Page 146 of 292

ಶ್ರೀ ಪ್ರವಾಸ – ದಿಸೆಂಬರ್ 2012

|| Hare Raama || Tour programme of Shrimajjagadgurushankaracharya Shree Shree Raghaveshwarabharathi Mahaswamiji of ShriRamachandrapuramath for the Month of December 2012 Date Place of Halt 01/12/2012 and 02/12/2012 Horanadu, Chickmagalur Dist. 03/12/2012 Sri Sheshadri Bhat, Horanadu Chickmagalur Dist 04/12/2012 Sri Bhimeshwara… Continue Reading →

ಕನ್ನಡಪ್ರಭ: ಅಶೋಕೆಯಲ್ಲೊಂದು ಸಿಮೇಂಟಿಲ್ಲದ ಕಟ್ಟಡ!!

30-11-2012 Facebook Comments Box

ಕನ್ನಡಪ್ರಭ: ಆಂಜನೇಯ, ರಾಮ ಮಂದಿರಕ್ಕೆ ಇಂದು ಶಿಲಾನ್ಯಾಸ

29-11-2012 Facebook Comments Box

ಶತಾವಧಾನಕ್ಕೆ ಶ್ರೀಗಳ ಶುಭಹಾರೈಕೆ

ನವೆಂಬರ್ 29, 30 ಹಾಗೂ ಡಿಸೆಂಬರ್ 30 ರಂದು ಬೆಂಗಳೂರಿನಲ್ಲಿ ಜಯನಗರದಲ್ಲಿ ನಡೆಯಲಿರುವ “ತುಂಬುಗನ್ನಡ ಶತಾವಧಾನ ಕಾರ್ಯಕ್ರಮಕ್ಕೆ” ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು ಶುಭಾಶೀರ್ವಾದಪೂರ್ವಕ ಶುಭ ಹಾರೈಕೆ.

Gurupada-29

Facebook Comments Box

ವಿಜೃಂಭಣೆಯ ತ್ರಿಪುರಾಖ್ಯದೀಪೋತ್ಸವ.

ಗೋಕರ್ಣ. ಐತಿಹಾಸಿಕ ಯಾತ್ರಾಸ್ಥಳವಾದ ಗೋಕರ್ಣದ ಶ್ರೀ ಸಾರ್ವಭೌಮ ಮಹಾಬಲೇಶ್ವರ ದೇವರ ನಂದನಸಂವತ್ಸರದ  ಸಾಂಪ್ರದಾಯಿಕವಾದ ತ್ರಿಪುರಾಖ್ಯ ದೀಪೋತ್ಸವವು ೨೮ ಬುಧವಾರದಂದು ಅತ್ಯಂತ ವೈಭವದಿಂದ ಸಂಪನ್ನವಾಯಿತು.ಪರಮಪೂಜ್ಯ ಶ್ರೀ ಶ್ರೀಮದ್ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯಸಾನ್ನಿಧ್ಯದಲ್ಲಿ ನಡೆದ ಈ ಇತಿಹಾಸಪ್ರಸಿದ್ಧ ಉತ್ಸವದಲ್ಲಿ ನೆರೆಯಜಿಲ್ಲೆಗಳ ಭಕ್ತರೂ ಸೇರಿದಂತೆ ಸಹಸ್ರಾರು ಸಂಖ್ಯೆಯ ಭಕ್ತರು  ಶ್ರದ್ಧಾಭಕ್ತಿಗಳಿಂದ ದೀಪವನ್ನು ಹಚ್ಚುವ ಮೂಲಕ ಪಾಲ್ಗೊಂಡರು. ಇದೇ ಸಂದರ್ಭದಲ್ಲಿ ಪೂಜ್ಯಶ್ರೀಗಳು… Continue Reading →

ಶ್ರೀರಾಮ ಹಾಗೂ ಆಂಜನೇಯ ದೇವಾಲಯಗಳ ನವೀಕರಣಕ್ಕೆ ಶಿಲಾನ್ಯಾಸ.

ಗೋಕರ್ಣ. ಗೋಕರ್ಣಪರಿಸರದಲ್ಲಿರುವ ಕುಡ್ಲೆ ಸಾಗರತೀರದ ಬಳಿಯಿರುವ ಆಂಜನೇಯಜನ್ಮಭೂಮಿಯಲ್ಲಿ ಶ್ರೀರಾಮ ಹಾಗು ಆಂಜನೇಯ ದೇವಾಲಯಗಳ ನೂತನನಿರ್ಮಾಣಕ್ಕೆ ಇಂದು ವಿಧ್ಯುಕ್ತವಾಗಿ ಶಿಲಾನ್ಯಾಸವು ನೆರವೇರಿತು.ಪರಮಪೂಜ್ಯ ಶ್ರೀ ಶ್ರೀಮದ್ರಾಘವೇಶ್ವರ ಭಾರತೀ ಶ್ರೀಗಳವರ ದಿವ್ಯಸಾನ್ನಿಧ್ಯದಲ್ಲಿ ಇಂದು ಗುರುವಾರ ಮಧ್ಯಾಹ್ನ ಸಂಪನ್ನವಾದ ಈಕಾರ್ಯಕ್ರಮದಲ್ಲಿ ಕೊಲ್ಕತಾದ ಉದ್ಯಮಿ ಶ್ರೀ ರಾಧೇಶ್ಯಾಂ ಗೋಯೆಂಕಾ ದಂಪತಿಗಳು ಹಾಗೂ ಶ್ರೀಮತಿ ಉಷಾ ಅಗರವಾಲ್ ಉಪಸ್ಥಿತರಿದ್ದು ಪೂಜಾದಿಕೈಂಕರ್ಯಗಳನ್ನು ನೆರವೇರಿಸಿದರು. ಹನುಮನುದಿಸಿದ ಭೂಮಿಯೆಂದು… Continue Reading →

ಡಿಸೆಂಬರ್ 10-16: ಮೂರೂರು ರಾಮಕಥಾ ಆಮಂತ್ರಣ

2012 ಡಿಸಂಬರ್ 1o ರಿಂದ 16ರ ತನಕ ಮೂರೂರಿನಲ್ಲಿ ಜರುಗಲಿರುವ ರಾಮಕಥಾ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ:

ಶಿರಸಿ- ಅಂಬಾಗಿರಿಯಲ್ಲಿ ನಡೆದ “ಅಂಬಾಕಥಾ” ವೀಡಿಯೊ

ಶರನ್ನವರಾತ್ರಿಯ ಶುಭ ಸಂದರ್ಭದಲ್ಲಿ ಶಿರಸಿಯ ಅಂಬಾಗಿರಿಯ ಶ್ರೀ ರಾಮಕೃಷ್ಣ ಕಾಳಿಕಾ ಮಠದಲ್ಲಿ ನಡೆದ “ಅಂಬಾಕಥಾ” ದ ಮಾಲಿಕೆಯಲ್ಲಿ ಜನಮಾನಸಕ್ಕೆ ತಲುಪಿದ ಶ್ರೀಗುರುಗಳ ಅಮೃತವಾಣಿಯ ಸಮಗ್ರ ವೀಡಿಯೋ ದೃಶ್ಯಾವಳಿ ಇಲ್ಲಿ ನೋಡಬಹುದಾಗಿದೆ.

ಉದಯವಾಣಿ: ಪರ್ಕಳ: ಸಾಮೂಹಿಕ ಗೋಪೂಜೆ

21-11-2012 Facebook Comments Box

« Older posts Newer posts »

© 2026 HareRaama : Official website of Sri Sri Raghaveshwara Bharati Swamiji, Pontiff – Sri Ramachandrapura Matha Hosanagara — Powered by WordPress

Theme by Anders NorenUp ↑