ಪುತ್ತೂರು, ಕರ್ನಾಟಕ:
ವಿವೇಕಾನಂದ ವಿದ್ಯಾವರ್ಧಕ ಸಂಘ (ರಿ) ಹಾಗೂ ವಿವೇಕಾನಂದ ಮಹೋತ್ಸವ ಸಮಿತಿ, ಪುತ್ತೂರು – ಇವುಗಳ ಜಂಟಿ ಆಶ್ರಯದಲ್ಲಿ, ಸ್ವಾಮಿ ವಿವೇಕಾನಂದರ ಜನ್ಮ ವರ್ಷಾಚರಣೆಯ ಸಮಾರೋಪ ಸಮಾರಂಭದ ಅಂಗವಾಗಿ ದಿನಾಂಕ 11, ಜನವರಿ 2014ರಂದು ವಿವೇಕಾನಂದ ವಿದ್ಯಾಸಂಸ್ಥೆಗಳ ಆವರಣದಲ್ಲಿ ಶ್ರೀಗುರುಗಳಿಂದ ಗೋ ಕಥಾ ಕಿರಣವು ಅನುಗ್ರಹವಾಗಲಿದೆ.
ದಿನಾಂಕ: 11-ಜನವರಿ 2014
ಸ್ಥಳ: ಬಯಲು ರಂಗಮಂದಿರ, ವಿವೇಕಾನಂದ ವಿದ್ಯಾಸಂಸ್ಥೆಗಳ ಆವರಣ, ಪುತ್ತೂರು
ಸಮಯ: ಅಪರಾಹ್ನ ಘಂಟೆ 2 ರಿಂದ
ಆಮಂತ್ರಣ ಪತ್ರಿಕೆ:
- Page 1
- Page 2
- Page 3
Facebook Comments Box
January 9, 2014 at 11:59 AM
HARERAAMA,
DATTU, DMBLI
January 9, 2014 at 3:43 PM
Hareraama