10 ನವೆಂಬರ್, 2012 ಸಂಪಾಜೆ ಯಕ್ಷೋತ್ಸವ 2012: ಭಗವಂತನ ಭಕ್ತಿಯ ಪ್ರಸಾದವೇ ಕಲೆ, ನೃತ್ಯ, ಸಂಭಾಷಣೆ, ಗಾಯನ, ವಾದನಗಳನ್ನೊಳಗೊಂಡ ಕಲೆ ಯಕ್ಷಗಾನ. ತೆಂಕು ಮತ್ತು ಬಡಗು ಮೇಳಗಳು ಇಂದು ರಾಜ್ಯದಾದ್ಯಂತ ಯಶಸ್ವಿ ಪ್ರದರ್ಶನ ನೀಡುತ್ತಿವೆ ಎಂದು ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಶ್ರೀಪಾದಂಗಳವರು ನುಡಿದರು. ಅವರು ಡಾ. ಕಿಲಾರು ಗೋಪಾಲಕೃಷ್ಣಯ್ಯನವರ ಸಂಸ್ಮರಣೆ ಮತ್ತು ಸಂಪಾಜೆ… Continue Reading →