Category ಅಂಕಣಗಳು

15-ಡಿಸೆಂಬರ್-2013: ಕುಂಬಳೆ – ವಲಯ ಕುಂಕುಮಾರ್ಚನೆ, ಸಭಾಕಾರ್ಯಕ್ರಮ

ಕಾರ್ಯಕ್ರಮದಲ್ಲಿ ನಿವೃತ್ತ ಅಧ್ಯಾಪಕ ಕೋಡಿಮೂಲೆ ಮಹಾಲಿಂಗಭಟ್, ಕೋಂಗೋಟ್ ಗಣಪತಿಭಟ್, ಡಾ||ಡಿ.ಪಿ.ಭಟ್, ಮೊದಲಾದ ಮಹನೀಯರೂ ಉಪಸ್ಥಿತರಿದ್ದರು.
ರಾಮಮಂಗಲದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.

15-12-2013: ಕುಮಟಾ ಮಹಾತ್ಮ ಗಾಂಧಿ ಮೈದಾನದಲ್ಲಿ ನೆಡೆದ ಗೋ ಕಥಾ ಉತ್ಸವದ ಮೊದಲನೆ ದಿನದ ಕೆಲವು ಫೋಟೋಗಳು…

ಜ್ಞಾನಸುಮ 23: “ವೈಶೇಷಿಕದರ್ಶನ” – ವಿದ್ವಾನ್ ಟಿ.ಪಿ.ಭಟ್ಟ

ಬ್ರಹ್ಮೈಕ್ಯ ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಮದ್ರಾಘವೇಂದ್ರಭಾರತೀ ಮಹಾಸ್ವಾಮಿಗಳವರ ಆರಾಧನಾ ಸಂಸ್ಮರಣ ಗ್ರಂಥ “ಶ್ರೀ ಗುರು ಭಾರತೀ”. ವಿದ್ವಾನ್ ಗಜಾನನ ಜೋಶೀ, ಗೋಕರ್ಣ ಇವರ ಪ್ರಧಾನ ಸಂಪಾದಕತ್ವದಲ್ಲಿ, ವಿದ್ವಾನ್ ಶ್ರೀ ಶೇಷಾಚಲ ಶರ್ಮಾ, ಎಂ.ಎ,  ನಿವೃತ್ತ ಸಂಸ್ಕೃತ ಪ್ರಾಧ್ಯಾಪಕರು, ಬೆಂಗಳೂರು ಇವರ ಸಂಪಾದಕತ್ವದಲ್ಲಿ, ವಿದ್ವಾನ್ ರಾಮಕೃಷ್ಣ ಅಡ್ಕೋಳಿ, ಸಾಗರ ಇವರ ಕಾರ್ಯನಿರ್ವಾಹತ್ವದಲ್ಲಿ, ಶ್ರೀ ಭಗವತ್ಪಾದ ಶ್ರೀ ರಾಘವೇಂದ್ರ… Continue Reading →

“ಜನ ಜನನಿ” ಗೋ ಕಥಾ ಆಮಂತ್ರಣ ಪತ್ರಿಕೆ : 15 ರಿಂದ 19 ಡಿಸೆಂಬರ್ 2013

“ಜನ ಜನನಿ” ಗೋ ಕಥಾ ದಿನಾಂಕ : 15 ರಿಂದ 19 ಡಿಸೆಂಬರ್ 2013 ವರಗೆ ಕಾಲ : 6 PM ದೇಶ : ಮಹಾತ್ಮಾಗಾಂಧಿ ಕ್ರೀಡಾಂಗಣ, ಕುಮಟಾ.

Aradhane 10-12-2013

10/12/2013 ಹೊಸನಗರ ಶ್ರೀರಾಮಚಂದ್ರಾಪುರ ಮಠ:ಶ್ರೀ ರಾಘವೇಂದ್ರ ಭಾರತೀ ಮಹಾಸ್ವಾಮಿಗಳ ೧೬ನೇ ಆರಾಧನಾ ಮಹೋತ್ಸವದ ಕೆಲವು ಫೋಟೋಗಳು…

ಬ್ರಹ್ಮಲೀನ ಶ್ರೀ ಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಂದ್ರ ಭಾರತೀ ಮಹಾಸ್ವಾಮಿಗಳ ೧೬ನೇ ಆರಾಧನಾ ಮಹೋತ್ಸವವು ಹೊಸನಗರ ಶ್ರೀರಾಮಚಂದ್ರಾಪುರ ಮಠದಲ್ಲಿ ನಡೆಯಿತು..

ಶ್ರೀಮದ್ರಾಘವೇಂದ್ರಭಾರತೀ ಸ್ವಾಮಿಗಳವರ ಬ್ರಹ್ಮೀಭಾವ ಹಾಗೂ ಪ್ರಥಮ ಆರಾಧನೆ – ಶ್ರೀ ವಿ.ಆರ್.ಹೆಗಡೆ, ಬೆಂಗಳೂರು

ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಮದ್ರಾಘವೇಂದ್ರಭಾರತೀ ಸ್ವಾಮಿಗಳವರ ಬ್ರಹ್ಮೀಭಾವ ಹಾಗೂ ಪ್ರಥಮ ಆರಾಧನೆ -ಶ್ರೀ ವಿ.ಆರ್.ಹೆಗಡೆ, ಹೆಗಡೆಮನೆ, ಬೆಂಗಳೂರು ||ಹರೇರಾಮ|| ತಪಸ್ವಿನೇ ಬ್ರಹ್ಮವಿಧೇ ನಿಗಮಾಗಮ ಬೋಧಿನೇ | ಗುರವೇ ರಾಘವೇಂದ್ರಾಯ ಮಹತೇ ಯೋಗಿನೇ ನಮಃ|| ಇಂದು ಬ್ರಹ್ಮೈಕ್ಯ ಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಮದ್ರಾಘವೇಂದ್ರಭಾರತೀ ಮಹಾಸ್ವಾಮಿಗಳವರ ಆರಾಧನಾ ದಿನ. ಶ್ರೀರಾಮಚಂದ್ರಾಪುರ ಮಠದ ಸಮಸ್ತ ಶಿಷ್ಯವರ್ಗದ ಕಲ್ಯಾಣಕ್ಕಾಗಿ ಹಗಲಿರುಳು ದುಡಿದು, ಶಿಷ್ಯಸಮುದಾಯದ ಉದ್ಧಾರಕ್ಕಾಗಿ,… Continue Reading →

ಜ್ಞಾನಸುಮ 22: “ಸಾಂಖ್ಯ ದರ್ಶನ” – ವಿದ್ವಾನ್ ಸೂರ್ಯನಾರಾಯಣ ನಾಗೇಂದ್ರ ಭಟ್ಟ,

ಬ್ರಹ್ಮೈಕ್ಯ ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಮದ್ರಾಘವೇಂದ್ರಭಾರತೀ ಮಹಾಸ್ವಾಮಿಗಳವರ ಆರಾಧನಾ ಸಂಸ್ಮರಣ ಗ್ರಂಥ “ಶ್ರೀ ಗುರು ಭಾರತೀ”. ವಿದ್ವಾನ್ ಗಜಾನನ ಜೋಶೀ, ಗೋಕರ್ಣ ಇವರ ಪ್ರಧಾನ ಸಂಪಾದಕತ್ವದಲ್ಲಿ, ವಿದ್ವಾನ್ ಶ್ರೀ ಶೇಷಾಚಲ ಶರ್ಮಾ, ಎಂ.ಎ,  ನಿವೃತ್ತ ಸಂಸ್ಕೃತ ಪ್ರಾಧ್ಯಾಪಕರು, ಬೆಂಗಳೂರು ಇವರ ಸಂಪಾದಕತ್ವದಲ್ಲಿ, ವಿದ್ವಾನ್ ರಾಮಕೃಷ್ಣ ಅಡ್ಕೋಳಿ, ಸಾಗರ ಇವರ ಕಾರ್ಯನಿರ್ವಾಹತ್ವದಲ್ಲಿ, ಶ್ರೀ ಭಗವತ್ಪಾದ ಶ್ರೀ ರಾಘವೇಂದ್ರ… Continue Reading →

03-12-2013,ಸಾಗರ: ಹುಲ್ಕೋಡಿನಲ್ಲಿ ಅತಿವೃಷ್ಠಿಯಿಂದಾಗಿ ಮನೆಕಳೆದುಕೊಂಡವರಿಗೆ ಶ್ರೀಮಠದವತಿಯಿಂದ ಮನೆ ನಿರ್ಮಾಣದ ಕೆಲವು ಫೋಟೋಗಳು…

ಹನುಮ ಚರಿತೆ: ಭಾಗ 02 – ಕೃಷ್ಣಾನಂದ ಶರ್ಮ

ಆಂಜನೇಯ ಆಗಿನ್ನೂ ಬಾಲಕ.
ಮಣ್ಣು ತಿನ್ನುವ ವಯಸ್ಸಿರಬಹುದು. ಒಂದು ದಿನ ಆತ ಆಗತಾನೆ ಹುಟ್ಟಿದ ಸೂರ್ಯನನ್ನು ನೋಡಿದ.

« Older posts Newer posts »

© 2026 HareRaama : Official website of Sri Sri Raghaveshwara Bharati Swamiji, Pontiff – Sri Ramachandrapura Matha Hosanagara — Powered by WordPress

Theme by Anders NorenUp ↑