ಶ್ರೀ ರಾಮಾಶ್ರಮ, ಬೆಂಗಳೂರು 21/09/2015 ಬೆಳಗ್ಗೆ: ಶ್ರೀಕರಾರ್ಚಿತ ಶ್ರೀದೇವರುಗಳ ಪೂಜೆ ಸಂಪನ್ನವಾಯಿತು. ~ ಭಜನೆ: ಸಾಮೂಹಿಕ ಕುಂಕುಮಾರ್ಚನೆ ಹಾಗೂ ಹನುಮಾನ ಚಾಲೀಸ್ ಪಠಣ. ~ ಛಾತ್ರಪುರಸ್ಕಾರ : ಧೀರಜ್ ಏನ್ ಭಟ್ ಹಾಗೂ ಅನಘ ಭಟ್ ಇವರಿಗೆ ~ ಲೋಕಾರ್ಪಣೆ: : ಭ್ರಹ್ಮಲಿಖಿತ ಪುಸ್ತಕ ~ ಸರ್ವಸೇವೆ : ಉಪ್ಪಿನಂಗಡಿ, ಉಜಿರೆ, ಉರುವಾಲು, ವೇಣೂರು ವಲಯಗಳು… Continue Reading →
ಇಂದಿನ ಆಶೀರ್ವಚನ ~ ಮತ್ತದೇ ಪ್ರಶ್ನೆ : ನಾನೇಕೆ ಹೀಗೆ?? ನೀನು ಹೆದರಿದರೆ ಸಮಾಜ ನಿನ್ನನ್ನು ಅಟ್ಟಿಸಿಕೊಂಡು ಬರುತ್ತದೆ. ನೀನು ಧೈರ್ಯದಿಂದ ಧೈರ್ಯದಿಂದ ಒಳ್ಳೆಯ ಕೆಲಸಗಳನ್ನು ಮಾಡಿದರೆ ಸಮಾಜ ನಮ್ಮ ಹಿಂದೆ ಇರುತ್ತದೆ. ಸೋಲಿಗೆ ಬಲ ಕಡಿಮೆ ಕಾರಣ ಅಲ್ಲ, ಬದಲಿಗೆ ಧೈರ್ಯ ಕಡಿಮೆ ಕಾರಣ.. ಜೀವನವನ್ನು ರೂಪಿಸಿಕೊಳ್ಳಲು ಮುಖ್ಯವಾಗಿ ಬೇಕಾದುದು ಧೈರ್ಯ. ಭಯದಿಂದ ನಾವು… Continue Reading →
ಇಂದಿನ ಆಶೀರ್ವಚನ ~ ಮತ್ತದೇ ಪ್ರಶ್ನೆ : ನಾನೇಕೆ ಹೀಗೆ? ದೇವರು ನಿನಗೆ ಕೊಟ್ಟಿದ್ದು ನಿನಗಾಗಿ ಅಲ್ಲ, ಅದು ಉಳಿದವರಿಗಾಗಿ.. ಏನು ಹೇಳುತ್ತೇವೆಯೋ ಅದನ್ನು ಆದಷ್ಟು ಸಕಾರಾತ್ಮಕವಾಗಿ ಹೇಳಬೇಕು.. ನಾವು ಆಡುವ ಮಾತು ನಮ್ಮ ಸಂಪತ್ತಿಗೂ ಕಾರಣವಾಗಬಹುದು, ನಮ್ಮ ಆಪತ್ತಿಗೂ ಕಾರಣವಾಗಬಹುದು. ನಮ್ಮನ್ನು ನಾವೆ ಹೇಗೆ ಅಭಿವ್ಯಕ್ತಪಡಿಸಿಕೊಳ್ಳುತ್ತೇವೆ ಎನ್ನುವುದು ತುಂಬ ಮುಖ್ಯ. ನನ್ನ ಅಭಿಪ್ರಾಯ ಸರಿ… Continue Reading →
20-09-2015:
ಶ್ರೀಕರಾರ್ಚಿತ ಶ್ರೀ ರಾಮದೇವರಿಗೆ ಗಿರಿನಗರದ ರಾಮಾಶ್ರಮದಲ್ಲಿ “ಸಾಮ್ರಾಜ್ಯ ಪಟ್ಟಾಭಿಷೇಕ” ಸೇವೆಯು ನಡೆಯಲಿದೆ. ಗುರುಬಂಧುಗಳಾದ ತಾವೆಲ್ಲರೂ ಬಂದು ಕಾರ್ಯಕ್ರಮದಲ್ಲಿ ಕೈಜೋಡಿಸಿ, ಗುರುಕೃಪೆಗೆ, ಶ್ರೀರಾಮ ಕೃಪೆಗೆ ಪಾತ್ರರಾಗಬೇಕಾಗಿ ಕೇಳಿಕೊಳ್ಳುತ್ತೇವೆ.
Sri Samrajya Pattabhisheka – event will be conducted at Sri Ramashrama – Girnagara. All are invited to participate in the event and get blessed.
ಶ್ರೀ ರಾಮಾಶ್ರಮ, ಬೆಂಗಳೂರು 18/09/2015 ಬೆಳಗ್ಗೆ: ಶ್ರೀಕರಾರ್ಚಿತ ಶ್ರೀದೇವರುಗಳ ಪೂಜೆ ಸಂಪನ್ನವಾಯಿತು. ~ ಭಜನೆ: ಸಾಮೂಹಿಕ ಕುಂಕುಮಾರ್ಚನೆ ಹಾಗೂ ಹನುಮಾನ ಚಾಲೀಸ್ ಪಠಣ. ~ ಛಾತ್ರಪುರಸ್ಕಾರ : ಸಂಸ್ಕೃತ ಕ್ಷೇತ್ರಗಳಲ್ಲಿ ಅತ್ಯುನ್ನತ ಸಾಧನೆ ಮಾಡಿದ ಐಶ್ವರ್ಯಾ ಇವರಿಗೆ ~ ಲೋಕಾರ್ಪಣೆ: : ಶ್ರೀಭಾರತೀಪ್ರಕಾಶನದಿಂದ ಪ್ರಕಟವಾದ, ಕವಿತಾ ಜೋಯ್ಸ್, ಸೌಜನ್ಯಾ, ಪ್ರಶಾಂತ ಹೆಗಡೆ ಬರೆದ ವೇಣುಗೋಪಾಲ ಹಾಗೂ… Continue Reading →
ಶ್ರೀ ರಾಮಾಶ್ರಮ, ಬೆಂಗಳೂರು 16/09/2015 ಬೆಳಗ್ಗೆ: ಶ್ರೀಕರಾರ್ಚಿತ ಶ್ರೀದೇವರುಗಳ ಪೂಜೆ ಸಂಪನ್ನವಾಯಿತು. ~ ಭಜನೆ: ಸಾಮೂಹಿಕ ಕುಂಕುಮಾರ್ಚನೆ ಹಾಗೂ ಹನುಮಾನ ಚಾಲೀಸ್ ಪಠಣ. ~ ಛಾತ್ರಪುರಸ್ಕಾರ : ವಿವಿಧ ಕ್ಷೇತ್ರಗಳಲ್ಲಿ ಅತ್ಯುನ್ನತ ಸಾಧನೆ ಮಾಡಿದ ಶಶಾಂಕ ಕಾಶಿ ಇವರಿಗೆ ~ ಲೋಕಾರ್ಪಣೆ: : ಭಾರತೀಪ್ರಕಾಶನ ಹೊರತಂದಿರುವ ಛಾತ್ರಚಾತುರ್ಮಾಸ್ಯದಲ್ಲಿ ಶ್ರೀಗಳು ಮಕ್ಕಳೊಂದಿಗೆ ಸಂವಾದ ನಡೆಸಿದ ಗುರು-ಶಿಷ್ಯ ಸಂವಾದ… Continue Reading →
ಶ್ರೀ ರಾಮಾಶ್ರಮ, ಬೆಂಗಳೂರು 15/09/2015 ಬೆಳಗ್ಗೆ: ಶ್ರೀಕರಾರ್ಚಿತ ಶ್ರೀದೇವರುಗಳ ಪೂಜೆ ಸಂಪನ್ನವಾಯಿತು. ~ ಭಜನೆ: ಸಾಮೂಹಿಕ ಕುಂಕುಮಾರ್ಚನೆ ಹಾಗೂ ಹನುಮಾನ ಚಾಲೀಸ್ ಪಠಣ. ~ ಛಾತ್ರಪುರಸ್ಕಾರ : ವೇದಕಂಠ ಪಾಠದಲ್ಲಿ ಅಸಾಧಾರಣ ಸಾಧನೆ ಮಾಡಿದ ತಮಿಳು ನಾಡಿನ ಹರಿ ಯೋಗರಾಜ್ ಇವರಿಗೆ ~ ಲೋಕಾರ್ಪಣೆ: : ವಿದ್ವಾನ್ ಜಗದೀಶ ಶರ್ಮಾ, ಲೋಹಿತ ಶರ್ಮಾ ಬರೆದಿರುವ, ವೇಣುಗೋಪಾಲ್,… Continue Reading →