Page 111 of 292

28-11-2013: ಮುಗ್ವಾ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಡೆದ ಸಮರ್ಪಣೆ, ಕುಂಭಾಭಿಷೇಕ ಮತ್ತು ಲೋಕಾರ್ಪಣೆಗಳ ಕೆಲವು ಫೋಟೋಗಳು…

ಹೊನ್ನಾವರ. ಮುಗ್ವಾ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಡೆದ ರಜತ ದ್ವಾರ ಸಮರ್ಪಣೆ,ಸಹಸ್ರ ಕುಂಭಾಭಿಷೇಕ ಮತ್ತು ಮಯೂರ ಮಂಟಪ ಲೋಕಾರ್ಪಣೆ.. 28-11-2013 Facebook Comments Box

ಹನುಮ ಚರಿತೆ: ಭಾಗ 01 – ಕೃಷ್ಣಾನಂದ ಶರ್ಮ

ತನ್ನೊಡೆಯನ ಆದೇಶ ಈಡೇರಿಸಿ ಬಿಡುವ ಭಾವಾವೇಶ; ಇನ್ನೊಂದೆಡೆ ಒಡನೆಯೇ ವಾರಿಧಿ ವೈಶಾಲ್ಯವನ್ನು ಕಂಡು ಎದೆಯಲ್ಲಿ ಢುಕಿಢುಕಿ!
ಜಾನಕಿಯ ಅನ್ವೇಷಣೆಗೆ ನೂರು ಯೋಜನ ವಿಸ್ತೀರ್ಣದ ಸಮುದ್ರದಂತಹ ಸಮುದ್ರದ ಮೇರೆ ಮೀರಿ ಮೆರೆಯುವ ಮೋರೆ ಯಾರದ್ದೆಂದು ಕೇಳಲು ವಾನರಪತಿಸುತ ಅಂಗದ ಆ ಸಭೆಯಲ್ಲಿ ಮೇಲೆದ್ದು, ಇಂತೆಂದ . . .

ಶ್ರೀ ಪ್ರವಾಸ – ಡಿಸೆಂಬರ್ 2013

Tour programme of Shrimajjagadgurushankaracharya Shree Shree Raghaveshwarabharathi Swamiji of Shri Ramachandrapura Math for the Month of DECEMBER -2013 Date Place of Halt 01/12/2013  Dodmane shiddapura 02/12/2013  Sagara 03/12/2013  Sadashivanagara, Bangalore 04/12/2013  Ramasrama, Bangalore 05/12/2013  Ramasrama, Bangalore 06/12/2013  Ramasrama, Bangalore 07/12/2013… Continue Reading →

ರಕ್ತ ಗುಂಪು ನಿರ್ಣಯ , ರಕ್ತದಾನ, ಮಧುಮೇಹ ಹಾಗೂ ಆಸ್ತಮಾ ಉಚಿತ ಶಿಬಿರ

ರಕ್ತ ಗುಂಪು ನಿರ್ಣಯ , ರಕ್ತದಾನ, ಮಧುಮೇಹ ಹಾಗೂ ಆಸ್ತಮಾ ಉಚಿತ ಶಿಬಿರದಲ್ಲಿ ದೀಪಜ್ವಾಲನ ಮಾಡುತ್ತಾ ಉದ್ಘಾಟನಾ ಭಾಷಣದಲ್ಲಿ ನುಡಿದರು. ಡಾ |ವಿ. ವಿ. ರಮಣ ಅವರ ಮಾರ್ಗದರ್ಶನದಲ್ಲಿ ಶಿಬಿರ ಜರಗಿತು. ವೈ. ವಿ. ರಮೇಶ್ ಎತಡ್ಕ ಅವರು ಪ್ರಾಸ್ಥಾವಿಕ ಮಾತುಗಳನ್ನಾಡಿದರು. ಹರಿಯಪ್ಪ ಭಟ್, ಬಾಲಕೃಷ್ಣ ಭಟ್. ಕೊಲ್ಲಂಪಾರೆ ನಾರಾಯಣ ಭಟ್ ಶುಭಾಶಂಸನೆಗಳತ್ತರು. ಡಾ | ಕೇಶವ ಪ್ರಸಾದ ಚಾಳಿತ್ತಡ್ಕ ಸಲಹೆ ಸೂಚನೆಗಳನ್ನಿತ್ತರು.

ಮಂಗಳೂರು : ಕೈರಂಗಳದಲ್ಲಿ ನಡೆಯುತ್ತಿರುವ ರಾಮಕಥೆಯ ದಿನ-7{16/11/2013} ರ ಕೆಲವು ಫೋಟೋಗಳು…

Facebook Comments Box

ಕೈರಂಗಳ ರಾಮಕಥಾ : ನವೆಂಬರ್ 10-16, 2013 : ಧ್ವನಿ ಸುರುಳಿಗಳು (Audio)

Day (Date) Parts Audio

ಜ್ಞಾನಸುಮ 20: “ಪೂರ್ವಮೀಮಾಂಸಾ ದರ್ಶನ”- ಡಾ॥ ಸುಬ್ರಾಯ ವಿ.ಭಟ್ಟ, ಶೃಂಗೇರಿ

ಬ್ರಹ್ಮೈಕ್ಯ ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಮದ್ರಾಘವೇಂದ್ರಭಾರತೀ ಮಹಾಸ್ವಾಮಿಗಳವರ ಆರಾಧನಾ ಸಂಸ್ಮರಣ ಗ್ರಂಥ “ಶ್ರೀ ಗುರು ಭಾರತೀ”. ವಿದ್ವಾನ್ ಗಜಾನನ ಜೋಶೀ, ಗೋಕರ್ಣ ಇವರ ಪ್ರಧಾನ ಸಂಪಾದಕತ್ವದಲ್ಲಿ, ವಿದ್ವಾನ್ ಶ್ರೀ ಶೇಷಾಚಲ ಶರ್ಮಾ, ಎಂ.ಎ,  ನಿವೃತ್ತ ಸಂಸ್ಕೃತ ಪ್ರಾಧ್ಯಾಪಕರು, ಬೆಂಗಳೂರು ಇವರ ಸಂಪಾದಕತ್ವದಲ್ಲಿ, ವಿದ್ವಾನ್ ರಾಮಕೃಷ್ಣ ಅಡ್ಕೋಳಿ, ಸಾಗರ ಇವರ ಕಾರ್ಯನಿರ್ವಾಹತ್ವದಲ್ಲಿ, ಶ್ರೀ ಭಗವತ್ಪಾದ ಶ್ರೀ ರಾಘವೇಂದ್ರ… Continue Reading →

ಮಂಗಳೂರು : ಕೈರಂಗಳದಲ್ಲಿ ನಡೆಯುತ್ತಿರುವ ರಾಮಕಥೆಯ ದಿನ-6{15/11/2013} ರ ಕೆಲವು ಫೋಟೋಗಳು…

Facebook Comments Box

ಶಂಕರಾಚಾರ್ಯ ವಿರಚಿತ “ಗುರು ಅಷ್ಟಕಮ್” (ಗುರುಭಕ್ತಿ ಸ್ತೋತ್ರಮ್)

ಶರೀರಂ ಸುರೂಪಂ ಯಥಾ ವಾ ಕಲತ್ರಂ
ಯಶಶ್ಚಾರು ಚಿತ್ರಂ ಧನಂ ಮೇರುತುಲ್ಯಮ್ |
ಮನಶ್ಚೇನ್ನ ಲಗ್ನಂ ಗುರೋರಂಘ್ರಿಪದ್ಮೇ
ತತಃ ಕಿಂ ತತಃ ಕಿಂ ತತಃ ಕಿಂ ತತಃ ಕಿಂ ||1||

ಮಂಗಳೂರು : ಕೈರಂಗಳದಲ್ಲಿ ನಡೆಯುತ್ತಿರುವ ರಾಮಕಥೆಯ ದಿನ-5{14/11/2013} ರ ಕೆಲವು ಫೋಟೋಗಳು…

Facebook Comments Box

« Older posts Newer posts »

© 2026 HareRaama : Official website of Sri Sri Raghaveshwara Bharati Swamiji, Pontiff – Sri Ramachandrapura Matha Hosanagara — Powered by WordPress

Theme by Anders NorenUp ↑