Author Info@HareRaama.in

ಧಾರಾ ರಾಮಾಯಣ ದಿನ – 23 (ದಿನಾಂಕ : 16-07-2019)

ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ: ಅಯೋಧ್ಯಾಕಾಂಡದ ಪ್ರಥಮ ಸರ್ಗ: ತನ್ನ ಸ್ಥಾನವಾಗಲಿ, ತಾನು‌ ಬೆಳೆಸಿದ ಧನ ತನ್ನ ಕಾಲಾನಂತರ ಇಂತವರಿಗೆ ಸಿಗಲಿ ಎನ್ನುವವರು ಬಹಳ ಮಂದಿ. ಆದರೆ ತಾನು ಊರ್ಜಿತವಾಗಿರುವಾಗಲೇ ತನ್ನ ಸಂಪತ್ತು ಅಧಿಕಾರವು ಇವನಿಗೆ ಹೋಗಲಿ ಎಂದು ಬಯಸುವುದು ಉತ್ಕೃಷ್ಟ ಭಾವ. ಅಲ್ಲಿ ತ್ಯಾಗದ ಭಾವ… Continue Reading →

ಧಾರಾ ರಾಮಾಯಣ ದಿನ – 22 (ದಿನಾಂಕ : 15-07-2019)

ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ: ರಾಮ ಪಟ್ಟಾಭಿಷೇಕ ವ್ಯವಸಾಯ ಭಾಗ ಬಾಲ ಕಾಂಡವು ಭರತ-ಶತ್ರುಘ್ನರು ಕೇಕೆಯ ದೇಶದ ರಾಜಗೃಹವನ್ನು ತಲುಪುವವರೆಗೆ ಉಲ್ಲೇಖಿಸುತ್ತದೆ. ನಂತರದ ಭಾಗವಾದ ಅಯೋಧ್ಯಾ ಕಾಂಡದಲ್ಲಿ ರಾಮನ ಬದುಕಿನ ದೇಶ/ಸ್ಥಳ ಆರಂಭವನ್ನು ಮತ್ತು ಶ್ರೀರಾಮನು ತನ್ನ ಬಾಲಾವಸ್ಥೆಯನ್ನು ಮುಗಿಸಿ ಗೃಹಸ್ಥಾಶ್ರಮವನ್ನು ಪ್ರಾರಂಭಿಸಿದರ ಕುರಿತಾಗಿಯೂ ಹಾಗೂ ಅಯೋಧ್ಯೆಯ… Continue Reading →

ಧಾರಾ ರಾಮಾಯಣ ದಿನ – 21 (ದಿನಾಂಕ : 10-07-2019)

ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ: ಒಂದು ಎರಡಾಯಿತು. ಎರಡನ್ನು ಒಂದುಗೂಡಿಸಲು, ಒಂದು ಎರಡಾಯಿತು. ಪರಿಣಾಮ, ಎರಡು ಒಂದಾಯಿತು. ಮತ್ತೆ ಎರಡನ್ನು ಒಂದುಗೂಡಿಸಲು ಒಂದು ಎರಡಾಯಿತು. ಎರಡು ಒಂದಾಯಿತು. ಕೊನೆಯಲ್ಲಿ ಎರಡೂ ಒಂದಾಯಿತು…! ಇದು ಸಂಪೂರ್ಣ ರಾಮಾಯಣ ಪ್ರವಚನ…..!!! ಬಿಡಿಸುವುದಾದರೆ, ಒಂದು ಎರಡಾಯಿತು. ಹರಿಯಲ್ಲಿ ಒಂದಾಗಿದ್ದ ಜಯವಿಜಯರು ಎರಡಾದರು…. Continue Reading →

ಧಾರಾ ರಾಮಾಯಣ ದಿನ – 20 (ದಿನಾಂಕ : 09-07-2019)

ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ: ದೊಡ್ಡ ಸಂಕಟವಾದಾಗ ಅಥವಾ ದೊಡ್ಡ ಸಂತೋಷವಾದಾಗ ನಮಗೆ ಯಾರ ನೆನಪಾಗುತ್ತದೆಯೋ, ಅವನೇ ನಿಜವಾದ ಬಂಧು. ಸೀತಾಕಲ್ಯಾಣದ ಶುಭ ಸಂದರ್ಭ, ಜನಕನಿಗೆ ತನ್ನ ಸಹೋದರನ ನೆನಪಾಯಿತು. ಅವನು ಸಾಂಕಾಷ್ಯ ನಗರಿಯನ್ನಾಳುತ್ತಿದ್ದ ಕುಶಧ್ವಜ. ಆತನನ್ನು ಕರೆತರಲು ಶತಾನಂದರಿಗೆ ಜನಕನು ಸೂಚನೆಯಿತ್ತನು, ಕುಶಧ್ವಜನ ಆಗಮನವಾಯಿತು. ಮಂತ್ರಿ… Continue Reading →

ಧಾರಾ ರಾಮಾಯಣ ದಿನ – 19 (ದಿನಾಂಕ : 08-07-2019)

ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ ರಾಮಾಯಣದ ಸಾರಾಂಶ: ಸೀತೆಯ ಆಗಮನ ವಿಶ್ವಾಮಿತ್ರರು ಮತ್ತು ಶ್ರೀರಾಮ-ಲಕ್ಷ್ಮಣ ರ ಆಗಮನವನ್ನು ತಿಳಿದ ಜನಕನು ಅವರನ್ನು ಅರಮನೆಗೆ ಕರೆದುಕೊಂಡು ಬರಲು ಹೇಳುತ್ತಾನೆ. ಅರಮನೆಗೆ ಬಂದಂತಹ ವಿಶ್ವಾಮಿತ್ರರನ್ನು ಹಾಗೂ ರಾಮ-ಲಕ್ಷ್ಮಣರನ್ನು ಸ್ವಾಗತಿಸಿದವನೇ ; ನನ್ನಿಂದ ಏನಾಗಬೇಕು ಅಪ್ಪಣೆಯನ್ನು ನೀಡಿ ಎಂದು ಜನಕನು ವಿಶ್ವಾಮಿತ್ರರಲ್ಲಿ ಕೇಳುತ್ತಾನೆ. ಆಗ ವಿಶ್ವಾಮಿತ್ರರು… Continue Reading →

ಧಾರಾ ರಾಮಾಯಣ ದಿನ – 18 (ದಿನಾಂಕ : 07-07-2019)

ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ ರಾಮಾಯಣದ ಸಾರಾಂಶ: ವಿಧಿಯು ತಾನು ಮಾಡಬೇಕೆಂದುಕೊಂಡಿರುವುದನ್ನು ಮಾಡಿಯೇ ಮಾಡುತ್ತದೆ. ಕೌಶಿಕ ಹುಟ್ಟಿದ್ದು ರಾಜನ ಮಗನಾಗಿ, ಬೆಳೆದಿದ್ದು ಕ್ಷತ್ರಿಯ ವಿದ್ಯೆಗಳ ವಿದ್ಯಾರ್ಥಿಯಾಗಿ; ಕಲ್ಪನೆ ಕೂಡ ಇಲ್ಲ ತಾನೊಬ್ಬ ತಪಸ್ವಿ ಆಗ್ತೇನೆ, ತಾನೊಬ್ಬ ಬ್ರಹ್ಮರ್ಷಿಯಾಗ್ತೇನೆ, ಗಾಯತ್ರಿಯನ್ನ ಪ್ರಪಂಚಕ್ಕೆ ಕೊಡ್ತೇನೆ ಅಂತ. ಮತ್ತೆ, ಬಹುಕಾಲ ಬದುಕಿ ಬಾಳಿದ್ದು ರಾಜಾಧಿರಾಜನಾಗಿ. ಎಲ್ಲಿಯ… Continue Reading →

ಧಾರಾ ರಾಮಾಯಣ ದಿನ – 17 (ದಿನಾಂಕ : 06-07-2019)

ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ : ಮಿಥಿಲೆಯ ಪ್ರವೇಶ ಸ್ಥಳದಲ್ಲಿರುವುದು ಜನಕನ ಪುರೋಹಿತರಾದ ಗೌತಮ ಮುನಿಗಳ ಆಶ್ರಮ. ಅಹಲ್ಯಾಸಹಿತರಾಗಿ ತುಂಬಾ ತಪಸ್ಸು ಮಾಡಿದ್ದಾರೆ. ದೇವರಾಜ ಇಂದ್ರ ಅಹಲ್ಯಾ ಗೌತಮರ ತಪಸ್ಸನ್ನು ಭಂಗಮಾಡಿದನು. ಗೌತಮರ ವೇಷಧಾರಣೆ ಮಾಡಿ, ಮಾಡಬಾರದ್ದನ್ನು ಮಾಡಲು ಬಂದನು. ಮುನಿವೇಷಧಾರಿಯಾಗಿ ಇಂದ್ರನೇ ಬಂದಿರುವುದೆಂದು ಗೊತ್ತಿದ್ದೂ, ಆತನಲ್ಲಿ… Continue Reading →

ಧಾರಾ ರಾಮಾಯಣ ದಿನ – 16 (ದಿನಾಂಕ : 05-07-2019)

ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ : ಜೀವರುಗಳ ಭಾವ ದೇವರಿಗೆ ವೇದ್ಯವಾಗುತ್ತದೆ. ಗಂಗೆಯ ಭಾವ ಶಿವನಿಗೆ ಗೊತ್ತಾಯಿತು. ಗಂಗೆಯ ಭಾವವೇನೆಂದರೆ ಯಾರಾದರೂ ಅಡ್ಡ ಬಂದರೆ ಪಾತಾಳಕ್ಕೆ ತೆಗೆದುಕೊಂಡು ಹೋಗುತ್ತೇನೆ. ಶಿವನೇ ಬಂದರೂ ಸಹ…! ಪ್ರವಾಹದ ರಭಸದಲ್ಲಿ ಪಾತಾಳಕ್ಕೆ ಕರೆದುಕೊಂಡು ಹೋಗುತ್ತೇನೆ ಎಂಬುದು ಗಂಗಾಗರ್ವದ ಭಾವನೆ. ಶಿವನಿಗೆ ತಾನಾಗಿಯೇ… Continue Reading →

ಗೋಸ್ವರ್ಗ ಚಾತುರ್ಮಾಸ್ಯ-ನಿತ್ಯಪ್ರವಚನಮಾಲಿಕೆ: ತತ್ತ್ವಭಾಗವತಮ್ 24-09-2018

#ತತ್ತ್ವ_ಭಾಗವತಮ್, ಭಾಗವತದಲ್ಲಿ ನಿಹಿತವಾದ ಗಹನತತ್ತ್ವಗಳನ್ನಾಧರಿಸಿದ ನಿತ್ಯಪ್ರವಚನಮಾಲಿಕೆ: #ಗೋಸ್ವರ್ಗ_ಚಾತುರ್ಮಾಸ್ಯ 24-09-2018: ರಾಮಾವತಾರ ತತ್ತ್ವ : ಕಂಟಕ ತಮಗೆ ಕಿಸಲಯ ಪರರಿಗೆ ಇದು ಮಹಾಪುರುಷರ ಚರಿತ್ರೆ. ರಾಮ ಬೇರೆ ಅಲ್ಲ ಕೃಷ್ಣ ಬೇರೆ ಅಲ್ಲ, ಇಬ್ಬರದೂ ಯುಗ ಜಗ ಬೇರೆ ಬೇರೆ. ಆ ವಾತಾವರಣಗಳು ಬೇರೆ ಆದದ್ದರಿಂದ ರೀತಿ, ಶೈಲಿ ಬೇರೆ ಅಯಿತು ಅಷ್ಟೇ. ಹಾಗಾಗಿ ನಮ್ಮಲ್ಲಿ ರಾಮಕೃಷ್ಣ… Continue Reading →

GouSwarga Chaturmasya-Tattva Bhagavatam: 24-09-2018

#Tattva_Bhagavatam, a special discourse based on the principles of Bhagavatam:  #GouSwarga_Chaturmasya 24-09-2018: Raamavatara Tattva: Thorns for self, Sprouts for the others- this is how great souls are. Hare Rama! Hare Krishna! Rama and Krishna are not different, only both of… Continue Reading →

« Older posts Newer posts »

© 2025 HareRaama : Official website of Sri Sri Raghaveshwara Bharati Swamiji, Pontiff – Sri Ramachandrapura Matha Hosanagara — Powered by WordPress

Theme by Anders NorenUp ↑