Author Gowtam B K

ಶ್ರೀ ಭಾರತೀ ಆರೋಗ್ಯಧಾಮದ ದಶಮಾನೋತ್ಸವ

ಬೆಂಗಳೂರು 23. ದೇಹವೆಂದರೆ ನೌಕೆ ಇದ್ದಂತೆ ಅದನ್ನು ತೇಲಿಸುವ ಜವಾಬ್ದಾರಿ ವೈದ್ಯರದ್ದಾದರೆ ಗುರಿ ತಲುಪಿಸುವ ಹೊಣೆ ಗುರುವಿನದ್ದು ಎಂದು ಶ್ರೀ ರಾಘವೇಶ್ವರ ಭಾರತೀ ಸ್ವಾಮಿಗಳು ಹೇಳಿದರು. ಅವರು ವಿಜಯನಗರದ ಶ್ರೀ ಭಾರತೀ ವಿದ್ಯಾಲಯದಲ್ಲಿ  ಶ್ರೀ ಭಾರತೀ ಆರೋಗ್ಯ ಧಾಮದ ದಶಮಾನೋತ್ಸವದ ಅಂಗವಾಗಿ ನಡೆದ ಉಚಿತ ಆರೋಗ್ಯ ತಪಾಸಣೆ ಮತ್ತು ಕ್ಯಾನ್ಸರ್ ಜ್ಯಾಗೃತಿ ಶಿಬಿರವನ್ನು ಉದ್ಘಾಟಿಸಿ ಆಶೀರ್ವಚನ ನೀಡುತ್ತಿದ್ದರು…. Continue Reading →

13-9-2012: ಮಾತೃವಿಭಾಗದ ಭಿಕ್ಷಾಸೇವೆ, ಸಂಗೀತ, ದುರ್ಗಾ ನಮಸ್ಕಾರ ಮತ್ತು ಸಭಾಕಾರ್ಯಕ್ರಮ

ಹವ್ಯಕ ಮಹಾಮಂಡಲದ ಮಾತೃವಿಭಾಗದ ಭಿಕ್ಷಾ ಸೇವೆಯ ಅಂಗವಾಗಿ ಸಂಗೀತ ಕಾರ್ಯಕ್ರಮ, ದುರ್ಗಾ ನಮಸ್ಕಾರ ಮತ್ತು ಸಭಾಕಾರ್ಯಕ್ರಮ..

9-Sep-2012: ಬೆಂಗಳೂರು ಅರಮನೆ ಮೈದಾನದಲ್ಲಿ ಸಮಾಪ್ತಗೊಂಡ ರಾಮಕಥೆ

ಬೆಂಗಳೂರಿನ “ಅರಮನೆ ಮೈದಾನ”ದ ಗಾಯತ್ರಿ ವಿಹಾರದಲ್ಲಿ ಕಳೆದೊಂದು ವಾರದಿಂದ ಜರುಗುತ್ತಿದ್ದ “ರಾಮಕಥೆ”ಯು ಇಂದು ವಿಜೃಂಭಣೆಯಿಂದ ತೆರೆಯನ್ನು ಕಂಡಿದೆ. ಸಹಸ್ರಾರು ಜನ ರಾಮಭಕ್ತರು ಈ ದಿವ್ಯ ದೃಶ್ಯವನ್ನು ಪರಿಕಿಸಿದರು.

Newer posts »

© 2025 HareRaama : Official website of Sri Sri Raghaveshwara Bharati Swamiji, Pontiff – Sri Ramachandrapura Matha Hosanagara — Powered by WordPress

Theme by Anders NorenUp ↑