Category ಸುದ್ದಿ

Get tuned to the latest news related to Sri Swamiji

ಶಿವರಾತ್ರಿ ಮಹೋತ್ಸವ ಆಮಂತ್ರಣ

ಗುರು – ಗೋವು – ರಾಮ – ಶ್ರೀಭಾರತೀಪ್ರಕಾಶನದ ಹೊಸ ಪುಷ್ಪಗಳ ಲೋಕಾರ್ಪಣೆ

ಶ್ರೀರಾಮಚಂದ್ರಾಪುರ ಮಠದ ಶ್ರೀಭಾರತೀಪ್ರಕಾಶನದ  ಹೊಸ ಪುಷ್ಪಗಳ ಲೋಕಾರ್ಪಣೆಯು ಬೆಂಗಳೂರಿನ ಗಿರಿನಗರದಲ್ಲಿರುವ ಶ್ರೀರಾಮಾಶ್ರಮದಲ್ಲಿ ದಿನಾಂಕ 05-01-2014ರಂದು ನಡೆಯಿತು. ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರು ದಿವ್ಯಸಾನ್ನಿಧ್ಯ ವಹಿಸಿ ಲೋಕಾರ್ಪಣೆಯನ್ನು ನಡೆಸಿಕೊಟ್ಟರು. ನಿವೃತ್ತ ಐ.ಜಿ.ಪಿ. ಹಾಗೂ ಪ್ರಸಕ್ತ ಲೋಕಾಯುಕ್ತ ನಿರ್ದೇಶಕ ಶ್ರೀ ಡಿ ಎನ್ ಮುನಿಕೃಷ್ಣ, ಐಪಿಎಸ್, ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು. ಲೋಕಾರ್ಪಣೆಗೊಂಡ ಪುಸ್ತಕಗಳು: 1. ಗುರುವಿನ ಗರಿಮೆ –… Continue Reading →

ಮಾಣಿ ಮಠ ವಾರ್ಷಿಕೋತ್ಸವ ಮತ್ತು ಸಾಮೂಹಿಕ ಉಪನಯನ ಆಮಂತ್ರಣ

ಗುರು – ಗೋವು – ರಾಮ – ಶ್ರೀಭಾರತೀಪ್ರಕಾಶನದ ಹೊಸ ಪುಷ್ಪಗಳ ಲೋಕಾರ್ಪಣೆ ಆಮಂತ್ರಣ

ಕಾಂಚನ ರಾಮಕಥಾ ಪೋಟೋಗಳು – 25-12-2013

ಕಾಂಚನ ರಾಮಕಥಾ ಉದ್ಘಾಟನಾ ಸಮಾರಂಭ – 25-12-2013 ಪೋಟೋಗಳು

22 – ಡಿಸೆಂಬರ್ 2013: ನೀರ್ಚಾಲು “ಮಹಾಜನ”ಕ್ಕೆ ಶ್ರೀ ಶ್ರೀ ರಾಘವೇಶ್ವರ ಭಾರತೀ ಸ್ವಾಮಿಗಳ ಭೇಟಿ

23 ಕ್ಕೆ ನಡೆಯುವ “ಸಮಾರೋಪ ಸಮಾರಂಭ” ಸಭಾಕಾರ್ಯಕ್ರಮಕ್ಕೆ ರಾಮಚಂದ್ರಾಪುರ ಮಠದ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು ಚಿತ್ತೈಸಲಿದ್ದಾರೆ;

ವಿಜಯ ಸಂವತ್ಸರದ ‘ಎಡೆ ಅಮಾವಾಸ್ಯೆ’ ಉತ್ಸವ ಸಂಪನ್ನ

ಪರಮಪೂಜ್ಯರ ದಿವ್ಯ ಮಾರ್ಗದರ್ಶನದಲ್ಲಿ ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದ ವಿಜಯ ಸಂವತ್ಸರದ ‘ಎಡೆ ಅಮಾವಾಸ್ಯೆ’ ಉತ್ಸವ ಪ್ರಯುಕ್ತ 108 ಎಡೆ(ಬಾಳೆಎಲೆ)ಗಳಲ್ಲಿ ದೋಸೆ , ಇಡ್ಲಿ, ಸುಕ್ಕಿನುಂಡೆ, ವಡೆ, ಪಾಯಸ, ತೊವೆ, ಕಬ್ಬು, ಎಲೆ, ಹಣ್ಣಡಿಕೆ ಇವುಗಳನ್ನು ದೇವರಿಗೆ ನೈವೇದ್ಯ ಮಾಡಿ ಮಹಾ ಮಂಗಳಾರತಿ ಮುಗಿಸಿ ನಂತರ ರಥಬೀದಿಯಲ್ಲಿ ರಥೋತ್ಸವವು ನಡೆಯಿತು. ಪ್ರಧಾನ ಅರ್ಚಕರಾದ… Continue Reading →

ರಕ್ತ ಗುಂಪು ನಿರ್ಣಯ , ರಕ್ತದಾನ, ಮಧುಮೇಹ ಹಾಗೂ ಆಸ್ತಮಾ ಉಚಿತ ಶಿಬಿರ

ರಕ್ತ ಗುಂಪು ನಿರ್ಣಯ , ರಕ್ತದಾನ, ಮಧುಮೇಹ ಹಾಗೂ ಆಸ್ತಮಾ ಉಚಿತ ಶಿಬಿರದಲ್ಲಿ ದೀಪಜ್ವಾಲನ ಮಾಡುತ್ತಾ ಉದ್ಘಾಟನಾ ಭಾಷಣದಲ್ಲಿ ನುಡಿದರು. ಡಾ |ವಿ. ವಿ. ರಮಣ ಅವರ ಮಾರ್ಗದರ್ಶನದಲ್ಲಿ ಶಿಬಿರ ಜರಗಿತು. ವೈ. ವಿ. ರಮೇಶ್ ಎತಡ್ಕ ಅವರು ಪ್ರಾಸ್ಥಾವಿಕ ಮಾತುಗಳನ್ನಾಡಿದರು. ಹರಿಯಪ್ಪ ಭಟ್, ಬಾಲಕೃಷ್ಣ ಭಟ್. ಕೊಲ್ಲಂಪಾರೆ ನಾರಾಯಣ ಭಟ್ ಶುಭಾಶಂಸನೆಗಳತ್ತರು. ಡಾ | ಕೇಶವ ಪ್ರಸಾದ ಚಾಳಿತ್ತಡ್ಕ ಸಲಹೆ ಸೂಚನೆಗಳನ್ನಿತ್ತರು.

ಅಂತರಂಗದ ಕದ ತಟ್ಟಿದ ಭಾವ ಪೂಜೆ

ಬೆಂಗಳೂರು: ಅಲ್ಲಿ ನೆರೆದವರ ಮನವೆಲ್ಲ ಪುಳಕ, ಧ್ಯಾನದ ಹಾದಿಯಲ್ಲಿ ಜೀವಾತ್ಮ ಪರಮಾತ್ಮನ ಕಾಣುವ ಯತ್ನದಲ್ಲಿ ದಿವ್ಯತೆಯನ್ನು ಅನುಭವಿಸಿದರು, ವಿಸ್ಮಿತರಾದರು. ಇದು ಸಾಧ್ಯವಾಗಿದ್ದು, ಬೆಂಗಳೂರಿನ ಕೆ.ಎಸ್.ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ನಡೆದ ವಿಶಿಷ್ಟ ಭಾವಪೂಜೆಯಲ್ಲಿ. ಭಾನುವಾರ ಸಂಜೆ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ಕಲ್ಪನೆಯ ಕೂಸು, ರಾಮಕಥೆಗಿಂತಲೂ ವಿಶಿಷ್ಟವಾದ, ಅಧ್ಯಾತ್ಮದ ಸಿಹಿಜೇನು ತಿನಿಸುವ ಭಾವ ಪೂಜೆಯಲ್ಲಿ ತೊಡಗಿಸಿ,… Continue Reading →

« Older posts Newer posts »

© 2025 HareRaama : Official website of Sri Sri Raghaveshwara Bharati Swamiji, Pontiff – Sri Ramachandrapura Matha Hosanagara — Powered by WordPress

Theme by Anders NorenUp ↑