ಕೇಳಿದ ಸಂದೇಶ ಸಾಲುಗಳನ್ನು ಆಗಾಗ ನಾಲಿಗೆ ಉದ್ಗರಿಸುತ್ತದೆ. ಹೃದಯ ಮೆಲುಕು ಹಾಕುತ್ತದೆ.
ಜೀವನದಲ್ಲಿ ಬರಬಹುದಾದ ಕಷ್ಟಗಳನ್ನು ಧೈರ್ಯದಿಂದ ಎದುರಿಸಿ ದಾಟುವುದಕ್ಕೆ ಸಮರ್ಥವಾದ ಮನೋಧರ್ಮವನ್ನು ಎಲ್ಲರಲ್ಲಿಯೂ ಅಣಿಗೊಳಿಸುವ ಮಹೋದ್ದೇಶ ಶ್ರೀಗಳವರದು.
ಅವರ ಗಂಭೀರವಾದ ಆಶೀರ್ವಚನದ ಜೊತೆಗೆ ಕಚಗುಳಿ ಇಡುವ ಪುಟ್ಟಕತೆ, ಹಾಸ್ಯಮಿಶ್ರಿತ ಹಸಿರು ಚಿಗುರುಗಳೂ ಇವೆ ಎಂಬುದನ್ನೂ ಮರೆಯುವಂತಿಲ್ಲ.
ಸೂರ್ಯೋದಯ : ೦೬.೨೫ ಸೂರ್ಯಾಸ್ತ : ೦೬.೦೩ ತಿಥಿ : ಬಿದಿಗೆ ಪಕ್ಷ : ಕೃಷ್ಣ ಭಿಕ್ಷಾ ಸೇವೆ:ಶ್ರೀ ಭಾರತೀ ಕಾಲೇಜು ಆಡಳಿತ ಸಮಿತಿ ಮತ್ತು ಸಿಬ್ಬಂದಿವರ್ಗ ೧೧.೩೦ ರಿಂದ – ಪಾದಪೂಜೆ ಮಂಗಳಾರತಿ, ಫಲಸಮರ್ಪಣೆ, ತೀರ್ಥ ವಿತರಣೆ, ಮಂತ್ರಾಕ್ಷತೆ, ನಿವೇದನೆ ೧-೪೫ ರಿಂದ ೦೨.೧೦ ಭದ್ರತಾ ಕಾರ್ಯಕರ್ತರಿಗೆ ಮಾರ್ಗದರ್ಶನ ೦೨.೧೫ ರಿಂದ ೦೩.೦೦ ಶ್ರೀಭಾರತೀ … Continue Reading →
ಸೂರ್ಯೋದಯ:೦೬.೨೪ ಸೂರ್ಯಾಸ್ತ:೦೬.೦೫ ತಿಥಿ:ತ್ರಯೋದಶಿ ಪಕ್ಷ:ಶುಕ್ಲ ಭಿಕ್ಷಾ ಸೇವೆ:ಮುಳಿಯ ಶ್ಯಾಮ್ ಭಟ್, ಕೂರ್ಗ್ ಟಿ. ವಿ.ಚಾನೆಲ್ ಆಫೀಸ್ ಎದುರು, ವಾರ್ತಾ ಭವನದ ಹತ್ತಿರ, ಮಡಿಕೇರಿ ೧೧.೩೦ ರಿಂದ ೧೨.೦೦ ಭಿಕ್ಷಾ ಕರ್ತರುಗಳ ಭೇಟಿ , ಪಾದ ಪೂಜಾಮಂಗಳಾರತಿ ಮತ್ತು ಫಲಸಮರ್ಪಣೆ ೧೨.೧೫ ರಿಂದ ೧೨.೪೦ ಪ್ರಯಾಣ ಮತ್ತು ಭೇಟಿ ಮುಳಿಯ ಜುವೆಲ್ಲರ್ಸ್, ಮಡಿಕೇರಿ ೧೨.೪೫ ರಿಂದ ೦೨.೦೦… Continue Reading →
ಸೂರ್ಯೋದಯ:೦೬.೨೩ ಸೂರ್ಯಾಸ್ತ:೦೬.೦೬ ತಿಥಿ:ದ್ವಾದಶಿ ಪಕ್ಷ:ಶುಕ್ಲ ಭಿಕ್ಷಾ ಸೇವೆ: ನಾಗರಾಜ್ ಶರ್ಮ, ಮೈಸೂರು ೦೯.೦೦-೧೦.೦೦ ಬೆಳಿಗ್ಗೆ ಶ್ರೀ ಕರಾರ್ಚಿತ ದೇವತಾ ಪೂಜೆ ೧೧.೩೦ ರಿಂದ ಮೈಸೂರು ವಲಯದ ಗುರಿಕಾರರಿಗೆ ಸಾಟಿ ಸನದು ಅನುಗ್ರಹ, ಮಂತ್ರಾಕ್ಷತೆ ೦೧.೩೦ ರಿಂದ೦೨.೦೦ ನಾಗರಾಜ್ ಶರ್ಮ, ಕುವೆಂಪು ನಗರ, ಮೈಸೂರು ಇವರ ಮನೆಗೆ ಪ್ರಯಾಣ ಮತ್ತು ಭೇಟಿ. ೦೨.೦೦ ರಿಂದ ೦೪.೦೦ ನಾಗರಾಜ್… Continue Reading →
ಹರೇ ರಾಮ………. ನಮಗೆ ಗುರುಗಳಿದ್ದಾರೆ, ನಮಗೆ ಗುರುಮಠವಿದೆ ಎಂಬ ಮಾತನ್ನು ಎಳೆವೆಯಲ್ಲಿದ್ದಾಗಲೇ ನನಗೆ ಕೇಳಿಸಿಕೊಂಡ ನೆನಪಿದೆ. ನನ್ನ ತವರು ಮನೆಯವರು ಗ್ರಾಮ ಗುರಿಕ್ಕಾರರ ಜವಾಬ್ದಾರಿಯುಳ್ಳವರಾಗಿದ್ದರು. ಅವರು ವರ್ಷಕ್ಕೊಂದು ಬಾರಿ ದಕ್ಷಿಣಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಪೆರಾಜೆಯ ಮಾಣಿ ಮಠಕ್ಕೆ ಹೋಗಿ ಬರುತ್ತಿದ್ದರು. ಈ ನೆಪದಲ್ಲಿ ಒಂದೆರಡು ಸಾರಿ ನಾನು ಮಾಣಿ ಮಠಕ್ಕೆ ಹಿರಿಯರ ಸಂಗಡ ಹೋಗಿದ್ದೆ…. Continue Reading →