18-ಅಗೋಸ್ತು-2010
ಅಶೋಕೆಯಲ್ಲಿ ನಡೆಯುತ್ತಿರುವ ಹದಿನೇಳನೇ ಚಾತುರ್ಮಾಸ್ಯದ ಶುಭಾವಸರದಲ್ಲಿ,
ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ವಚನಾಮೃತಧಾರೆಯಲ್ಲಿ ಹರಿದುಬರುತ್ತಿರುವ ಪ್ರವಚನ ಮಾಲಿಕೆ.
ವಿಷಯ: ಸ್ವಭಾವ
Audio:
Download: Link
Facebook Comments Box
18-ಅಗೋಸ್ತು-2010
ಅಶೋಕೆಯಲ್ಲಿ ನಡೆಯುತ್ತಿರುವ ಹದಿನೇಳನೇ ಚಾತುರ್ಮಾಸ್ಯದ ಶುಭಾವಸರದಲ್ಲಿ,
ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ವಚನಾಮೃತಧಾರೆಯಲ್ಲಿ ಹರಿದುಬರುತ್ತಿರುವ ಪ್ರವಚನ ಮಾಲಿಕೆ.
ವಿಷಯ: ಸ್ವಭಾವ
Audio:
Download: Link
September 1, 2010 at 11:08 PM
ಮೂಲವನ್ನು ಬಿಟ್ಟು ಅದೇಷ್ಟು ದೂರ.
ಕಲಿಯುಗದೊಳು, ಮೂಲವನ್ನು ಹಿ೦ದೆ ಹೋಗಿ ಹುಡುಕುವ ಬದಲು, ಮು೦ದೆ ಹೋಗಿ ಹುಡುಕಿದರೆ ಬೇಗ ಸಿಗುತ್ತದೆ….?
ಸನಾತನ ಧರ್ಮದ ಆಸ್ತಿ ಹೊ೦ದಿರುವ ನಮಗೆ ಬಹಳ ಬೇಜವಬ್ದಾರಿ….? ಮೈ ಹೊರಗಿನ ಹೊರೆ ಹೆಚ್ಚಾಗಿದೆ, ಒಳಗೆ ಜೇಡರ ಬಲೆ ಕಟ್ಟಿದೆ…?
ಜಗತ್ತನ್ನು ಕಣ್ತೆರೆದು ನೋಡಿ ತಡಕಾಡುವ ಬದಲು ಬೆಳಕನ್ನು ಕಣ್ಮುಚ್ಚಿ ಹುಡುಕಲೆ?
May 1, 2013 at 11:09 PM
ಮೂಲದತ್ತ ಮೊದಲ ಹೆಜ್ಜೆ…
ಕೈ ಹಿಡಿದು ನಡೆಸುರಿ ಎಂಬ ಧೈರ್ಯ…