Author Prasanna Mavinakuli

ಎಚ್ಚರಿಕೆ! ಶ್ರೀಗಳ ಘನತೆಗೆ ಕುಂದು ತರಬೇಡಿ : ಪ್ರಸನ್ನ ಮಾವಿನಕುಳಿ

ವಾಕ್ ಸ್ವಾತಂತ್ರ ಸಂವಿಧಾನ ದತ್ತ ಹಕ್ಕು ಆದರೆ ಅದು absolute ಅಲ್ಲ . ಶ್ರೀಗಳ ಮೇಲೆ ಅವರ ಘನತೆಗಳಿಗೆ ಕುಂದಾಗುವಂತಹ ಬರವಣಿಗೆ ನೇರವಾಗಿ ಭಾರತೀಯ ದಂಡ ಸಂಹಿತೆ ಯ ಸೆಕ್ಷನ್ 295-A ಕೆಳಗೆ ಜಾಮೀನು ರಹಿತ ಅಪರಾಧ ಮತ್ತು ಅದಕ್ಕೆ 3 ವರ್ಷಗಳವೆರೆಗೆ ಜೈಲು ವಾಸವನ್ನು ಘನ ನ್ಯಾಯಾಲಯ ವಿಧಿಸಬಹುದು ಎಂಬುದನ್ನು ತಮ್ಮೆಲ್ಲರ ಗಮನಕ್ಕೆ ತರುತ್ತೇನೆ ..

ಎಚ್ಚರಿಕೆ! ಅವರು ನಮ್ಮ ಪ್ರೀತಿಯ ಸಂಸ್ಥಾನ !

ಶ್ರೀಗಳ ವಿರುದ್ಧ ಮಸಲತ್ತು ಮಾಡುತ್ತಿರುವರೇ – ನೆನಪಿಟ್ಟುಕೊಳ್ಳಿಇಷ್ಟು ದಿನ ಶ್ರೀಗಳ ಯೋಜನೆಗಳಿಗಾಗಿ ಜೀವನ ವನ್ನು ಕೊಡುತ್ತಿದ್ದೆವು;
ಆದರೆ ಅಲ್ಲಿಗೆ ನಿಲ್ಲುವುದಿಲ್ಲ – ತಮ್ಮ ಷಡ್ಯಂತ್ರ ಬೇಧಿಸಿ ನಮ್ಮ ಪ್ರೀತಿಯ ಗುರುಗಳನ್ನು ಕಾಪಾಡಿಕೊಳ್ಳಲು ನಮ್ಮ ಜೀವನ ಮಾತ್ರವಲ್ಲ ಜೀವವೂ ತ್ರಣಕ್ಕೆ ಸಮಾನ – ಎಚ್ಚರಿಕೆ!

31-08-2014: “ನಮ್ಮ ಪ್ರೀತಿಯ ಶ್ರೀ ಸಂಸ್ಥಾನ” ಕೃತಿ ಲೋಕಾರ್ಪಣ

ಪುಸ್ತಕದ ಕುರಿತಾಗಿ ದೀರ್ಘವಾಗಿ ಮಾತನಾಡಿದ ವಕೀಲರೂ ನ್ಯಾಯವಾದಿಗಳು ಆದ ಶ್ರೀ ಎಂ ಅರ್ ಸತ್ಯನಾರಾಯಣ ರವರು , ಪುಸ್ತಕವನ್ನು ಪ್ರಸನ್ನ ಅನುಭವಿಸಿ ಬರೆದಿದ್ದರಿಂದ ಭಾವ ಇದರಲ್ಲಿ ತುಂಬಿದೆ – ಇದು ಭಾವದಿಂದ ಕೂಡಿದೆಯಾದ್ದರಿಂದ ಭಾಷೆ ಕೂಡ ಅತ್ಯಂತ ಸರಳವಾಗಿದ್ದು ಓದಿಸಿಕೊಂಡು ಹೋಗುತ್ತದೆ – ಅಮೇರಿಕಾದಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಒಬ್ಬ ಸಾಮಾನ್ಯ ತರುಣ ಇಂತಹ ಒಂದು ಕ್ರತಿ ರಚಿಸಿದ್ದಾನೆ ಎಂದರೆ ಸಾಮಾನ್ಯ ಜನರಿಗೆ ಶ್ರೀಗಳ ಮೇಲೆ ಸಾಮಾನ್ಯ ಜನರಿಗೆ ಇರುವ ಪ್ರೀತಿ ಮತ್ತು ಅಭಿಮಾನ ಏನು ಎಂದು ಅರ್ಥವಾಗುತ್ತದೆ ಎಂದರು . ಅಲ್ಲದೆ ಇವತ್ತಿನ ಸಂಕೀರ್ಣ ಸಂದರ್ಭ ಮತ್ತು ಸಾಮಾನ್ಯ ಜನರನ್ನೂ ಆಕರ್ಷಿಸುವ ಕೃತಿ ಯಲ್ಲಿ ಪ್ರಸ್ತಾಪಿಸಿದ ಶ್ರೀಗಳ ಹಲವು ಗುಣಗಳ ಬಗೆಗೆ ಅತ್ಯಂತ ದೀರ್ಘವಾಗಿ ಮಾತನಾಡಿದರು

© 2025 HareRaama : Official website of Sri Sri Raghaveshwara Bharati Swamiji, Pontiff – Sri Ramachandrapura Matha Hosanagara — Powered by WordPress

Theme by Anders NorenUp ↑