Category ಆಡಿಯೋ-ವೀಡಿಯೋ

Listen and Watch videos or audios of elocution / aasheervachana by Sri Swamiji

॥ಶ್ರೀ ಹನುಮಾನ್ ಪಂಚರತ್ನಮ್ ॥

॥ಶ್ರೀ ಹನುಮಾನ್ ಪಂಚರತ್ನಮ್ ॥ ॥ಹರೇರಾಮ॥ ಶ್ರೀರಾಮಚಂದ್ರಾಪುರ ಮಠ ಪೆರಾಜೆ-ಮಾಣಿಯಲ್ಲಿ  “ವಿಜಯ ಚಾತುರ್ಮಾಸ್ಯ” ಪುಣ್ಯಕಾಲದ  ಮುಖ್ಯಕೇಂದ್ರಬಿಂದು ಶ್ರೀಮಠದಲ್ಲಿ ಸಂಚಾರದಲ್ಲಿರುವ  ಆಂಜನೇಯ. ಅಂಜನೇಯನನ್ನು ಚಾತುರ್ಮಾಸ್ಯದ ಎಲ್ಲಾ ದಿನಗಳಲ್ಲಿಯೂ, ನಾನಾ ರೂಪದಲ್ಲಿ, ನಾನಾ ವಿಧದಲ್ಲಿ ಸ್ತುತಿಸುತ್ತಾ ಚಾತುರ್ಮಾಸ್ಯವನ್ನು ಹನುಮಮಯ ಮಾಡಬೇಕಾಗಿದೆ. ಆ ಪ್ರಯುಕ್ತ ಶ್ರೀ ಪೀಠದ ಎಲ್ಲಾ ಶಿಷ್ಯವರ್ಗ ನಮ್ಮ ಪೀಠದ ಸಂಸ್ಥಾಪಕರಾದ ಶ್ರೀ ಆದಿ ಶಂಕರಾಚಾರ್ಯರಿಂದ ರಚಿತವಾದ… Continue Reading →

ನಕ್ಷತ್ರಮಾಲಾ ಸ್ತೋತ್ರಮ್

ನಕ್ಷತ್ರಮಾಲಾ ಸ್ತೋತ್ರಮ್ ಶ್ರೀ ಶಂಕರಾಚಾರ್ಯ ವಿರಚಿತ ಶಿವಪಂಚಾಕ್ಷರ ನಕ್ಷತ್ರಮಾಲಾ ಸ್ತೋತ್ರಮ್. ಶಿವ ಪಂಚಾಕ್ಷರಿಯನ್ನು ಒಳಗೊಂಡು ಶಿವನ ರೂಪವನ್ನು, ಶಿವನ ವೈಭವವನ್ನು ಹೇಳುತ್ತಾ ಇಪ್ಪತ್ತೇಳು ಶ್ಲೋಕಗಳ ಗುಚ್ಛವನ್ನು ರಚಿಸಿದ್ದಾರೆ  ಶ್ರೀ ಶಂಕರಾಚಾರ್ಯ ಭಗವತ್ಪಾದರು. ಇಪ್ಪತ್ತೆಂಟನೆಯ ಫಲಶ್ರುತಿಯಲ್ಲಿ ಹೇಳಿದಂತೆ  ಶಿವ ಪಂಚಾಕ್ಷರ (ಓಂ ನಮಃ ಶಿವಾಯ)ದಿಂದ ಕೂಡಿದ ಕಮಲದ ಮಣಿಯ ಹಾಗೆ ಸಂತೋಷ ಕೊಡುವ ನಾಲ್ಕು ಸಾಲುಗಳ ಈ ನಕ್ಷತ್ರ… Continue Reading →

ಭ್ರಮರಾಂಬಾಷ್ಟಕಮ್

ಭ್ರಮರಾಂಬಾಷ್ಟಕಮ್ ಶ್ರೀ ಆದಿ ಶಂಕರಾಚಾರ್ಯರು ರಚಿಸಿದ “ಭ್ರಮರಾಂಬಾಷ್ಟಕಮ್”,  ಹೆಸರೇ ಸೂಚಿಸುವ ಹಾಗೆ ಒಂದು  ದೇವೀ ಸ್ತೋತ್ರ; ಶ್ರೀಶೈಲದಲ್ಲಿ ನೆಲೆಯಾಗಿರುವ ಭ್ರಮರಾಂಬಿಕೆಯ ಸ್ತುತಿ. ಶ್ರೀಶೈಲ  ದ್ವಾದಶ ಜ್ಯೋತಿರ್ಲಿಂಗಗಳಲ್ಲಿ ಒಂದು.  ಕೃಷ್ಣಾ ನದೀ ತೀರದ ಈ ಸ್ಥಳವನ್ನು  ಶ್ರೀಶೈಲವ ಶ್ರೀ ಪರ್ವತಮ್, ಶ್ರೀಗಿರಿ ಎಂದೂ ಕರೆಯುತ್ತಾರೆ. ಶ್ರೀಶೈಲಲ್ಲಿ ಆರಾಧನೆಯಾಗುವುದು ಸ್ವಾಮಿ ಮಲ್ಲಿಕಾರ್ಜುನ ಸ್ವಾಮಿ  ಮತ್ತು ದೇವಿ ಭ್ರಮರಾಂಬೆಗೆ. ಅಷ್ಟಾದಶ ಶಕ್ತಿಪೀಠಗಳಲ್ಲಿ ಒಂದು  ಈ ತಾಯಿ ಭ್ರಮರಾಂಬೆಯ ಸನ್ನಿಧಿ…. Continue Reading →

ಶ್ರೀಶಾರದಾ ಭುಜಂಗಪ್ರಯಾತಾಷ್ಟಕಮ್

ಶ್ರೀಶಾರದಾ ಭುಜಂಗಪ್ರಯಾತಾಷ್ಟಕಮ್   ಹರೇರಾಮ. ಶ್ರೀ ಆದಿ ಶಂಕರಾಚಾರ್ಯರಿಂದ ರಚಿತವಾದ ಶೃಂಗೇರೀ ಶಾರದಾಂಬೆಯ ಸ್ತೋತ್ರ ಶ್ರೀ ಶಾರದಾ ಭುಜಂಗಪ್ರಯಾತಾಷ್ಟಕಮ್. ನಾಲ್ಕು ಯಗಣಗಳ ಒಂದು ವೃತ್ತ – ಭುಜಂಗಪ್ರಯಾತ. ಈ ಸುಂದರ ಶಬ್ಧಗಳ ಜೋಡಣೆಯಲ್ಲಿ ರಚಿತವಾದ ವಿದ್ಯಾಧಿದೇವತೆಯ ವರ್ಣನೆಯನ್ನು ಮಾಡಿ ಶಾರದಾದೇವಿಯ ಕೃಪೆಗೆ ಪಾತ್ರರಾಗಿರಿ ಎಂಬ ಹಾರೈಕೆ. ~ ಧ್ವನಿಃದೀಪಿಕಾ ಭಟ್, ಬೆಂಗಳೂರು ರಚನೆಃ ಶ್ರೀ ಆದಿ… Continue Reading →

ಶ್ರೀ ಗಣೇಶ ಪಂಚರತ್ನಮ್

ಹರೇರಾಮ. ಶ್ರೀ ಆದಿ ಶಂಕರಾಚಾರ್ಯ ಕೃತ ಶ್ರೀ ಗಣೇಶ ಪಂಚರತ್ನಮ್. ಸಕಲ ವಿಘ್ನ ನಿವಾರಕನನ್ನು ಪ್ರತಿದಿನ ಪ್ರಾತಃ ಕಾಲದಲ್ಲಿ ಹೃದಯದಲ್ಲಿ ಸ್ಮರಿಸುತ್ತಾ ಈ ಪಂಚರತ್ನ ಶ್ಲೋಕವನ್ನು ಯಾರು ಹಾಡುತ್ತಾರೋ ಅವರು ಆರೋಗ್ಯವನ್ನು, ನಿರ್ದೋಷತ್ವವನ್ನು, ಸನ್ಮಿತ್ರರನ್ನು, ಸುಪುತ್ರರನ್ನು, ಪೂರ್ಣ ಆಯುಷ್ಯವನ್ನು, ಅಷ್ಟೈಶ್ವರ್ಯ ವನ್ನು ಶೀಘ್ರವಾಗಿ ಹೊಂದುವರೆಂದು ಸ್ತೋತ್ರದ ಫಲಶ್ರುತಿಯಲ್ಲಿ ಆಚಾರ್ಯರು ತಿಳಿಸಿದ್ದಾರೆ. ~ ರಚನೆಃ ಶ್ರೀ ಆದಿ… Continue Reading →

ಶ್ರೀ ಮೂಕಾಂಬಿಕಾ ಅಷ್ಟಕಮ್

ಇಂದು ಕೊಲ್ಲೂರು ಶ್ರೀ ಮೂಕಾಂಬಿಕೆ ಲೋಕೋದ್ಧಾರಕ್ಕಾಗಿ ಭೂಮಿಯಲ್ಲಿ ಅವತರಿಸಿದ ದಿನ.
ಈ ಪುಣ್ಯದಿನದಂದು ಜಗಜ್ಜನನಿಯ ನಾಮಸ್ಮರಣೆಯ ಮೂಲಕ ಕಳೆದು ಸಕಲ ಸೌಭಾಗ್ಯಗಳನ್ನು ಪಡೆಯೋಣ.
ಮಂಗಳರೂಪಿಯಾಗಿ ಮಂಗಳಕರಳಾದ ಅಮ್ಮ ಸಕಲರ ಕಷ್ಟ ಪರಿಹರಿಸಿ ಮಂಗಳವನ್ನು ಕೊಡಲಿ ಎಂಬ ಹಾರೈಕೆ.

ಆಶೀರ್ವಚನ: ನಂದನ ಸಂವತ್ಸರ ಪೌಷ ಶುಕ್ಲ ಬಿದಿಗೆ (13 ಜನವರಿ 2013)

ಆಶೀರ್ವಚನ: ನಂದನ ಸಂವತ್ಸರ ಪೌಷ ಶುಕ್ಲ ಬಿದಿಗೆ (13 ಜನವರಿ 2013)

ಶಿರಸಿ- ಅಂಬಾಗಿರಿಯಲ್ಲಿ ನಡೆದ “ಅಂಬಾಕಥಾ” ವೀಡಿಯೊ

ಶರನ್ನವರಾತ್ರಿಯ ಶುಭ ಸಂದರ್ಭದಲ್ಲಿ ಶಿರಸಿಯ ಅಂಬಾಗಿರಿಯ ಶ್ರೀ ರಾಮಕೃಷ್ಣ ಕಾಳಿಕಾ ಮಠದಲ್ಲಿ ನಡೆದ “ಅಂಬಾಕಥಾ” ದ ಮಾಲಿಕೆಯಲ್ಲಿ ಜನಮಾನಸಕ್ಕೆ ತಲುಪಿದ ಶ್ರೀಗುರುಗಳ ಅಮೃತವಾಣಿಯ ಸಮಗ್ರ ವೀಡಿಯೋ ದೃಶ್ಯಾವಳಿ ಇಲ್ಲಿ ನೋಡಬಹುದಾಗಿದೆ.

“ಅಮ್ಮಾ” : ಶ್ರೀ ಶ್ರೀ ಪ್ರಾರ್ಥನೆ (ಅಂಬಾಕಥೆ)

ಕೆಟ್ಟ ಮಕ್ಕಳು ಕೋಟಿ ಹುಟ್ಟಬಹುದಮ್ಮ
ಕೆಟ್ಟ ತಾಯಿಯ ಹುಟ್ಟು ಇರಲಾರದಮ್ಮ |

ಜೆ ಪಿ ನಗರದಲ್ಲಿ ನಡೆದ “ಶ್ರೀರಾಮಕಥೆ”2012: ವೀಡಿಯೋ

ಬೆಂಗಳೂರು, ಜುಲೈ 15 – 21, 2012: ಶ್ರೀದುರ್ಗಾಪರಮೇಶ್ವರೀ ಕ್ರೀಡಾಂಗಣ, ಜೆ.ಪಿ.ನಗರ 2ನೆಯ ಘಟ್ಟ, ಆರ್.ವಿ.ಡೆಂಟಲ್ ಕಾಲೇಜಿನ ಎದರು ಜೆ.ಪಿ.ನಗರದಲ್ಲಿ ನಡೆದ “ಶ್ರೀರಾಮಕಥೆ”ಯ ಸಮಗ್ರ ವೀಡಿಯೋ ದೃಶ್ಯಾವಳಿ ಇಲ್ಲಿ ನೋಡಬಹುದಾಗಿದೆ: ======================================== Day 1 Part 1 | Part 2 Day 2 Part 1 | Part 2 Day 3 Part… Continue Reading →

« Older posts Newer posts »

© 2025 HareRaama : Official website of Sri Sri Raghaveshwara Bharati Swamiji, Pontiff – Sri Ramachandrapura Matha Hosanagara — Powered by WordPress

Theme by Anders NorenUp ↑