ಗುರುಪದ-6

“ವಿಕಾರವು ನಮ್ಮ ಜೀವನದ ಎಲ್ಲ ಸುಖ ನೆಮ್ಮದಿಗಳನ್ನು ಹಾಳುಮಾಡುತ್ತದೆ. ಮನೋವಿಕಾರವೇ ಎಲ್ಲ ವಿಕಾರಕ್ಕೂ ಮೂಲ. ಮನಸ್ಸಿನ ಮೂಲದಲ್ಲಿರುವ ವಿಷಬೀಜ ದೂರವಾದರೆ ಮಾತ್ರ ವಿವೇಕ ಮೂಡಬಲ್ಲದು. ಯಾರೆದುರು ವಿಕಾರಕ್ಕೆ ಕಾರಣವಾಗುವ ವಸ್ತು ಇದ್ದಾಗಲೂ ಯಾರ ಮನಸ್ಸು ವಿಕಾರವಾಗುವುದಿಲ್ಲಾವೋ ಅವರೇ ನಿಜವಾದ ಧೀರರು.”

Facebook Comments Box