30-ಜುಲೈ-2010
ಅಶೋಕೆಯಲ್ಲಿ ನಡೆಯುತ್ತಿರುವ ಹದಿನೇಳನೇ ಚಾತುರ್ಮಾಸ್ಯದ ಶುಭಾವಸರದಲ್ಲಿ,
ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ವಚನಾಮೃತಧಾರೆಯಲ್ಲಿ ಹರಿದುಬರುತ್ತಿರುವ ಪ್ರವಚನ ಮಾಲಿಕೆ.
ವಿಷಯ: ಸನ್ಯಾಸ
Audio:
Download: Link
Facebook Comments Box
30-ಜುಲೈ-2010
ಅಶೋಕೆಯಲ್ಲಿ ನಡೆಯುತ್ತಿರುವ ಹದಿನೇಳನೇ ಚಾತುರ್ಮಾಸ್ಯದ ಶುಭಾವಸರದಲ್ಲಿ,
ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ವಚನಾಮೃತಧಾರೆಯಲ್ಲಿ ಹರಿದುಬರುತ್ತಿರುವ ಪ್ರವಚನ ಮಾಲಿಕೆ.
ವಿಷಯ: ಸನ್ಯಾಸ
Audio:
Download: Link
September 16, 2010 at 6:58 AM
ಸರ್ವತ೦ತ್ರ ಸ್ವತ೦ತ್ರ.. ಸ೦ನ್ಯಾಸಿ.. ಸ್ವತ೦ತ್ರದ ಚರಮಸೀಮೆಯೆ ಸ೦ನ್ಯಾಸಿ?
ಭೋಗದ ಚರಮಸೀಮೆಯೆ ಯೋಗ? ಸ೦ನ್ಯಾಸಿ?
ಸಕಲ ಭೋಗವನ್ನು ಅನುಭವಿಸಿ ಇನ್ಯಾವ ಭೋಗವಿದೆ ಎ೦ದು ಹುಡುಕಿ ಹೊರಟ ಭೋಗಿ ಯೋಗಿ?
ಹುಡುಕಿ ಹೊರಟವರ ನಡಿಗೆ ಅನ೦ತ, ಮತ್ತೆ ನೋಡಿದರೆ ಅದು ಒಳ ನಡಿಗೆ, ಮತ್ತೆ ನೋಡಿದರೆ ಅದು ಪರಮಾತ್ಮನಿಗೆ ಪ್ರದಕ್ಷಿಣೆ, ಮತ್ತೆ ನೋಡಿದರೆ ಅಲ್ಲಿ ಪರಮಾತ್ಮ ಮಾತ್ರ, ಮತ್ತೆ ನೋಡಿದರೆ ನೋಡಲು ಏನು ಇಲ್ಲ.
ಶ್ರೀ ಗುರುಭ್ಯೋ ನಮಃ