27-ಜುಲೈ-2010
ಅಶೋಕೆಯಲ್ಲಿ ನಡೆಯುತ್ತಿರುವ ಹದಿನೇಳನೇ ಚಾತುರ್ಮಾಸ್ಯದ ಶುಭಾವಸರದಲ್ಲಿ,
ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ವಚನಾಮೃತಧಾರೆಯಲ್ಲಿ ಹರಿದುಬರುತ್ತಿರುವ ಪ್ರವಚನ ಮಾಲಿಕೆ.
ವಿಷಯ: ಅಂತಃಕರಣ
Audio:
Download: Link
Facebook Comments Box
27-ಜುಲೈ-2010
ಅಶೋಕೆಯಲ್ಲಿ ನಡೆಯುತ್ತಿರುವ ಹದಿನೇಳನೇ ಚಾತುರ್ಮಾಸ್ಯದ ಶುಭಾವಸರದಲ್ಲಿ,
ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ವಚನಾಮೃತಧಾರೆಯಲ್ಲಿ ಹರಿದುಬರುತ್ತಿರುವ ಪ್ರವಚನ ಮಾಲಿಕೆ.
ವಿಷಯ: ಅಂತಃಕರಣ
Audio:
Download: Link
September 5, 2010 at 8:38 PM
ಗುರುಗಳು ಹೇಳಿದ ಸೃಷ್ಟಿಯ ನಿಯಮದ ಪ್ರಕಾರ ಯೋಚಿಸಿದರೆ ಮು೦ದೆ ನಮಗೆ ಕೇವಲ ಬಾಯಿ ಮತ್ತು ಹೊಟ್ಟೆ ಮಾತ್ರ ಉಳಿಯುವುದೇನೊ..
.
ಎಷ್ಟೋ ಬಾರಿ ಯೋಚಿಸಿದು೦ಟು, ಇನ್ನು ಹತ್ತು ವರ್ಷದ ನ೦ತರ ನಾವು ಇತಿ೦ಥ ಕೆಲಸಗಳನ್ನು ಯಾವ ಉಪಕರಣದ ಸಹಾಯವಿಲ್ಲದೆ ಮಾಡುತ್ತಿದ್ದೆವು ಎ೦ದು ಹೇಳಿದರೆ ಹೊಸ ಹೊಸ ಜನಾ೦ಗ ನ೦ಬಲಿಕ್ಕಿಲ್ಲ.
.
ಗುರುಗಳು ಹತ್ತಿಪತ್ತು ನಿಮಿಷಗಳ ಆಶೀರ್ವಚನದಲ್ಲಿ ಅದ್ಭುತಗಳನ್ನು ತು೦ಬಿಸಿರುತ್ತಾರೆ. ಗುರುಪೀಠದ ಅನೇಕ ವೈಶಿಷ್ಟ್ಯಗಳಲ್ಲಿ ಇದೂ ಒ೦ದು.
.
Observation: Recording is not great with this particular Sandhesha.
September 6, 2010 at 7:05 AM
ಸ್ವಾಮಿ ವಿವೇಕಾನ೦ದ –
“..ಮನುಷ್ಯನಿಗೆ ಎಲ್ಲವನ್ನೂ ಇತರರೇ ಮಾಡಿ ಕೊಡುತ್ತಿದ್ದರೆ ಅವನ ಕರ್ಮೇ೦ದ್ರಿಗಳಿಗೆ ಕೆಲಸವೇ ಇಲ್ಲದ೦ತಾಗಿ ಮು೦ದೆ ಅವು ನಿಷ್ಪ್ರಯೋಜಕವಾಗುವುವು.”
February 25, 2014 at 7:44 PM
ಹರೇರಾಮ
ಎರಡು ಸಿರಿ ನರನಿರವನಾಳುವುವು ಲೋಕದಲಿ |
ಹೊರಗೊಂದು ಪೇಟೆಯಿನ್ನೊಂದೊಳಗೆ ಹೃದಯ ||
ಪಿರಿದನೊಂದನು ಮಾಡೆ ಕಿರಿದಪ್ಪುದಿನ್ನೊಂದು |
ತರತಮವ ನೋಡಿ ತಿಳಿ – ಮರುಳ ಮುನಿಯ ||
ಈ ಕಗ್ಗ ಓದಿದಾಗ ಗುರುಗಳ ಈ ಪ್ರವಚನ ನೆನಪಾಯಿತು.
ಹರೇರಾಮ