17-ಸೆಪ್ಟಂಬರ್-2010
ಅಶೋಕೆಯಲ್ಲಿ ನಡೆಯುತ್ತಿರುವ ಹದಿನೇಳನೇ ಚಾತುರ್ಮಾಸ್ಯದ ಶುಭಾವಸರದಲ್ಲಿ,
ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ವಚನಾಮೃತಧಾರೆಯಲ್ಲಿ ಹರಿದುಬರುತ್ತಿರುವ ಪ್ರವಚನ ಮಾಲಿಕೆ.
ವಿಷಯ: ನಮ್ಮ ಮಠ
Audio:
Facebook Comments Box
17-ಸೆಪ್ಟಂಬರ್-2010
ಅಶೋಕೆಯಲ್ಲಿ ನಡೆಯುತ್ತಿರುವ ಹದಿನೇಳನೇ ಚಾತುರ್ಮಾಸ್ಯದ ಶುಭಾವಸರದಲ್ಲಿ,
ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ವಚನಾಮೃತಧಾರೆಯಲ್ಲಿ ಹರಿದುಬರುತ್ತಿರುವ ಪ್ರವಚನ ಮಾಲಿಕೆ.
ವಿಷಯ: ನಮ್ಮ ಮಠ
Audio:
September 19, 2010 at 3:39 AM
ಹರೇ ರಾಮ !
ವಾಹ್ ! ನಮ್ಮ ಮಠ ! ವಾಹ್ !
ಪುಣ್ಯ ತೀರ್ಥ ಪ್ರವಾಹ ಸುರ ಗಂಗೆ ಯಲ್ಲಿ ಉಕ್ಕಿ ಹರಿದು ಇಕ್ಕೆಲುಗಳನ್ನೂ ಪುನೀತ ಗೊಳಿಸಿದಂತೆ….
ವಿವರಿಸುವುದಕ್ಕೆ ಸಾಸಿರ ನಾಲಗೆಯ ಶೇಷನೇ ಬಸವಳಿ ವಂತೆಸಗಿದ ಪರಮಪಾವನ ಕಥನ ……
‘ನಮ್ಮ ಮಠ’ ಪ್ರವಚನದ ಸವಿರುಚಿ ಸವಿದ ಸಾಕ್ಷಿಗಾಗಿ..’ಚರ ರೂಪದ ಹರಿಯ’ ಪರಮಾನುಗ್ರಹಕ್ಕಗಿ….
ಸೌಭಾಗ್ಯ ವೈರಾಗ್ಯ ಗಳೆಂಬೆರಡು ಶಬ್ದಗಳ ಸಂಗಮದ ಸುಂದರ ಪ್ರತೀಕ ‘ನಮ್ಮ ಮಠ’ ಸುಖ ಶಾಂತಿಗಳಾಗರ..
ಸಂಸಾರ ಸಾಗರದ ಕೊಳೆ ನೀರ ಶುಚಿ ಗೊಳಿಸಳಸಿ ಮತ್ತ್ಸಾವತಾರದೊಳವತರಿಸಿಹ ಪತಿತೋದ್ದಾರಕ….
ಪ್ರಾಪಂಚಿಕ ಸುಖ ಆಧ್ಯಾತ್ಮಿಕ ಸುಖಕ್ಕಡಿಗಲ್ಲಗಲೆಂದು ಬಗೆವ ಸುಖದ ಮಿತಿಯರಿದ ಹರಿಕಾರ…
ಜ್ಞಾನ ಮುದ್ರೆ ಯೊಂದಿಗೆ ರತ್ನ ಖಚಿತ ಮಕುಟ,ಕಾವಿ ಯೊಂದಿಗೆ ಪೀತಾಂಬರದ ರಾಜಗುರು ಪೀಠ…
ಬಹಿರಂಗ ಮಾರ್ಗದಿಂದ ಅಂತರಂಗ ಮಾರ್ಗ ಕ್ಕೆಳವ ಗುರು ಗೋಕರ್ಣಮಂಡಲಾಧೀಶ್ವರ….
ಮಹಾ ತಪಸ್ವೀ ಅರ್ಚಕರ ಅತಿಶಯದ ಪೂಜೆಯನ್ನು ಪಡೆದಾ ಅಸಾಮನ್ಯ ಶ್ರೀರಾಮಸಾನ್ನಿಧ್ಯ…
ಶಿರದಲ್ಲರ್ಧಚಂದ್ರ ಕಲೆಯಿಂದೆಸೆವ ಅಖಂಡಭರತಖಂಡ ಮಧ್ಯೆ ಬಿಂದುತ್ರಿಕೋನದ ಹಿಂದೆ ಆತ್ಮಲಿಂಗ….
ಆದಿಗುರು ಶ್ರೀ ಶಂಕರಪ್ರದಾನ ವಿಶಿಷ್ಟ ಶ್ರೀಪಾದುಕಾ ಸೇವಿತ ಅವಿಚ್ಚಿನ್ನಾಪರಂಪರಾಧಿಪ ದಂತ ಸಿಂಹಾಸನಾಧೀಶ….
ಶೋಕರಹಿತಾಶೋಕೆ ಜಾತಿವೈರವ ಮರೆಸುವಾ ಪುಣ್ಯತಪೋಭೂಮಿಯೊಳು ಮೆರೆವಾ ಜ್ಯೇಷ್ಟ ಪರಂಪರೆಯಧಿಪ….
ಹದಿನೇಳನೆಯ ಚಾತುರ್ಮಾಸ್ಯದ ಐವತ್ತೈದನೆಯದಿನದಿ ಕುಮುಟಾದಾ ಕರ್ಮಠರ ಮೂಲಕಾನುಗ್ರಹಿದೆ…
ಗರ್ಭಾದಾರಭ್ಯ ಶಿಷ್ಯರು ನಾವೆಲ್ಲಾ..ಉಳಿಸಿ ಬೆಳೆಸಿ ಸಲಹೋ ತಂದೆ ಶರಣು ಶರಣೆಂಬೆವನವರತ. ಮ
September 19, 2010 at 3:42 AM
ಹರೇ ರಾಮ !
ವಾಹ್ ! ನಮ್ಮ ಮಠ ! ವಾಹ್ !
ಪುಣ್ಯ ತೀರ್ಥ ಪ್ರವಾಹ ಸುರ ಗಂಗೆ ಯಲ್ಲಿ ಉಕ್ಕಿ ಹರಿದು ಇಕ್ಕೆಲುಗಳನ್ನೂ ಪುನೀತ ಗೊಳಿಸಿದಂತೆ….
ವಿವರಿಸುವುದಕ್ಕೆ ಸಾಸಿರ ನಾಲಗೆಯ ಶೇಷನೇ ಬಸವಳಿ ವಂತೆಸಗಿದ ಪರಮಪಾವನ ಕಥನ ……
‘ನಮ್ಮ ಮಠ’ ಪ್ರವಚನದ ಸವಿರುಚಿ ಸವಿದ ಸಾಕ್ಷಿಗಾಗಿ..’ಚರ ರೂಪದ ಹರಿಯ’ ಪರಮಾನುಗ್ರಹಕ್ಕಗಿ….
ಸೌಭಾಗ್ಯ ವೈರಾಗ್ಯ ಗಳೆಂಬೆರಡು ಶಬ್ದಗಳ ಸಂಗಮದ ಸುಂದರ ಪ್ರತೀಕ ‘ನಮ್ಮ ಮಠ’ ಸುಖ ಶಾಂತಿಗಳಾಗರ..
ಸಂಸಾರ ಸಾಗರದ ಕೊಳೆ ನೀರ ಶುಚಿ ಗೊಳಿಸಳಸಿ ಮತ್ತ್ಸಾವತಾರದೊಳವತರಿಸಿಹ ಪತಿತೋದ್ದಾರಕ….
ಪ್ರಾಪಂಚಿಕ ಸುಖ ಆಧ್ಯಾತ್ಮಿಕ ಸುಖಕ್ಕಡಿಗಲ್ಲಗಲೆಂದು ಬಗೆವ ಸುಖದ ಮಿತಿಯರಿದ ಹರಿಕಾರ…
ಜ್ಞಾನ ಮುದ್ರೆ ಯೊಂದಿಗೆ ರತ್ನ ಖಚಿತ ಮಕುಟ,ಕಾವಿ ಯೊಂದಿಗೆ ಪೀತಾಂಬರದ ರಾಜಗುರು ಪೀಠ…
ಬಹಿರಂಗ ಮಾರ್ಗದಿಂದ ಅಂತರಂಗ ಮಾರ್ಗ ಕ್ಕೆಳವ ಗುರು ಗೋಕರ್ಣಮಂಡಲಾಧೀಶ್ವರ….
ಮಹಾ ತಪಸ್ವೀ ಅರ್ಚಕರ ಅತಿಶಯದ ಪೂಜೆಯನ್ನು ಪಡೆದಾ ಅಸಾಮನ್ಯ ಶ್ರೀರಾಮಸಾನ್ನಿಧ್ಯ…
ಶಿರದಲ್ಲರ್ಧಚಂದ್ರ ಕಲೆಯಿಂದೆಸೆವ ಅಖಂಡಭರತಖಂಡ ಮಧ್ಯೆ ಬಿಂದುತ್ರಿಕೋನದ ಹಿಂದೆ ಆತ್ಮಲಿಂಗ….
ಆದಿಗುರು ಶ್ರೀ ಶಂಕರಪ್ರದಾನ ವಿಶಿಷ್ಟ ಶ್ರೀಪಾದುಕಾ ಸೇವಿತ ಅವಿಚ್ಚಿನ್ನಾಪರಂಪರಾಧಿಪ ದಂತ ಸಿಂಹಾಸನಾಧೀಶ….
ಶೋಕರಹಿತಾಶೋಕೆ ಜಾತಿವೈರವ ಮರೆಸುವಾ ಪುಣ್ಯತಪೋಭೂಮಿಯೊಳು ಮೆರೆವಾ ಜ್ಯೇಷ್ಟ ಪರಂಪರೆಯಧಿಪ….
ಹದಿನೇಳನೆಯ ಚಾತುರ್ಮಾಸ್ಯದ ಐವತ್ತೈದನೆಯದಿನದಿ ಕುಮುಟಾದಾ ಕರ್ಮಠರ ಮೂಲಕಾನುಗ್ರಹಿದೆ…
ಗರ್ಭಾದಾರಭ್ಯ ಶಿಷ್ಯರು ನಾವೆಲ್ಲಾ..ಉಳಿಸಿ ಬೆಳೆಸಿ ಸಲಹೋ ತಂದೆ ಶರಣು ಶರಣೆಂಬೆವನವರತ.
September 19, 2010 at 8:56 AM
“ವಿಶ್ವವೇ ಒ೦ದು ಮಠ, ಗುರು ನಮ್ಮ ಶಿವ ಮಲ್ಲಿಕಾರ್ಜುನ, ಪ್ರಥಮ ಶಿಷ್ಯೆ ಪಾರ್ವತಿ ದೇವಿ ಪ್ರಕೃತಿ ಮಾತೆ, ಮು೦ದಿನ ಶಿಷ್ಯರು ನಾವೆಲ್ಲಾ ಜೀವಿಗಳು..”
.
ನಮ್ಮ ಮಠ – ಅಪೂರ್ವ, ಮಠದ ಬಗ್ಗೆ ಸರ್ವವೂ ಒಳಗೊ೦ಡಿದೆ..
.
ಕೇಳಲು ಮರೆಯದಿರಿ,
ಮರೆಯದಿರಿ ಮಠ ಬಾ೦ಧವರೇ, ಮರೆತು ನೀರಾಶರಾಗದಿರಿ..
September 19, 2010 at 2:37 PM
ಹರೆರಾಮ,
ನಮ್ಮ ಮಠ-ನಮ್ಮ ಹೆಮ್ಮೆ ಎನಿಸಿದೆ
ಕೇಳಿ ಪುಳಕಿತನಾದೆ
September 19, 2010 at 10:08 PM
” ಶ್ರೀ ಗುರುಭ್ಯೋ ನಮ: ”
ನಿಜಕ್ಕೂ ಮನಮುಟ್ಟುವ, ಮನತಟ್ಟುವ, ಮನಸೋಲುವ ನಿರೂಪಣೆ….
ನಮ್ಮ ಗುರುಗಳ ಬಗೆಗೆ ಹಾಗೂ ಗುರು ಪರಂಪರೆ ಬಗೆಗೆ ಹೆಮ್ಮೆ ಎನಿಸುತ್ತಿದೆ…
ನಾವು ಧನ್ಯರು….
” ಹರೇ ರಾಮ”
September 20, 2010 at 9:11 AM
ನಾರಾಯಣ ಸ್ವರೂಪವೇ ಗುರು..ಗುರು ಮತ್ತು ನಾರಾಯಣ ಸಂಪರ್ಕವನ್ನು ನಾವು ಕಂಡಂತೆ ಆಯಿತು..ಧನ್ಯೋಸ್ಮಿ ಗುರುಗಳೇ…
September 20, 2010 at 3:48 PM
ರೋಮಾಂಚನವಾಯಿತು.
September 20, 2010 at 4:15 PM
ಹರೇರಾಮ..ನಮ್ಮ ಮಠ ಯಾಕೆ ಶ್ರೇಷ್ಟ ಈಗ ಗೊತ್ತಾಯಿತು..
ಇದು ನಮ್ಮ ಮಠ ಎ೦ದು ಗ್ರಹಿಸಲೂ ಹೆಮ್ಮೆಯಾಗುತ್ತಿದೆ..
September 21, 2010 at 8:08 AM
ಅದ್ಭುತವಿದು.. ಜ್ಯೇಷ್ಠ ಮಠ..
ಗುರು ನಮ್ಮ ಶಿವ ಮಲ್ಲಿಕಾರ್ಜುನ ಎ೦ದು ಹೇಳಿದರು ಗುರುಗಳು.. ಆದಿ ಗುರು ನಾರಾಯಣನ ಅವಿಚ್ಛಿನ್ನ ಪರ೦ಪರೆ, ಆ ಪರಪ೦ರೆಯಲ್ಲಿ ಶಿವ ಕಾಣಲಿಲ್ಲ, ಆದಿ ಶ೦ಕರಾಚಾರ್ಯರೆ ಶಿವನೆ?
.
“ರಘೋತ್ತಮ ಮಠ”, ಇದು ಮಠದ ಮೂಲ ಹೆಸರೆ? ಅಶೋಕೆ – ಸ್ಥಳದ ಮೂಲಕ್ಕೆ ಹೋಗುವ ಕೆಲಸ ಶುರುವಾಗಿದೆ, ಹಾಗಾದರೆ ನಾಮದ ಮೂಲಕ್ಕು ಹೋಗುವ….? ರಾಮಚ೦ದ್ರಪುರ ಮಠವೆ೦ದು ಎ೦ದು ಆಯಿತೊ…
.
ಪಿ.ಎಚ್.ಡಿ. ಮಾಡಲು ಹಲವಾರು ವಿಷಯಗಳಿವೆ ಈ ಪ್ರವಚನದಲ್ಲಿ.
.
ಗುರುಗಳು ತಿಳಿಸಿದ ಸೀತಾ-ರಾಮ-ಲಕ್ಷಣ-ಹನುಮ೦ತ ವಿಗ್ರಹಗಳ, ಚ೦ದ್ರಮೌಳೀಶ್ವರ, ಗುರುಪದುಕೆಗಳ ಪೋಟೊಗಳನ್ನು ಈ ಲಿ೦ಕನಲ್ಲಿ ಕಾಣಬಹುದು. ಎಲ್ಲವೂ ಅದ್ಭುತ. http://hareraama.in/photogallery/?album=Parampara&kpap=2
ಸೀತಾ-ರಾಮ-ಲಕ್ಷಣ-ಹನುಮ೦ತ ವಿಗ್ರಹಗಳು ಮನೋಹರ – ಜಟೆಯ ಗ೦ಗೆಯಿ೦ದ ಹರನ ಮುಖಕಮಲದಲ್ಲಿ ಮೂಡಿರುವ ಬಿ೦ದುಗಳ ಬಾಲಭಾಸ್ಕರ ನೋಡುತಿರುವ೦ತೆ..
.
ಗುರುಗಳು ಪರಿವಾರದ ಬಗ್ಗೆ ಬೇಸರವಿದ್ದರೆ ನಮ್ಮಲ್ಲಿ ತೋರಿಸಿ ಎ೦ದು ಹೇಳಿದ್ದರು, ಈ ಪ್ರವಚನದಲ್ಲಿ ಗುರುಗಳು “”ಆದಿ ಶ೦ಕರಾಚಾರ್ಯರೆ ಹೇಳುತ್ತಾರೆ, ಈ ಪೀಠದಲ್ಲಿ ಯಾರು ಕುರುತ್ತಾರೊ ಇನ್ನು ಮು೦ದಕ್ಕೆ, ಅವರು ಅವರಲ್ಲ ನಾನೇ ಎ೦ದು ತಿಳಿ”..
ಮಠವಾಗಲಿ ಶಿಷ್ಯರಾಗಲಿ ತಪ್ಪು ಮಾಡಿದರೆ ಬಹುಶಃ ಆದಿ ಶ೦ಕರಾಚಾರ್ಯರು ಹೊಣೆಯಾಗುತ್ತಾರೇನೊ…? ನಮ್ಮೆಲ್ಲರ ಜವಾಬ್ಧಾರಿ ಊಹಿಸಲು ಕಷ್ಟ
.
ಶ್ರೀ ಗುರುಭ್ಯೋ ನಮಃ
September 21, 2010 at 6:46 PM
‘ತ್ಯಾಗ’ವೆಂಬುದು ‘ಭೋಗ’ ದೆಡೆಗಿನ ‘ವೈರಾಗ್ಯ’.
‘ಭೋಗ’ವೆಂಬುದು ‘ತ್ಯಾಗ’ಕ್ಕೆ ಸೋಪಾನ.
‘ಪರಂಜ್ಯೋತಿ’ಯನ್ನು ಹೃನ್ಮಂಡದಲ್ಲಿ ಧರಿಸಿ ,ಬೆಳಕಿನ ಅಸ್ತಿತ್ವದ ಮಾಯ ಮರೆವಿನಿಂದ, ಅರಿವಿಲ್ಲದೆ ನೋಯುತ್ತಿರುವ ಜೀವಗಳೆ ಉದ್ದಾರಕ್ಕೆ ಮಮತೆಯಿಂದ ಅವತರಿಸುವವನೇ ‘ಗುರು’ .
‘ಗುರು’ ವಿಲ್ಲದೆ ‘ಗುರಿ’ಯೆಡೆಗಿನ ಮಾರ್ಗ ಕಠಿಣವೆಂಬುದು ನಿತ್ಯ ಸತ್ಯ.
ಆ ಜಗದ್ಗುರು ‘ನಾರಯಣ’ ನಿಂದ ಆರಂಭಗೊಂಡು ‘ಅವಿಚ್ಛಿನ್ನ’ವಾಗಿ, ಭಗವಂತನಿಂದ ‘ವಿಚ್ಛಿನ್ನ’ಗೊಂಡ ಶಿಷ್ಯ ವೃಂದವನ್ನು ಅವನಲ್ಲಿ ನೆಲೆಗೊಳಿಸುತ್ತಿರುವ ‘ ನಮ್ಮ ಗುರುಪರಂಪರೆಗೆ’ ಕೋಟಿ ನಮನಗಳು.
‘ನಮ್ಮ ಮಠದ’ ಮೂಲ, ಮಹತ್ವ, ಮಮತೆಗಳ ‘ಗುರುವಚಾನಮೃತ’ವನ್ನುಂಡು ‘ಮನ ಮೂಕ’ವಾಗಿದೆ ಗುರುವೇ…
ಅನಂತ ಪ್ರಣಾಮಗಳು ಗುರುದೇವ.
October 2, 2010 at 10:38 PM
ಹೆಮ್ಮೆಯಿದೆ.