Category ಸುದ್ದಿ

Get tuned to the latest news related to Sri Swamiji

25-ಜುಲೈ-2013: ಸರ್ವಸೇವೆ- ಡಾ॥ಭೀಮೇಶ್ವರ ಜೋಷಿ, ಧರ್ಮಕರ್ತರು- ಶ್ರೀಕ್ಷೇತ್ರ ಹೊರನಾಡು

ಪೆರಾಜೆ-ಮಾಣಿ ಮಠ: 25-07-2013 ಮಾಣಿ ಮಠದಲ್ಲಿ ವಿಜಯ ಚಾತುರ್ಮಾಸ್ಯದ ನಾಲ್ಕನೇ ದಿನ ಡಾ||ಭೀಮೇಶ್ವರ ಜೋಷಿ, ಧರ್ಮಕರ್ತರು, ಶ್ರೀಕ್ಷೇತ್ರ ಹೊರನಾಡು– ಇವರಿಂದ ಸರ್ವಸೇವೆ ನಡೆಯಿತು. ಶ್ರೀಮಠದ ಪದಾಧಿಕಾರಿಗಳು, ಶ್ರೀಮತಿ ಉಷಾ ಅಗರ್ ವಾಲ್, ಅಲ್ಕಾ ಪಟೇಲ್ ಉಪಸ್ಥಿತರಿದ್ದರು. ಚಾತುರ್ಮಾಸ್ಯದ ಈ ವಿಶೇಷ ದಿನದಂದು ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನದ ಧರ್ಮಕತೃಗಳಾದ ಶ್ರೀ ಭೀಮೇಶ್ವರ ಜೋಷಿ ಹಾಗೂ ಕುಟುಂಬದವರು ಶ್ರೀ… Continue Reading →

24-ಜುಲೈ-2013: ವಿಜಯ ಚಾತುರ್ಮಾಸ್ಯ – ಮಾಣಿ, ಕಬಕ ಮತ್ತು ಉಪ್ಪಿನಂಗಡಿ ವಲಯಗಳ ಗುರುಭಿಕ್ಷಾಸೇವೆ

ಪೆರಾಜೆ-ಮಾಣಿಃ 24.7.2013, ಬುಧವಾರ. ವಿಜಯ ಚಾತುರ್ಮಾಸ್ಯದ ಮೂರನೇ ದಿನದ ಗುರುಭಿಕ್ಷಾ ಸೇವೆಯನ್ನು ನಡೆಸಿಕೊಟ್ಟವರು ಮಾಣಿ, ಕಬಕ ಮತ್ತು ಉಪ್ಪಿನಂಗಡಿ ವಲಯದವರು. ಬೆಳಗ್ಗೆ ಶ್ರೀಕರಾರ್ಚಿತ ಶ್ರೀದೇವರುಗಳ ಪೂಜೆ, ಮಹಿಳೆಯರಿಂದ ಕುಂಕುಮಾರ್ಚನೆ ನಡೆದು ನಂತರ ಮೂರು ವಲಯಗಳ “ವಲಯ ಸಭೆ” ಜರುಗಿತು. ವಲಯದ ಆಗುಹೋಗುಗಳ ಪಟ್ಟಿ ಪೀಠದ ಮುಂದಿರಿಸಿ, ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಮಹಾಸಭೆಯಲ್ಲಿ ಮಾಣಿ, ಕಬಕ… Continue Reading →

ವಿಜಯ ಚಾತುರ್ಮಾಸ್ಯ: 22.7.2013 ಗುರುಪೂರ್ಣಿಮೆಯ ದಿನ ನಡೆದ ಕಾರ್ಯಕ್ರಮಗಳು

ಗುರುಪೂರ್ಣಿಮೆಯ ದಿನ ನಡೆದ ಕಾರ್ಯಕ್ರಮಗಳುಃ ಪೆರಾಜೆ-ಮಾಣಿ ಮಠಃ 22.7.2013 ಸೋಮವಾರ “ಚಾತುರ್ಮಾಸ್ಯದ ಕಾಲ ಸತತವಾಗಿ ವರ್ಷಧಾರೆ ಸುರಿಯುತ್ತಿದೆ.  ಜೀವಸಂಕುಲವು ಮಾರ್ಗವನ್ನೆಲ್ಲಾ ವ್ಯಾಪಿಸಿರುವ ಈ ಕಾಲ ಸಂಚಾರಯೋಗ್ಯವಲ್ಲ. ಅದರಲ್ಲಿಯೂ ವಿಶೇಷವಾಗಿ ಯತಿಗಳಿಗೆ ನಿರಂತರವಾಗಿ ವಸತಿ ಮಾಡತಕ್ಕಂತ ಕಾಲ. ಹಾಗಾಗಿ ಈ ಬಾರಿಯ ಚಾತುರ್ಮಾಸ್ಯದ ವ್ರತವನ್ನು ಶ್ರೀ ಮಠದ ನಿಷ್ಠ ಶಿಷ್ಯಭಕ್ತರೆಂದು ಪ್ರಾಪ್ತವಾಗತಕ್ಕಂತಹ ಮಂಗಳೂರು ಹೋಬಳಿಯ ಪೆರಾಜೆಯ ಶ್ರೀರಾಮಚಂದ್ರಾಪುರ ಮಠದಲ್ಲಿ ನಿಮಗೆ ಯಾರಿಗೂ… Continue Reading →

20 ಜುಲೈ, 2013: ವಿಜಯ ಚಾತುರ್ಮಾಸ್ಯಕ್ಕಾಗಿ ಶ್ರೀಗುರುಗಳ ಪುರಪ್ರವೇಶ

ವಿಜಯ ಚಾತುರ್ಮಾಸ್ಯಕ್ಕಾಗಿ ಶ್ರೀಗುರುಗಳ ಪುರಪ್ರವೇಶ ಪೆರಾಜೆ, ಮಾಣಿ ಮಠ: 20 ಜುಲೈ, 2013 “ಹನುಮನೊಡನೆ ರಾಮನೆಡೆಗೆ” ಎಂಬ ಕರೆಯನ್ನು ಹೊತ್ತ ವಿಜಯ ಸಂವತ್ಸರದ ಚಾತುರ್ಮಾಸ್ಯ ವ್ರತದ ಪ್ರಾರಂಭದ ಹಂತವಾಗಿ ಶ್ರೀಗುರುಗಳ ಪುರಪ್ರವೇಶವು ಅದ್ದೂರಿಯಿಂದ ನಡೆಯಿತು. ಮಾಣಿ ವಲಯದ ಭಾಗವಾಗಿರುವ ಕಲ್ಲಡ್ಕ ಉಮಾಶಿವ ಕ್ಷೇತ್ರದಿಂದ ಶ್ರೀಗುರುಗಳನ್ನು ಮಠದ ಸರ್ವ ಪದಾಧಿಕಾರಿಗಳು ಎದುರುಗೊಂಡು ಭವ್ಯ ಮೆರವಣಿಗೆಯ ಮೂಲಕ ಪೆರಾಜೆಯ… Continue Reading →

ಕೋಲ್ಕೊತ್ತಾದಲ್ಲಿ ರಾಮಕಥಾ

ಕೋಲ್ಕೊತ್ತಾದಲ್ಲಿ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು ನಡೆಸಿಕೊಡಲಿರುವ ರಾಮಕಥಾ ಕಾರ್ಯಕ್ರಮದ ವಿವರ

ಶ್ರೀ ರಾಮಚಂದ್ರಾಪುರ ಮಠ ಪೆರಾಜೆ, ಮಾಣಿಯಲ್ಲಿ “ವಟಸಾವಿತ್ರೀ ವ್ರತ”

ವಟಸಾವಿತ್ರೀ ವ್ರತ– ಶ್ರೀ ರಾಮಚಂದ್ರಾಪುರ ಮಠ ಪೆರಾಜೆ, ಮಾಣಿಃ 23-6-2013: ಮಂಗಳೂರು ಹೋಬಳಿಯ ಉಪ್ಪಿನಂಗಡಿ, ಮುಳ್ಳೇರಿಯಾ ಮತ್ತು ಮಂಗಳೂರು ಮಂಡಲಗಳ ಒಟ್ಟು ಸೇರುವಿಕೆಯಲ್ಲಿ ಶ್ರೀ ರಾಮಚಂದ್ರಾಪುರ ಮಠ ಪೆರಾಜೆಯ ಮಾಣಿ ಮಠದಲ್ಲಿ “ವಟಸಾವಿತ್ರೀ ವ್ರತ“ದ ಪೂಜೆಯನ್ನು ವೇ.ಮೂ.ಶ್ರೀ ಮಿತ್ತೂರು ತಿರುಮಲೇಶ್ವರ ಭಟ್ಟ, ಅನೂಚಾನ ನಿಲಯ ಇವರ ಪೌರೋಹಿತ್ಯದಲ್ಲಿ, ಶ್ರೀ ಶ್ರೀರಂಗ ಭಟ್ಟ ಬಳ್ಳಮಜಲು, ವನಜಾಕ್ಷಿ ದಂಪತಿಗಳು ನೆರವೇರಿಸಿದರು…. Continue Reading →

ಶ್ರೀಗಳಿಂದ ಗಂಗಾ ಆರತಿ

ಪರಮಪೂಜ್ಯ ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಹೃಷಿಕೇಶದ ಪರಮಾರ್ಥನಿಕೇತನದಲ್ಲಿ ಗಂಗಾ ಮಾತೆಗೆ ಆರತಿ ಬೆಳಗಿದರು. ಈ ಸಂದರ್ಭದಲ್ಲಿ ಪರಮಾರ್ಥನಿಕೇತನದ ಪರಮಪೂಜ್ಯ ಸ್ವಾಮಿ ಚಿದಾನಂದ ಸರಸ್ವತಿಜೀ ಮತ್ತಿತರರು ಜೊತೆಗಿದ್ದರು.

Sri Swamiji’s pravachan at the eve of undertaking Kailas Manasarovar Yathra

Shree Shree Raghaveshvara Bharathi Mahaswamiji addressed  a big  gathering of  devotees  at Shree Ramashrama, Bengaluru ,on 9th June,2013. His holiness spoke on the great significance of Kailas Manasarovar yathra. Shree Swamiji will be undertaking a pilgrimage with over  hundred and… Continue Reading →

ಮಾಣಿ ಮಠದ ಜನಭವನ ಲೋಕಾರ್ಪಣೆ – ಒಳಗಿನ ಭವನದಲ್ಲಿ ರಾಮನಿರಲಿ: ರಾಘವೇಶ್ವರ ಶ್ರೀ

ರಾಮ ಕೊಟ್ಟ ಭವನದೊಳಗೆ ನಾವಿರುವುದು. ಅದೇ ರೀತಿ ನಮ್ಮೊಳಗಿನ ಭವನದೊಳಗೆ ರಾಮನಿರಲಿ. ಶಿಷ್ಯಕೋಟಿಯು ಅತ್ಯಂತ ಪ್ರೀತಿಯಿಂದ ಶ್ರೀಮಠಕ್ಕರ್ಪಿಸಿದ ಸಭಾಭವನಕ್ಕೆ “ಜನಭವನ”ವೆಂದೇ ನಾಮಕರಣ ಮಾಡುತ್ತಿದ್ದು ಇದು ಸಾವಿರಾರು ಜನರ ಭಾವನೆಯ ಕೇಂದ್ರವಾಗಿದೆ ಎಂದು ಹೊಸನಗರ ಶ್ರೀ ರಾಮಚಂದ್ರಾಪುರ ಮಠಾಧೀಶ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ವ್ಯಾಖ್ಯಾನಿಸಿದರು. ಅವರು ಮಂಗಳವಾರ ಮಾಣಿ ಪೆರಾಜೆ ಶ್ರೀ ರಾಮಚಂದ್ರಾಪುರ ಮಠದ ವಠಾರದಲ್ಲಿ… Continue Reading →

ಮಾಣಿ ಮಠ ನೂತನ ಸಭಾಭವನ ಛಾಯಚಿತ್ರಗಳು

ಮಾಣಿ ಮಠ ನೂತನ ಸಭಾಭವನ ಛಾಯಚಿತ್ರಗಳು

« Older posts Newer posts »

© 2025 HareRaama : Official website of Sri Sri Raghaveshwara Bharati Swamiji, Pontiff – Sri Ramachandrapura Matha Hosanagara — Powered by WordPress

Theme by Anders NorenUp ↑