ಬೆಂಗಳೂರು 23. ದೇಹವೆಂದರೆ ನೌಕೆ ಇದ್ದಂತೆ ಅದನ್ನು ತೇಲಿಸುವ ಜವಾಬ್ದಾರಿ ವೈದ್ಯರದ್ದಾದರೆ ಗುರಿ ತಲುಪಿಸುವ ಹೊಣೆ ಗುರುವಿನದ್ದು ಎಂದು ಶ್ರೀ ರಾಘವೇಶ್ವರ ಭಾರತೀ ಸ್ವಾಮಿಗಳು ಹೇಳಿದರು. ಅವರು ವಿಜಯನಗರದ ಶ್ರೀ ಭಾರತೀ ವಿದ್ಯಾಲಯದಲ್ಲಿ ಶ್ರೀ ಭಾರತೀ ಆರೋಗ್ಯ ಧಾಮದ ದಶಮಾನೋತ್ಸವದ ಅಂಗವಾಗಿ ನಡೆದ ಉಚಿತ ಆರೋಗ್ಯ ತಪಾಸಣೆ ಮತ್ತು ಕ್ಯಾನ್ಸರ್ ಜ್ಯಾಗೃತಿ ಶಿಬಿರವನ್ನು ಉದ್ಘಾಟಿಸಿ ಆಶೀರ್ವಚನ ನೀಡುತ್ತಿದ್ದರು…. Continue Reading →