Author Info@HareRaama.in

ಶ್ರೀರಾಘವೇಂದ್ರಭಾರತೀ ಸವೇದ ಸಂಸ್ಕೃತ ಮಹಾವಿದ್ಯಾಲಯ, ಕವಲಕ್ಕಿ

ಸಹ್ಯಾದ್ರಿಯ ತಪ್ಪಲಲ್ಲಿರುವ ಹೊನ್ನಾವರ ತಾಲೂಕಿನ ಸುಂದರ ಗ್ರಾಮೀಣ ಪ್ರದೇಶ ಸುಬ್ರಹ್ಮಣ್ಯದಲ್ಲಿರುವ ಈ ಮಹಾವಿದ್ಯಾಲಯ ನಮ್ಮ ರಾಜ್ಯದ ವಿಶೇಷ ಸಂಸ್ಕೃತ ವಿದ್ಯಾಲಯಗಳಲ್ಲೊಂದಾಗಿದೆ. ಆರು ದಶಕಗಳ ಹಿಂದೆ ಈ ಭಾಗದ ಸಾಮವೇದಿಗಳೆಲ್ಲರೂ ಕೂಡಿ ಕ್ಷೀಣಿಸುತ್ತಿರುವ ಸಾಮವೇದ ಪರಂಪರೆಯ ಉಜ್ಜೀವನಕ್ಕಾಗಿ ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಂದ್ರಭಾರತೀ ಮಹಾಸ್ವಾಮಿಗಳ ಕೃಪಾಶೀರ್ವಾದದಿಂದ ಹೊಸಾಕುಳಿ ಗ್ರಾಮದಲ್ಲಿ ಸಾಮವೇದ ಶಾಲೆಯೊಂದನ್ನು ಸ್ಥಾಪಿಸಿದರು. ನಂತರ… Continue Reading →

ಅಮೃತಧಾರಾ ಗೋಶಾಲೆ, ಬಜಕ್ಕೂಡ್ಲು

ಕಾಸರಗೋಡು ಜಿಲ್ಲೆಯ ಪೆರ್ಲದಿಂದ ಒಂದು ಕಿ. ಮೀ. ದೂರದಲ್ಲಿರುವ ಬಜಕ್ಕೂಡ್ಲು ಗೋಶಾಲೆ ತನ್ನ ವಿಶೇಷವಾದ ಔಷಧಿಗಳಿಂದ ಮತ್ತು ಸಮಾಜಮುಖಿ ಕಾರ್ಯದಿಂದ ಜನರನ್ನುನ್ನು ಆಕರ್ಷಿಸುತ್ತಿದೆ. ಈ ಗೋಶಾಲೆಯ ನೋವು ನಿವಾರಿಸುವ ನೋವಿನ ಎಣ್ಣೆ, ಮಕ್ಕಳಿಗೆ ಸ್ವಾಸ್ಥ್ಯ ನೀಡುವ ವಾತ್ಸಲ್ಯ-ಮಕ್ಕಳ ಟಾನಿಕ್, ಹಲ್ಲುಗಳ ಆರೋಗ್ಯವನ್ನು ಕಾಪಾಡುವ ಷೋಡಶಿ-ದಂತಮಂಜನಗಳು ಬಹಳ ಪ್ರಸಿದ್ಧಿ ಪಡೆದಿದೆ. ಹೊಸ ಉತ್ಪನ್ನ ತಯಾರಿ ಹಾಗೂ ಸಂಶೋಧನೆಯಲ್ಲಿ… Continue Reading →

ಗೋಹತ್ಯೆ ತಡೆ: ದಿಲ್ಲಿಯಲ್ಲಿ ಜಾಗೃತಿ ಸಭೆ: ವಿಜಯ ಕರ್ನಾಟಕ – 2 ಡಿಸೆಂಬರ್ 2009

2 ಡಿಸೆಂಬರ್ 2009 – ಬೆಂಗಳೂರಿನಲ್ಲಿ ನಡೆದ ವಿಶ್ವಮಂಗಲ ಗೋ ಗ್ರಾಮ ಯಾತ್ರೆಯ ಬಗ್ಗೆ ವಿಜಯ ಕರ್ನಾಟಕದಲ್ಲಿ ಬಂದ ವರದಿ Click here to enlarge photo

ರೈತನ ಅನ್ನದ ಪ್ರಶ್ನೆಗೆ ಗೋವು ಉತ್ತರ: ವಿಜಯ ಕರ್ನಾಟಕ – 1 ಡಿಸೆಂಬರ್ 2009

1 ಡಿಸೆಂಬರ್ 2009 – ವಿಶ್ವಮಂಗಲ ಗೋಗ್ರಾಮ ಯಾತ್ರೆ ಮೈಸೂರಿನ ಮೂಲಕ ಕರ್ನಾಟಕವನ್ನು ಪ್ರವೇಶ ಮಾಡಿತು. ಇದರ ಬಗ್ಗೆ ವಿಜಯ ಕರ್ನಾಟಕದಲ್ಲಿ ಬಂದ ವರದಿ ವಿಜಯ ಕರ್ನಾಟಕ – 1 ಡಿಸೆಂಬರ್ 2009 Click here to enlarge photo

ಶ್ರೀ ಗಳ ನಾಳೆ ದಿನದ ಮುಕ್ಕಾಂ

ಶ್ರೀ ಗಳ ನಾಳೆ ದಿನದ ಮುಕ್ಕಾಂ ಹೊಸಕೊಪ್ಪ ದೇವಾಸ್ಥಾನ ಸಾಗರ [ ತಾ ] ಶಿವಮೊಗ್ಗ [ಜಿ] ph ೦೮೧೮೬ 209182

ಕಾದು ನೋಡುತ್ತಿರಿ. . . .

“ಶ್ರೀಮುಖ” ವಿಭಾಗ ಯಾಕಿದೆ? ಶ್ರೀಮುಖದಲ್ಲಿ ಏನಿದೆ? ಶ್ರೀ ಶ್ರೀ ಸ್ವಾಮೀಜಿಗಳು ಪ್ರತಿನಿತ್ಯ ಕಂಡ ಪ್ರಕೃತಿಚೋದ್ಯವನ್ನು ಪ್ರಸ್ತುತಪಡಿಸಲಿದ್ದಾರೆ, ನಿಮ್ಮ ಮುಂದೆ.. ನಿರೀಕ್ಷಿಸಿ… ಶೀಘ್ರವೇ ಆರಂಭ. . . . !

ದಿನಚರಿ 22 ನವೆಂಬರ್ 2009

“ಹರೇ ರಾಮ  ” ಶ್ರೀ ಸಂಸ್ಥಾನ ಗೋಕರ್ಣ ಶ್ರೀ ಶ್ರೀ  ರಾಘವೇಶ್ವರ ಭಾರತೀ ಸ್ವಾಮಿಗಳವರ ಇಂದಿನ ದಿನಚರಿ: ಬೆಳಗ್ಗೆ 09.30ಕ್ಕೆ ಶ್ರೀ ರಾಮಾರ್ಚನೆ ಅಭಿಜಿನ್ ಮುಹೂರ್ತದಲ್ಲಿ ಶ್ರೀಗಳ ಅಮೃತ ಹಸ್ತದಿಂದ ಮಾಲೂರಿನ  ಗೋ ಶಾಲೆ ಲೋಕಾರ್ಪಣೆ. ತದಂತರ ಶ್ರೀಗಳಿಂದ ಗೋವುಗಳ ದರ್ಶನ. ಸಾರ್ವಜನಿಕರಿಗೆ ಮಂತ್ರಾಕ್ಷತೆ. ಅಪರಾಹ್ನ ಶ್ರೀ ರಾಮಾರ್ಚನೆ. ತದನಂತರ ರೈಲಿನ ಮೂಲಕ ಹುಬಳ್ಳಿಗೆ ಪ್ರಯಾಣ…. Continue Reading →

ಭಾವಸಂಗಮ ಕಾರ್ಯಕ್ರಮದಲ್ಲಿ ನಡೆದ ಪತ್ರಿಕಾ ಸಂದರ್ಶನ..

ಭಾವ ಸಂಗಮ – 21 -ನವೆಂಬರ್ 2009, ಉದಯವಾಣಿ ಪತ್ರಿಕೆಯ ವರದಿ

ಬೆಂಗಳೂರು 22-11-2009:    ಬೆಂಗಳೂರಿನ ಅಂಬೇಡ್ಕರ್ ಭವನ ನಡೆದ  ಸಂಗೀತ ರಸಮಂಜರಿ ಕಾರ್ಯಕ್ರಮ ’ಭಾವಸಂಗಮ’ ದ ವರದಿ Click here to enlarge photo

ಭಾವ ಸಂಗಮ – 21 -ನವೆಂಬರ್ 2009, ವಿಜಯಕರ್ನಾಟಕ ಪತ್ರಿಕೆಯ ವರದಿ

ಬೆಂಗಳೂರು 22-11-2009:    ಬೆಂಗಳೂರಿನ ಅಂಬೇಡ್ಕರ್ ಭವನ ನಡೆದ  ಸಂಗೀತ ರಸಮಂಜರಿ ಕಾರ್ಯಕ್ರಮ ’ಭಾವಸಂಗಮ’ ದ ವರದಿ Click here to enlarge the image

« Older posts Newer posts »

© 2026 HareRaama : Official website of Sri Sri Raghaveshwara Bharati Swamiji, Pontiff – Sri Ramachandrapura Matha Hosanagara — Powered by WordPress

Theme by Anders NorenUp ↑