Category ಅಂಕಣಗಳು

ಮಂಗಳೂರು : ಕೈರಂಗಳದಲ್ಲಿ ನಡೆಯುತ್ತಿರುವ ರಾಮಕಥೆಯ ದಿನ-1 ಮತ್ತು ದಿನ-2 ರ ಕೆಲವು ಫೋಟೋಗಳು…

ಎರಡನೇ ದಿನ {11-11-2013} ~~~~~***~~~~~ ಮೊದಲ ದಿನ{10-11-2013} ~~~~~***~~~~~

Aradhane 10-11-2013

‘ಕಾಮದುಘಾ ಗವ್ಯ ಉತ್ಪನ್ನ’ಗಳಿಗೆ ಕೇರಳ ಸರಕಾರದ ಅಂಗೀಕಾರ

ಆದರೆ ಕೇರಳ ಸರಕಾರದ ಅಡೆತಡೆಯ ಹೊರತಾಗಿಯೂ ಪಂಚಗವ್ಯ ಚಿಕಿತ್ಸೆಗೆ ಎಲ್ಲಿಯೂ ಬೇಡಿಕೆ ಕಡಿಮೆಯಾಗಿರಲಿಲ್ಲ ಎಂಬುದೇ ನೆಲಮೂಲದ ಈ ಸಾಂಪ್ರದಾಯಿಕ ಚಿಕಿತ್ಸೆಯ ಮಹತ್ವವನ್ನು ಸಾರುತ್ತದೆ. ಕೇರಳ ಸರಕಾರದ ಈ ಗೊಂದಲಗಳ ನಡುವೆಯೇ ಕೇರಳದ ಉತ್ತರದ ಅನಂತಪುರದಿಂದ ದಕ್ಷಿಣದ ತಿರುವನಂತಪುರಕ್ಕೆ ‘ಅನಂತ ಗೋಯಾತ್ರೆ’ ಯನ್ನು ಶ್ರೀಗಳು ಕೈಗೊಂಡಿರುವುದು ದೇಸೀ ಹಸುಗಳ ಬಗ್ಗೆ ಸಾಮಾಜಿಕ ಜಾಗೃತಿ ಮೂಡಿಸಲು ನೆರವಾಗಿತ್ತು.

ಜ್ಞಾನಸುಮ 19: “ಅದ್ವೈತ ವೇದಾಂತ” – ವಿದ್ವಾನ್ ಆರ್. ಪಿ. ಬೈಲಕೇರಿ, ಗೋಕರ್ಣ

ಬ್ರಹ್ಮೈಕ್ಯ ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಮದ್ರಾಘವೇಂದ್ರಭಾರತೀ ಮಹಾಸ್ವಾಮಿಗಳವರ ಆರಾಧನಾ ಸಂಸ್ಮರಣ ಗ್ರಂಥ “ಶ್ರೀ ಗುರು ಭಾರತೀ”. ವಿದ್ವಾನ್ ಗಜಾನನ ಜೋಶೀ, ಗೋಕರ್ಣ ಇವರ ಪ್ರಧಾನ ಸಂಪಾದಕತ್ವದಲ್ಲಿ, ವಿದ್ವಾನ್ ಶ್ರೀ ಶೇಷಾಚಲ ಶರ್ಮಾ, ಎಂ.ಎ,  ನಿವೃತ್ತ ಸಂಸ್ಕೃತ ಪ್ರಾಧ್ಯಾಪಕರು, ಬೆಂಗಳೂರು ಇವರ ಸಂಪಾದಕತ್ವದಲ್ಲಿ, ವಿದ್ವಾನ್ ರಾಮಕೃಷ್ಣ ಅಡ್ಕೋಳಿ, ಸಾಗರ ಇವರ ಕಾರ್ಯನಿರ್ವಾಹತ್ವದಲ್ಲಿ, ಶ್ರೀ ಭಗವತ್ಪಾದ ಶ್ರೀ ರಾಘವೇಂದ್ರ… Continue Reading →

ಕೈರಂಗಳ ರಾಮಕಥಾ ಆಮಂತ್ರಣ ಪತ್ರಿಕೆ : ನವೆಂಬರ್ 10-16,2013

ಕೈರಂಗಳ ರಾಮಕಥಾ ದಿನಾಂಕ : 10 ರಿಂದ 16ರ ವರಗೆ ಸಮಯ : 6 PM ಸ್ಥಳ : ದೇಶ: ಪುಣ್ಯಕೋಟಿನಗರ ಕೈರಂಗಳ

ಮಂಗಳೂರು 7-11-2013 :ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಕಾಮಗಾರಿ ಉದ್ಘಾಟನಾ ಕಾರ್ಯಕ್ರಮ..

7/10/2013 ರಂದು ಮಂಗಳೂರಿನ, ಕುಲಶೇಖರ ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಉತ್ಪನ್ನ ಘಟಕದ ಕಾಮಗಾರಿ ಉದ್ಘಾಟನಾ ಕಾರ್ಯಕ್ರಮದ ಕೆಲವು ಫೋಟೋಗಳು.

ಕಾಂಚನ ರಾಮಕಥಾ – ಡಿಸೆಂಬರ್ 25-29, 2013: ಆಮಂತ್ರಣ ಪತ್ರಿಕೆ

2013 ಡಿಸೆಂಬರ್ 25 ರಿಂದ 29 ರ ತನಕ ಕಾಂಚನದಲ್ಲಿ ನಡೆಯಲಿರುವ ರಾಮಕಥಾ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ.

ಕನ್ನಡವ ಹುಡುಕುವ ನಾಡಲ್ಲಿ ಕನ್ನಡ ದೀಪ ಬೆಳಗಲಿ : ರಾಘವೇಶ್ವರ ಶ್ರೀಗಳು

ಗುರುಕೃಪೆಯ ಗಾಳಿ ಬೀಸಿದ್ದರಿಂದ ಇಲ್ಲಿನ ಮಕ್ಕಳು ಕೂಡಾ ಆರೋಗ್ಯವಂತರಾಗಿದ್ದಾರೆ. ಇಂತಹ ಶಾಲೆಯಲ್ಲಿ ಬೆಳೆದ ಮಕ್ಕಳಿಗೆ ಉತ್ತಮ ಭವಿಷ್ಯವಿದೆ ಎಂಬುದರಲ್ಲಿ ಸಂದೇಹವಿಲ್ಲ. ಕನ್ನಡವ ಹುಡುಕುವ ನಾಡಲ್ಲಿ ಕನ್ನಡದ ದೀಪ ಬೆಳಗಲಿ, ಮಕ್ಕಳು ನಾಡಿನ ಆಸ್ತಿಯಾಗಲಿ ಎಂದು ಆಶೀರ್ವದಿಸಿದರು.

ಜ್ಞಾನಸುಮ 18: “ಉಪನಿಷತ್ತಿನ ಕೆಲವು ವಿಚಾರಗಳು” – ವಿದ್ವಾನ್ ಮಂಜುನಾಥ ನಾರಾಯಣ ಭಟ್ಟ

ಬ್ರಹ್ಮೈಕ್ಯ ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಮದ್ರಾಘವೇಂದ್ರಭಾರತೀ ಮಹಾಸ್ವಾಮಿಗಳವರ ಆರಾಧನಾ ಸಂಸ್ಮರಣ ಗ್ರಂಥ “ಶ್ರೀ ಗುರು ಭಾರತೀ”. ವಿದ್ವಾನ್ ಗಜಾನನ ಜೋಶೀ, ಗೋಕರ್ಣ ಇವರ ಪ್ರಧಾನ ಸಂಪಾದಕತ್ವದಲ್ಲಿ, ವಿದ್ವಾನ್ ಶ್ರೀ ಶೇಷಾಚಲ ಶರ್ಮಾ, ಎಂ.ಎ,  ನಿವೃತ್ತ ಸಂಸ್ಕೃತ ಪ್ರಾಧ್ಯಾಪಕರು, ಬೆಂಗಳೂರು ಇವರ ಸಂಪಾದಕತ್ವದಲ್ಲಿ, ವಿದ್ವಾನ್ ರಾಮಕೃಷ್ಣ ಅಡ್ಕೋಳಿ, ಸಾಗರ ಇವರ ಕಾರ್ಯನಿರ್ವಾಹತ್ವದಲ್ಲಿ, ಶ್ರೀ ಭಗವತ್ಪಾದ ಶ್ರೀ ರಾಘವೇಂದ್ರ… Continue Reading →

ಕನ್ನಡ ರಾಜ್ಯೋತ್ಸವದ ಶುಭ ಹಾರೈಕೆಗಳು

« Older posts Newer posts »

© 2026 HareRaama : Official website of Sri Sri Raghaveshwara Bharati Swamiji, Pontiff – Sri Ramachandrapura Matha Hosanagara — Powered by WordPress

Theme by Anders NorenUp ↑