Author Shishir Angadi

22-09-2015 – ಛಾತ್ರ ಚಾತುರ್ಮಾಸ್ಯ 54ನೇ ದಿನ: ವರದಿ Program Report

ಶ್ರೀ ರಾಮಾಶ್ರಮ, ಬೆಂಗಳೂರು 22/09/2015 ಬೆಳಗ್ಗೆ: ಶ್ರೀಕರಾರ್ಚಿತ ಶ್ರೀದೇವರುಗಳ ಪೂಜೆ ಸಂಪನ್ನವಾಯಿತು. ~ ಭಜನೆ: ಸಾಮೂಹಿಕ ಕುಂಕುಮಾರ್ಚನೆ ಹಾಗೂ ಹನುಮಾನ ಚಾಲೀಸ್ ಪಠಣ. ~ ಛಾತ್ರಪುರಸ್ಕಾರ : ಅತ್ಯುನ್ನತ ಸಾಧನೆ ಮಾಡಿದ ನಿಶಾಂತ ಶಾಸ್ತ್ರಿ ~ ಲೋಕಾರ್ಪಣೆ: : ಭಾರತೀಪ್ರಕಾಶನ ಹೊರತಂದಿರುವ ಕಥಾಸರಿತ್ಸಾಗರ ಪುಸ್ತಕ ಬಿಡುಗಡೆಗೊಂಡಿತು ~ ಸರ್ವಸೇವೆ : ಉಪ್ಪಿನಂಗಡಿ ಮಂಡಲದ ಕಬಕ, ಮಾಣಿ,… Continue Reading →

21-09-2015 – ಛಾತ್ರ ಚಾತುರ್ಮಾಸ್ಯ 53ನೇ ದಿನ: ವರದಿ Program Report

ಶ್ರೀ ರಾಮಾಶ್ರಮ, ಬೆಂಗಳೂರು 21/09/2015 ಬೆಳಗ್ಗೆ: ಶ್ರೀಕರಾರ್ಚಿತ ಶ್ರೀದೇವರುಗಳ ಪೂಜೆ ಸಂಪನ್ನವಾಯಿತು. ~ ಭಜನೆ: ಸಾಮೂಹಿಕ ಕುಂಕುಮಾರ್ಚನೆ ಹಾಗೂ ಹನುಮಾನ ಚಾಲೀಸ್ ಪಠಣ. ~ ಛಾತ್ರಪುರಸ್ಕಾರ : ಧೀರಜ್ ಏನ್ ಭಟ್ ಹಾಗೂ ಅನಘ ಭಟ್ ಇವರಿಗೆ ~ ಲೋಕಾರ್ಪಣೆ: : ಭ್ರಹ್ಮಲಿಖಿತ ಪುಸ್ತಕ ~ ಸರ್ವಸೇವೆ : ಉಪ್ಪಿನಂಗಡಿ, ಉಜಿರೆ, ಉರುವಾಲು, ವೇಣೂರು ವಲಯಗಳು… Continue Reading →

20-09-2015 – Sri Rama Samarajya Pattabhisheka : ಛಾತ್ರ ಚಾತುರ್ಮಾಸ್ಯ 52ನೇ ದಿನ: ವರದಿ Program Report

ಇಂದಿನ ಆಶೀರ್ವಚನ ~ ಮತ್ತದೇ ಪ್ರಶ್ನೆ : ನಾನೇಕೆ ಹೀಗೆ?? ನೀನು ಹೆದರಿದರೆ ಸಮಾಜ ನಿನ್ನನ್ನು ಅಟ್ಟಿಸಿಕೊಂಡು ಬರುತ್ತದೆ. ನೀನು ಧೈರ್ಯದಿಂದ ಧೈರ್ಯದಿಂದ ಒಳ್ಳೆಯ ಕೆಲಸಗಳನ್ನು ಮಾಡಿದರೆ ಸಮಾಜ ನಮ್ಮ ಹಿಂದೆ ಇರುತ್ತದೆ. ಸೋಲಿಗೆ ಬಲ ಕಡಿಮೆ ಕಾರಣ ಅಲ್ಲ, ಬದಲಿಗೆ ಧೈರ್ಯ ಕಡಿಮೆ ಕಾರಣ.. ಜೀವನವನ್ನು ರೂಪಿಸಿಕೊಳ್ಳಲು ಮುಖ್ಯವಾಗಿ ಬೇಕಾದುದು ಧೈರ್ಯ. ಭಯದಿಂದ ನಾವು… Continue Reading →

19-09-2015 – ಛಾತ್ರ ಚಾತುರ್ಮಾಸ್ಯ 51ನೇ ದಿನ: ವರದಿ Program Report

ಇಂದಿನ ಆಶೀರ್ವಚನ ~ ಮತ್ತದೇ ಪ್ರಶ್ನೆ : ನಾನೇಕೆ ಹೀಗೆ? ದೇವರು ನಿನಗೆ ಕೊಟ್ಟಿದ್ದು ನಿನಗಾಗಿ ಅಲ್ಲ, ಅದು ಉಳಿದವರಿಗಾಗಿ.. ಏನು ಹೇಳುತ್ತೇವೆಯೋ ಅದನ್ನು ಆದಷ್ಟು ಸಕಾರಾತ್ಮಕವಾಗಿ ಹೇಳಬೇಕು.. ನಾವು ಆಡುವ ಮಾತು ನಮ್ಮ ಸಂಪತ್ತಿಗೂ ಕಾರಣವಾಗಬಹುದು, ನಮ್ಮ ಆಪತ್ತಿಗೂ ಕಾರಣವಾಗಬಹುದು. ನಮ್ಮನ್ನು ನಾವೆ ಹೇಗೆ ಅಭಿವ್ಯಕ್ತಪಡಿಸಿಕೊಳ್ಳುತ್ತೇವೆ ಎನ್ನುವುದು ತುಂಬ ಮುಖ್ಯ. ನನ್ನ ಅಭಿಪ್ರಾಯ ಸರಿ… Continue Reading →

18-09-2015 – ಛಾತ್ರ ಚಾತುರ್ಮಾಸ್ಯ 50ನೇ ದಿನ: ವರದಿ Program Report

ಶ್ರೀ ರಾಮಾಶ್ರಮ, ಬೆಂಗಳೂರು 18/09/2015 ಬೆಳಗ್ಗೆ: ಶ್ರೀಕರಾರ್ಚಿತ ಶ್ರೀದೇವರುಗಳ ಪೂಜೆ ಸಂಪನ್ನವಾಯಿತು. ~ ಭಜನೆ: ಸಾಮೂಹಿಕ ಕುಂಕುಮಾರ್ಚನೆ ಹಾಗೂ ಹನುಮಾನ ಚಾಲೀಸ್ ಪಠಣ. ~ ಛಾತ್ರಪುರಸ್ಕಾರ : ಸಂಸ್ಕೃತ ಕ್ಷೇತ್ರಗಳಲ್ಲಿ ಅತ್ಯುನ್ನತ ಸಾಧನೆ ಮಾಡಿದ ಐಶ್ವರ್ಯಾ ಇವರಿಗೆ ~ ಲೋಕಾರ್ಪಣೆ: : ಶ್ರೀಭಾರತೀಪ್ರಕಾಶನದಿಂದ ಪ್ರಕಟವಾದ, ಕವಿತಾ ಜೋಯ್ಸ್, ಸೌಜನ್ಯಾ, ಪ್ರಶಾಂತ ಹೆಗಡೆ ಬರೆದ ವೇಣುಗೋಪಾಲ ಹಾಗೂ… Continue Reading →

16-09-2015 – ಛಾತ್ರ ಚಾತುರ್ಮಾಸ್ಯ 48ನೇ ದಿನ: ವರದಿ Program Report

ಶ್ರೀ ರಾಮಾಶ್ರಮ, ಬೆಂಗಳೂರು 16/09/2015 ಬೆಳಗ್ಗೆ: ಶ್ರೀಕರಾರ್ಚಿತ ಶ್ರೀದೇವರುಗಳ ಪೂಜೆ ಸಂಪನ್ನವಾಯಿತು. ~ ಭಜನೆ: ಸಾಮೂಹಿಕ ಕುಂಕುಮಾರ್ಚನೆ ಹಾಗೂ ಹನುಮಾನ ಚಾಲೀಸ್ ಪಠಣ. ~ ಛಾತ್ರಪುರಸ್ಕಾರ : ವಿವಿಧ ಕ್ಷೇತ್ರಗಳಲ್ಲಿ ಅತ್ಯುನ್ನತ ಸಾಧನೆ ಮಾಡಿದ ಶಶಾಂಕ ಕಾಶಿ ಇವರಿಗೆ ~ ಲೋಕಾರ್ಪಣೆ: : ಭಾರತೀಪ್ರಕಾಶನ ಹೊರತಂದಿರುವ ಛಾತ್ರಚಾತುರ್ಮಾಸ್ಯದಲ್ಲಿ ಶ್ರೀಗಳು ಮಕ್ಕಳೊಂದಿಗೆ ಸಂವಾದ ನಡೆಸಿದ ಗುರು-ಶಿಷ್ಯ ಸಂವಾದ… Continue Reading →

15-09-2015 – ಛಾತ್ರ ಚಾತುರ್ಮಾಸ್ಯ 47ನೇ ದಿನ: ವರದಿ Program Report

ಶ್ರೀ ರಾಮಾಶ್ರಮ, ಬೆಂಗಳೂರು 15/09/2015 ಬೆಳಗ್ಗೆ: ಶ್ರೀಕರಾರ್ಚಿತ ಶ್ರೀದೇವರುಗಳ ಪೂಜೆ ಸಂಪನ್ನವಾಯಿತು. ~ ಭಜನೆ: ಸಾಮೂಹಿಕ ಕುಂಕುಮಾರ್ಚನೆ ಹಾಗೂ ಹನುಮಾನ ಚಾಲೀಸ್ ಪಠಣ. ~ ಛಾತ್ರಪುರಸ್ಕಾರ : ವೇದಕಂಠ ಪಾಠದಲ್ಲಿ ಅಸಾಧಾರಣ ಸಾಧನೆ ಮಾಡಿದ ತಮಿಳು ನಾಡಿನ ಹರಿ ಯೋಗರಾಜ್ ಇವರಿಗೆ ~ ಲೋಕಾರ್ಪಣೆ: : ವಿದ್ವಾನ್ ಜಗದೀಶ ಶರ್ಮಾ, ಲೋಹಿತ ಶರ್ಮಾ ಬರೆದಿರುವ, ವೇಣುಗೋಪಾಲ್,… Continue Reading →

14-09-2015 – ಛಾತ್ರ ಚಾತುರ್ಮಾಸ್ಯ 46ನೇ ದಿನ: ವರದಿ Program Report

ಶ್ರೀ ರಾಮಾಶ್ರಮ, ಬೆಂಗಳೂರು 14/09/2015 ಬೆಳಗ್ಗೆ: ಶ್ರೀಕರಾರ್ಚಿತ ಶ್ರೀದೇವರುಗಳ ಪೂಜೆ ಸಂಪನ್ನವಾಯಿತು. ~ ಭಜನೆ: ಸಾಮೂಹಿಕ ಕುಂಕುಮಾರ್ಚನೆ ಹಾಗೂ ಹನುಮಾನ ಚಾಲೀಸ್ ಪಠಣ. ~ ಛಾತ್ರಪುರಸ್ಕಾರ : ವೇದ ಪರೀಕ್ಶೆಯಲ್ಲಿ ರಾಷ್ಟ್ರಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ ಮಂಜುನಾಥ ಭಟ್ ಇವರಿಗೆ ~ ಲೋಕಾರ್ಪಣೆ: : ಶ್ರೀಭಾರತೀಪ್ರಕಾಶನದಿಂದ ಪ್ರಕಟವಾದ, ಅಖಿಲಾ ಹೆಗಡೆ ಕನ್ನಡದಲ್ಲಿ ಬರೆದಿರುವ ಜಯರಾಮ ಕೊರಿಕ್ಕಾರ್… Continue Reading →

13-09-2015 – ಛಾತ್ರ ಚಾತುರ್ಮಾಸ್ಯ 45ನೇ ದಿನ: ವರದಿ Program Report

Audio: Download: Link Video:

12-09-2015 – ಛಾತ್ರ ಚಾತುರ್ಮಾಸ್ಯ 44ನೇ ದಿನ: ವರದಿ Program Report

ಗಿರಿನಗರದ ಶ್ರೀರಾಮಾಶ್ರಮದಲ್ಲಿ ನಡೆಯುತ್ತಿರುವ ಶ್ರೀರಾಘವೇಶ್ವರ ಭಾರತೀಶ್ರೀಗಳ ಛಾತ್ರಛಾತುರ್ಮಾಸ್ಯದಲ್ಲಿ ಶನಿವಾರ ಬೆಂಗಳೂರು ಮಂಡಲಾಂತರ್ಗತ ಗಿರಿನಗರ ಹಾಗೂ ವರ್ತೂರು ವಲಯದವರಿಂದ ಸರ್ವಸೇವೆ ನಡೆಯಿತು. ನಂತರ ನಡೆದ ಧರ್ಮಸಭೆಯಲ್ಲಿ ಶ್ರೀಭಾರತೀಪ್ರಕಾಶನದಿಂದ ಪ್ರಕಟವಾದ, ಕೊರ್ಗಿ ಶಣ್ಕರನಾರಾಯಣ ಉಪಾಧ್ಯಾಯ ಬರೆದ ಜಾಂಬವಂತ ಪುಸ್ತಕ ಲೋಕಾರ್ಪಣೆಗೊಂಡಿತು. ಸಂಗೀತದಲ್ಲಿ ವಿಶೇಷ ಸಾಧನೆ ಮಾಡಿದ ಸಹನಾ ಹೆಗಡೆ ಹಾಗೂ ಬ್ಯಾಡ್ಮಿಂಟನ್ ನಲ್ಲಿ ಅಂತಾರಾ‍ಷ್ಟ್ರೀಯ ಸಾಧನೆ ಮಾಡಿದ ಅಶ್ವಿನೀ… Continue Reading →

« Older posts Newer posts »

© 2025 HareRaama : Official website of Sri Sri Raghaveshwara Bharati Swamiji, Pontiff – Sri Ramachandrapura Matha Hosanagara — Powered by WordPress

Theme by Anders NorenUp ↑