಂತಿಯ ಶುಭ ದಿನದಲ್ಲಿ ಶ್ರೀ ಗುರುದರ್ಶನ,ಅನುಗ್ರಹ ಆಶೀರ್ವಾದದಿಂದ ಪುಳಕಿತವಾದ ಮನಸ್ಸಿಗೆ ಶುಭಾಶಯದ ಸಂದೇಶದಿಂದ ಮತ್ತಷ್ಟು ಆನಂದ ಆಗಿದೆ.ಶ್ರೀ ಚರಣಗಳಿಗೆ ಮತ್ತೆ ಮತ್ತೆ ಶರಣು,ಶರಣು………..
January 18, 2011 at 5:17 PM
ಶ್ರೀ ಗುರುಭ್ಯೋ ನಮಃ