Author Info@HareRaama.in

ಶ್ರೀ ರಾಮಚಂದ್ರಾಪುರ ಮಠ ಪೆರಾಜೆ, ಮಾಣಿಯಲ್ಲಿ “ವಟಸಾವಿತ್ರೀ ವ್ರತ”

ವಟಸಾವಿತ್ರೀ ವ್ರತ– ಶ್ರೀ ರಾಮಚಂದ್ರಾಪುರ ಮಠ ಪೆರಾಜೆ, ಮಾಣಿಃ 23-6-2013: ಮಂಗಳೂರು ಹೋಬಳಿಯ ಉಪ್ಪಿನಂಗಡಿ, ಮುಳ್ಳೇರಿಯಾ ಮತ್ತು ಮಂಗಳೂರು ಮಂಡಲಗಳ ಒಟ್ಟು ಸೇರುವಿಕೆಯಲ್ಲಿ ಶ್ರೀ ರಾಮಚಂದ್ರಾಪುರ ಮಠ ಪೆರಾಜೆಯ ಮಾಣಿ ಮಠದಲ್ಲಿ “ವಟಸಾವಿತ್ರೀ ವ್ರತ“ದ ಪೂಜೆಯನ್ನು ವೇ.ಮೂ.ಶ್ರೀ ಮಿತ್ತೂರು ತಿರುಮಲೇಶ್ವರ ಭಟ್ಟ, ಅನೂಚಾನ ನಿಲಯ ಇವರ ಪೌರೋಹಿತ್ಯದಲ್ಲಿ, ಶ್ರೀ ಶ್ರೀರಂಗ ಭಟ್ಟ ಬಳ್ಳಮಜಲು, ವನಜಾಕ್ಷಿ ದಂಪತಿಗಳು ನೆರವೇರಿಸಿದರು…. Continue Reading →

ಜ್ಞಾನಸುಮ 1: “ಧರ್ಮಭೂಮಿ ಭಾರತ”- ಪ್ರೊ. ಟಿ. ಕೇಶವ ಭಟ್ಟ, ಎಂ.ಎ. ವಿದ್ವಾನ್, ವಿಶಾರದ

ಬ್ರಹ್ಮೈಕ್ಯ ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಮದ್ರಾಘವೇಂದ್ರಭಾರತೀ ಮಹಾಸ್ವಾಮಿಗಳವರ ಆರಾಧನಾ ಸಂಸ್ಮರಣ ಗ್ರಂಥ “ಶ್ರೀ ಗುರು ಭಾರತೀ”. ವಿದ್ವಾನ್ ಗಜಾನನ ಜೋಶೀ, ಗೋಕರ್ಣ ಇವರ ಪ್ರಧಾನ ಸಂಪಾದಕತ್ವದಲ್ಲಿ, ವಿದ್ವಾನ್ ಶ್ರೀ ಶೇಷಾಚಲ ಶರ್ಮಾ, ಎಂ.ಎ,  ನಿವೃತ್ತ ಸಂಸ್ಕೃತ ಪ್ರಾಧ್ಯಾಪಕರು, ಬೆಂಗಳೂರು ಇವರ ಸಂಪಾದಕತ್ವದಲ್ಲಿ, ವಿದ್ವಾನ್ ರಾಮಕೃಷ್ಣ ಅಡ್ಕೋಳಿ, ಸಾಗರ ಇವರ ಕಾರ್ಯನಿರ್ವಾಹತ್ವದಲ್ಲಿ, ಶ್ರೀ ಭಗವತ್ಪಾದ ಶ್ರೀ ರಾಘವೇಂದ್ರ… Continue Reading →

21-ಜೂನ್-2013: ಕೈಲಾಸ ಯಾತ್ರೆ ದಿನ 4: ಹೃಷೀಕೇಶ, ಭೂತನಾಥ್, ಗಂಗಾತೀರ

ತದನಂದರ ಗಂಗಾತೀರದ ಸ್ವಚ್ಛಂದ ಪರಿಸರದಲ್ಲಿ ಕೆಲವು ಕ್ಷಣಗಳನ್ನು ಕಳೆದರು.
ಪೂಜ್ಯ ಗಂಗಾ ಮೃತ್ತಿಕೆ (ಗಂಗಾತೀರದ ಮಣ್ಣು) ಯನ್ನು ಎಲ್ಲರೂ ಪರಸ್ಪರ ತಿಲಕವನ್ನಾಗಿ ಸ್ವೀಕರಿಸಿದರು.

ಶ್ರೀ ಮೂಕಾಂಬಿಕಾ ಅಷ್ಟಕಮ್

ಇಂದು ಕೊಲ್ಲೂರು ಶ್ರೀ ಮೂಕಾಂಬಿಕೆ ಲೋಕೋದ್ಧಾರಕ್ಕಾಗಿ ಭೂಮಿಯಲ್ಲಿ ಅವತರಿಸಿದ ದಿನ.
ಈ ಪುಣ್ಯದಿನದಂದು ಜಗಜ್ಜನನಿಯ ನಾಮಸ್ಮರಣೆಯ ಮೂಲಕ ಕಳೆದು ಸಕಲ ಸೌಭಾಗ್ಯಗಳನ್ನು ಪಡೆಯೋಣ.
ಮಂಗಳರೂಪಿಯಾಗಿ ಮಂಗಳಕರಳಾದ ಅಮ್ಮ ಸಕಲರ ಕಷ್ಟ ಪರಿಹರಿಸಿ ಮಂಗಳವನ್ನು ಕೊಡಲಿ ಎಂಬ ಹಾರೈಕೆ.

Sri Swamiji’s pravachan at the eve of undertaking Kailas Manasarovar Yathra

Shree Shree Raghaveshvara Bharathi Mahaswamiji addressed  a big  gathering of  devotees  at Shree Ramashrama, Bengaluru ,on 9th June,2013. His holiness spoke on the great significance of Kailas Manasarovar yathra. Shree Swamiji will be undertaking a pilgrimage with over  hundred and… Continue Reading →

ಶ್ರೀ ಪ್ರವಾಸ – ಜೂನ್ 2013

  Tour program of Shrimajjagadguru Shankaracharya Shree Shree Raghaveshwara Bharathi Swamiji of Shri Ramachandrapura Math for the Month of June 2013            Date Place of Halt 01/6/2013 Venkatesh Reddy, K R Puram, Bengaluru 02/6/2013 Govinda Bhat, Ramamurty nagar, Bengaluru 03/6/2012… Continue Reading →

ಧರ್ಮಜ್ಯೋತಿ ಲೇಖನಮಾಲಿಕೆ: ಸಮಗ್ರ ಸಂಗ್ರಹ

ಈ ಲೇಖನಮಾಲೆ ಈ ರೂಪದಲ್ಲಿ ಪ್ರಕಟಗೊಳ್ಳಲು ಸಹಕರಿಸಿದ ಎಲ್ಲರಿಗೆ ಧನ್ಯವಾದಗಳು. ಸ್ಪಂದಿಸಿದ ಶ್ರೀಗುರುಗಳ ಶಿಷ್ಯಕೋಟಿಗೂ ವಂದನೆಗಳು.

ಓದುಗರ ಅನುಕೂಲಕ್ಕಾಗಿ ಎಲ್ಲಾ ಕಂತುಗಳ ಸಂಕೊಲೆಗಳನ್ನು ಇಲ್ಲಿ ಜೋಡಿಸಿ ಕೊಡುತ್ತಿದ್ದೇವೆ.

ಹುಬ್ಬಳ್ಳಿ ರಾಮಕಥಾ: ಆಮಂತ್ರಣ ಪತ್ರಿಕೆ

ಮೇ ೨೪ರಿಂದ ೨೮ರ ತನಕ ಹುಬ್ಬಳ್ಳಿಯ ಗೋಕುಲ ಗಾರ್ಡನ್ ನಲ್ಲಿ ನಡೆಯಲಿರುವ ರಾಮಕಥಾ ಆಹ್ವಾನ ಪತ್ರಿಕೆ:

ಶಂಕರ ಜಯಂತಿ ಶುಭಾಶಯಗಳು

15-May-2013: ಶಂಕರ ಜಯಂತಿಯ ಶುಭ ಸಂದರ್ಭದಲ್ಲಿ ಎಲ್ಲಾ ಓದುಗ ವೃಂದಕ್ಕೆ ಶುಭಾಶಯಗಳು.

ಶ್ರೀ ಪ್ರವಾಸ- ಮೇ 2013

Tour program of Shrimajjagadguru Shankaracharya Shree Shree Raghaveshwara Bharathi Swamiji of Shri Ramachandrapura Math for the Month of May 2013 Date Place of Halt 01/5/2013 —- 02/5/2013 Bangalore 03/3/2012 Mumbai 04/5/2013 Mumbai 05/5/2013 Mumbai 06/5/2013 Mumbai 07/5/2013 Mumbai 08/5/2013 Mumbai… Continue Reading →

« Older posts Newer posts »

© 2026 HareRaama : Official website of Sri Sri Raghaveshwara Bharati Swamiji, Pontiff – Sri Ramachandrapura Matha Hosanagara — Powered by WordPress

Theme by Anders NorenUp ↑