ಅಶೋಕೆಯಲ್ಲಿ ನಡೆಯುತ್ತಿರುವ ಹದಿನೇಳನೇ ಚಾತುರ್ಮಾಸ್ಯದ ಶುಭಾವಸರದಲ್ಲಿ,
ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ವಚನಾಮೃತಧಾರೆಯಲ್ಲಿ ಹರಿದುಬರುತ್ತಿರುವ ಶಂಕರಾಚಾರ್ಯ ಕೃತ ಶಿವಾನಂದ ಲಹರೀ ಪ್ರವಚನ ಮಾಲಿಕೆ.
ಭಾಗ ೧:
Audio:
Facebook Comments Box
ಅಶೋಕೆಯಲ್ಲಿ ನಡೆಯುತ್ತಿರುವ ಹದಿನೇಳನೇ ಚಾತುರ್ಮಾಸ್ಯದ ಶುಭಾವಸರದಲ್ಲಿ,
ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ವಚನಾಮೃತಧಾರೆಯಲ್ಲಿ ಹರಿದುಬರುತ್ತಿರುವ ಶಂಕರಾಚಾರ್ಯ ಕೃತ ಶಿವಾನಂದ ಲಹರೀ ಪ್ರವಚನ ಮಾಲಿಕೆ.
ಭಾಗ ೧:
Audio:
September 10, 2010 at 2:51 PM
ಶಿವಾನ೦ದಲಹರೀ
——————-
ಕಲಾಭ್ಯಾ೦ ಚೂಡಾಲ೦ಕೃತಶಶಿಕಲಾಭ್ಯಾ೦ ನಿಜತಪಃ-
ಫಲಾಭ್ಯಾ೦ ಭಕ್ತೇಷು ಪ್ರಕಟಿತಫಲಾಭ್ಯಾ೦ ಭವತು ಮೇ |
ಶಿವಾಭ್ಯಾಮಸ್ತೋಕತ್ರಿಭಾವನಶಿವಾಭ್ಯಾ೦ ಹೃದಿ ಪುನ –
ರ್ಭವಾಭ್ಯಾಮಾನ೦ದಸ್ಪುರದನುಭವಾಭ್ಯಾ೦ ನತಿರಿಯಮ್ || ೧ ||
.
” ಶಿವನೆ೦ಬ ಬೀಜಕ್ಕು, ಶಿವಬೀಜದ ವಿಕಾಸವೆ ಆಗಿರತಕ್ಕ೦ತಹ ಶಿವಾನ೦ದಕ್ಕು..”
ತ೦ದೆ, ಸಾಕು, ಅನುಭವಿಸಬೇಕದದು ಏನೇನು ಇದಯೊ ಅದು ಈ ಒ೦ದು ಶ್ಲೋಕದಲ್ಲೆ ಈ ಒ೦ದು ವಾಕ್ಯದಲ್ಲೆ ಮುಗಿದಿದೆ. ಒಪ್ಪಿಕೊ, ಅಪ್ಪಿಕೊ, ಮತ್ತೆ ಬಿಡದಿರು, ಬೇರೆಯಾಗಿಸಬೇಡ.
.
ಆದಿ ಶ೦ಕರಾಚಾರ್ಯ, ನಿಮ್ಮನ್ನು ಅವಮಾನ ಮಾಡುವವರ ಸಹಿಸಲಾರೆ ಗುರುವೆ, ಕ್ಷಣದಲ್ಲಿ ಮಣ್ಣಾಗಲಿ ಅ೦ತವರು, ನಾರಾಯಣನೇ ಹೇಸಿಗೆ ಪಡುವ೦ತಾಗಲಿ. ಶಿವನ ಆನ೦ದ ಲಹರಿಯಿ೦ದ ಪುನಃ ಜೀವ ಬರಲಿ.
.
ಶ್ರೀ ಗುರುಭ್ಯೋ ನಮಃ
September 10, 2010 at 9:12 PM
Beats.. Rhythms.. Fantastic in this external world.. World wakes up to the beats of Thandava Dance of Shiva after Pralaya.
.
Shiva, we want to book the tickets. Cost: What and How much please??
September 27, 2010 at 3:31 PM
ಅಧ್ಬುಥ…
October 29, 2011 at 10:10 PM
ಮಾಯೆಯಲ್ಲ ಪಾರ್ವತಿ ನೀ ಪಾರ್ವತಿ. ಪ್ರಳಯನೊಡನೆ ಪ್ರಣಯವಾಡುವ ನಿನ್ನನ್ನು ಮಾಯೆ ಆವರಿಸಿದಾಗಲೆಲ್ಲಾ ನೆನೆವೆ.
.
ಬೈರಾಗಿ ನಿನ್ನೊಳು ಜಗವಿಲ್ಲ, ನೀ ನೆಡೆವೆಡೆ ಜಗವಿಲ್ಲ. ನಿನಗೆ ಚಿತ್ತವಿಹುದೆ? ಎತ್ತ ಸಾಗುತಿಹೆ? ಏನನು ಹೊತ್ತು ಸಾಗುತಿಹೆ?
.
ಶ್ರೀ ಗುರುಭ್ಯೋ ನಮಃ
November 19, 2013 at 1:04 PM
Please tell me how to download this audio ..
Hareraama.