Author Sri Samyojaka

ಬೆಂಗಳೂರಿನಲ್ಲಿ ರಾಮಕಥೆ..

ಬೆಂಗಳೂರು 4. ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ ಕಳೆದ ಭಾನುವಾರದಿಂದ ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳಿಂದ ರಾಮಕಥೆ ಆರಂಭಗೊಂಡಿದ್ದು. ಮುಂದಿನ ಭಾನುವಾರದ ವರೆಗೆ ನಡೆಯಲಿದೆ. ಪ್ರವಚನ, ಗಾಯನ, ವಾದನ, ಚಿತ್ರ-ರೂಪಕ, ದೃಶ್ಯವೈಭವಗಳನ್ನೋಳಗೊಂಡ ರಾಮನ ಕಥೆ ಇದಾಗಿದ್ದು, ಮರ್ಯಾದಾಪುರುಷೋತ್ತಮ ಶ್ರೀರಾಮನ ಜೀವನ ವೃತ್ತಾಂತವನ್ನು ಶ್ರೀಗಳವರು ಭಕ್ತರಿಗೆ ಬಿತ್ತಲಿಸಲಿದ್ದಾರೆ. ಶನಿವಾರ ಹನುಮಾವತಾರ ಮತ್ತು ಭಾನುವಾರ… Continue Reading →

ಆಶೀರ್ವಚನ ಚಾತುರ್ಮಾಸ್ಯ 25 08 2012

Vedio By Halemane Brothers www.drishyaphotography.com

ರಾಮಕಥಾ ಕರೆಯೋಲೆ – ಗಾಯತ್ರಿ ವಿಹಾರ

ರಾಮಕಥಾ ಕರೆಯೋಲೆ – ಮಲ್ಲೇಶ್ವರಮ್

ಗೋಕರ್ಣದಲ್ಲಿ ಯಾಮಪೂಜೆ

ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದಲ್ಲಿ ಜುಲೈ 16 ಸೋಮವಾರ ದಿಂದ ಆರಂಭಿಸಿ ಜುಲೈ 17 ಮಂಗಳವಾರದ ವರೆಗೆ ನಡೆದ ಯಾಮಪೂಜೆಯು 17 ರಂದು ರುದ್ರಹವನ ದೊಂದಿಗೆ ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಗೋಕರ್ಣ ಮಂಡಲಾಧೀಶ್ವರ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ಮಾರ್ಗದರ್ಶನದಲ್ಲಿ ಸು – ಸಂಪನ್ನಗೊಂಡಿತು.

ರಾಮಕಥಾ ಕರೆಯೋಲೆ – ಜೆ.ಪಿ.ನಗರ

ರಾಮಕಥಾ ಕರೆಯೋಲೆ

ಚಾತುರ್ಮಾಸ್ಯ – 3-7-2012

ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಚಾತುರ್ಮಾಸ್ಯ ..3-7-2012 ನಮ್ಮ  ಸನಾತನ ಪರಂಪರೆಯಲ್ಲಿ ಗುರು ವಿಗೆ ಮಹತ್ತರವಾದ ಸ್ಥಾನ ವಿದೆ. ಗುರು ಎಂದರೆ ದೊಡ್ಡದು. ಅಜ್ಞಾನದ ಕತ್ತಲೆಯನ್ನು ಕಳೆದು ಸುಜ್ಞಾನದ ಬೆಳಕನ್ನು ತೋರುವವನು ಗುರು. ಶಿಷ್ಯನ ಅತ್ಮೊದ್ಧಾರ ಮಾಡುವವನು. ಅಂತಹ ಗುರು ತನ್ನ ಬಾಹ್ಯ ಸಂಚಾರವನ್ನು ನಿಲ್ಲಿಸಿ ಅಂತರಂಗದಲ್ಲಿ  ಸಂಚರಿಸುವ ದಿನಗಳೇ  ಚಾತುರ್ಮಾಸ್ಯ. ನಾಲ್ಕು ತಿಂಗಳು ಅಥವಾ ನಾಲ್ಕು ಪಕ್ಷಗಳನ್ನೂ ಒಂದೆಡೆ ಜಪ… Continue Reading →

ಮೈಸೂರಿನಲ್ಲಿ ರಾಮಕಥೆ

ಕರ್ನಾಟಕ ರಾಜ್ಯದ ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ ಹೊಸನಗರ ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾ ಸ್ವಾಮಿಗಳಿಂದ ಶ್ರೀ ರಾಮಕಥಾ ಪ್ರವಚನ ಅನಾವರಣ  ಗೊಳ್ಳಲಿದೆ. ವಾಲ್ಮೀಕಿ ರಾಮಾಯಣವನ್ನಾಧರಿಸಿ ಈ ಪ್ರವಚನ ನಡೆಯಲಿದ್ದು, ಸಂಗೀತ, ನೃತ್ಯ, ಚಿತ್ರ, ರೂಪಕವನ್ನೋಳಗೊಂಡಿದೆ. ದಿನಾಂಕ 3-6-2012 ರಿಂದ 8-6-2012 ವರೆಗೆ ವಿನೋಬಾ ರಸ್ತೆಯ ಕಲಾ ಮಂದಿರದಲ್ಲಿ ಸಂಜೆಯ 5.30 ರಿಂದ… Continue Reading →

ಶ್ರೀರಾಮಕಥಾ

ದಿವ್ಯಾನುಗ್ರಹ: ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀಮದ್ರಾಘವೇಶ್ವರ ಭಾರತೀ ಮಹಾಸ್ವಾಮಿಗಳು. ದಿನಾಂಕ: ಮೇ ೧೨-೨೦೧೨ ರಿಂದ ಮೇ ೧೬-೨೦೧೨ ಅಪರಾಹ್ನ ೫:೩೦ರಿಂದ ರಾತ್ರಿ ೮:೩೦ ಸ್ಥಳ: ಶಾರದಾ ಗಣಪತಿ ವಿದ್ಯಾಕೇಂದ್ರ, ಪುಣ್ಯಕೋಟಿ ನಗರ, ಕೈರಂಗಳ

ಮಂಗಳೂರು ಶ್ರೀ ರಾಮ ಕಥೆಯ ಮೂರನೇ ದಿನ

ಶ್ರೀ ರಾಮ ಕಥೆಯ ಮೂರನೇ ದಿನ ಶ್ರೀ ಗುರುಗಳು, ಪರಿವಾರದ ಅಣ್ಣಂದಿರು ಶ್ರೀ ರಾಮಾಯಣ ಗ್ರಂಥದೊಡನೆ ವೈಭವದಿಂದ ವೇದಿಕೆಗೆ ಆಗಮಿಸಿದರು. ಪರಿವಾರ ಸಹಿತನಾದ ಶ್ರೀ ರಾಮನಿಗೆ, ಹನುಮನಿಗೆ, ಆದಿ ಗ್ರಂಥಕ್ಕೆ ಪುಷ್ಪಾರ್ಚನೆ ಆದ ನಂತರ ಮೂರನೇ ದಿನದ ರಾಮಕಥೆಯನ್ನು ಪ್ರಾರಂಭಿಸಿದರು. ಎರಡನೇ ದಿನದ ಜಯ ವಿಜಯರ ಕಥೆಯನ್ನು ಮುಂದುವರೆಸಿ ಜಯವಿಜಯರ ಮನಸ್ಸಿನ ವರ್ಣನೆಯನ್ನು ಮಾಡುತ್ತಾ ಎರಡು… Continue Reading →

« Older posts Newer posts »

© 2025 HareRaama : Official website of Sri Sri Raghaveshwara Bharati Swamiji, Pontiff – Sri Ramachandrapura Matha Hosanagara — Powered by WordPress

Theme by Anders NorenUp ↑