Page 228 of 292

ಏನು ಪ್ರಪಂಚಾರ್ಥ..?(20-ಅಕ್ಟೋಬರ್-2010)

  ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ವಚನಾಮೃತಧಾರೆಯಲ್ಲಿ ನಿತ್ಯ ಹರಿದುಬರುತ್ತಿರುವ ಪ್ರವಚನ ಮಾಲಿಕೆ. ವಿಷಯ: ಏನು ಪ್ರಪಂಚಾರ್ಥ..? Audio : Download : Link Facebook Comments Box

ದಿನಚರಿ-೨೦-೧೦-೨೦೧೦

ಸೂರ್ಯೋದಯ:೦೬.೨೪ ಸೂರ್ಯಾಸ್ತ:೦೬.೦೫ ತಿಥಿ:ತ್ರಯೋದಶಿ ಪಕ್ಷ:ಶುಕ್ಲ ಭಿಕ್ಷಾ ಸೇವೆ:ಮುಳಿಯ ಶ್ಯಾಮ್ ಭಟ್, ಕೂರ್ಗ್ ಟಿ. ವಿ.ಚಾನೆಲ್ ಆಫೀಸ್ ಎದುರು, ವಾರ್ತಾ ಭವನದ ಹತ್ತಿರ, ಮಡಿಕೇರಿ ೧೧.೩೦ ರಿಂದ ೧೨.೦೦ ಭಿಕ್ಷಾ ಕರ್ತರುಗಳ ಭೇಟಿ , ಪಾದ ಪೂಜಾಮಂಗಳಾರತಿ ಮತ್ತು ಫಲಸಮರ್ಪಣೆ ೧೨.೧೫ ರಿಂದ ೧೨.೪೦ ಪ್ರಯಾಣ ಮತ್ತು ಭೇಟಿ ಮುಳಿಯ ಜುವೆಲ್ಲರ್ಸ್, ಮಡಿಕೇರಿ ೧೨.೪೫ ರಿಂದ ೦೨.೦೦… Continue Reading →

ಮಹಾ ರುದ್ರಾಭಿಷೇಕ

ಗೋಕರ್ಣ ಮಂಡಲದ ಸಮಸ್ತ ಶಿಷ್ಯರ ಕೂಡುವಿಕೆಯಿಂದ ಶ್ರೀಕರಾರ್ಚಿತ ದೇವರಿಗೆ ಮಹಾರುದ್ರಾಭಿಷೇಕ. ತಾ. ೦೮-೧೧-೨೦೧೦, ಸ್ಥಳ: ಶ್ರೀರಾಮ ದೇವಾಲಯ, ಚೊಕ್ಕಾಡಿ, ಸುಳ್ಯ, ದ.ಕ. Facebook Comments Box

ದಿನಚರಿ-೧೯-೧೦-೨೦೧೦

ಸೂರ್ಯೋದಯ:೦೬.೨೩ ಸೂರ್ಯಾಸ್ತ:೦೬.೦೬ ತಿಥಿ:ದ್ವಾದಶಿ ಪಕ್ಷ:ಶುಕ್ಲ ಭಿಕ್ಷಾ ಸೇವೆ: ನಾಗರಾಜ್ ಶರ್ಮ, ಮೈಸೂರು ೦೯.೦೦-೧೦.೦೦ ಬೆಳಿಗ್ಗೆ ಶ್ರೀ ಕರಾರ್ಚಿತ ದೇವತಾ ಪೂಜೆ ೧೧.೩೦ ರಿಂದ ಮೈಸೂರು ವಲಯದ ಗುರಿಕಾರರಿಗೆ ಸಾಟಿ ಸನದು ಅನುಗ್ರಹ, ಮಂತ್ರಾಕ್ಷತೆ ೦೧.೩೦ ರಿಂದ೦೨.೦೦ ನಾಗರಾಜ್ ಶರ್ಮ, ಕುವೆಂಪು ನಗರ, ಮೈಸೂರು ಇವರ ಮನೆಗೆ ಪ್ರಯಾಣ ಮತ್ತು ಭೇಟಿ. ೦೨.೦೦ ರಿಂದ ೦೪.೦೦ ನಾಗರಾಜ್… Continue Reading →

ಮುಡಿಯೋಣ ಭಕ್ತಿಯ ಎಸಳ – ಈಶ್ವರೀ ಶ್ಯಾಂಭಟ್ಟ, ಬೇರ್ಕಡವು.

ಹರೇ ರಾಮ………. ನಮಗೆ ಗುರುಗಳಿದ್ದಾರೆ, ನಮಗೆ ಗುರುಮಠವಿದೆ ಎಂಬ ಮಾತನ್ನು ಎಳೆವೆಯಲ್ಲಿದ್ದಾಗಲೇ ನನಗೆ ಕೇಳಿಸಿಕೊಂಡ ನೆನಪಿದೆ. ನನ್ನ ತವರು ಮನೆಯವರು ಗ್ರಾಮ ಗುರಿಕ್ಕಾರರ ಜವಾಬ್ದಾರಿಯುಳ್ಳವರಾಗಿದ್ದರು. ಅವರು ವರ್ಷಕ್ಕೊಂದು ಬಾರಿ ದಕ್ಷಿಣಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಪೆರಾಜೆಯ ಮಾಣಿ ಮಠಕ್ಕೆ ಹೋಗಿ ಬರುತ್ತಿದ್ದರು. ಈ ನೆಪದಲ್ಲಿ ಒಂದೆರಡು ಸಾರಿ ನಾನು ಮಾಣಿ ಮಠಕ್ಕೆ ಹಿರಿಯರ ಸಂಗಡ ಹೋಗಿದ್ದೆ…. Continue Reading →

ದಿನಚರಿ-೧೮-೧೦-೨೦೧೦

ಸೂರ್ಯೋದಯ:೦೬.೨೩ ಸೂರ್ಯಾಸ್ತ:೦೬.೦೬ ತಿಥಿ:ಏಕಾದಶಿ ಪಕ್ಷ:ಶುಕ್ಲ ೧೧.೩೦ ರಿಂದ ಮಂತ್ರಾಕ್ಷತೆ ಪ್ರಯಾಣ ೧೨.೩೦ ರಿಂದ ೦೩.೦೦  ಮೈಸೂರಿಗೆ ಸಭೆ: ಶ್ರೀ ಸಾಯಿ ಸರಸ್ವತಿ ವಿದ್ಯಾ ಕೇಂದ್ರ ಭೋಗಾದಿ,  ಮೈಸೂರು- ವಿಸ್ತೃತ ಕಟ್ಟಡ ಉದ್ಘಾಟನಾ ಸಭೆ–೦೩.೩೦ ರಿಂದ ೦೫.೦೦ ಮುಕ್ಕಾಂ–ಶ್ರೀ ಸಾಯಿ ಸರಸ್ವತಿ ವಿದ್ಯಾ ಕೇಂದ್ರ ಭೋಗಾದಿ, ಮೈಸೂರು Facebook Comments Box

ಪ್ರಶ್ನೋತ್ತರ(17- ಅಕ್ಟೋಬರ್ -2010)

ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ವಚನಾಮೃತಧಾರೆಯಲ್ಲಿ ನವರಾತ್ರಿ ಸಂದರ್ಭದಲ್ಲಿ ನಿತ್ಯ ಹರಿದುಬರುತ್ತಿರುವ ದುರ್ಗಾ ಸಪ್ತಶತೀ ಪ್ರವಚನ ಮಾಲಿಕೆ. ವಿಷಯ: ಪ್ರಶ್ನೋತ್ತರ Audio : Download : Link Facebook Comments Box

ಪ್ರವಚನ ಸಮಾರೋಪ(17- ಅಕ್ಟೋಬರ್ -2010)

ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ವಚನಾಮೃತಧಾರೆಯಲ್ಲಿ ನವರಾತ್ರಿ ಸಂದರ್ಭದಲ್ಲಿ ನಿತ್ಯ ಹರಿದುಬರುತ್ತಿರುವ ದುರ್ಗಾ ಸಪ್ತಶತೀ ಪ್ರವಚನ ಮಾಲಿಕೆ. ವಿಷಯ: ಪ್ರವಚನ ಸಮಾರೋಪ Audio : Download : Link Facebook Comments Box

ದಿನಚರಿ-೧೭-೧೦-೨೦೧೦

ದಿನಾಂಕ:೧೭-೧೦-೨೦೧೦ ಸೂರ್ಯೋದಯ:೦೬.೨೪ ಸೂರ್ಯಾಸ್ತ:೦೬.೦೭ ಪಕ್ಷ:ಶುಕ್ಲ ತಿಥಿ:ದಶಮಿ (ವಿಜಯ ದಶಮಿ) ಭಿಕ್ಷಾ ಸೇವೆ:ಕೃಷ್ಣಪ್ರಸಾದ್ ಎಡಪ್ಪಾಡಿ ವೈಯಕ್ತಿಕ ಪಾದುಕಾ ಪೂಜೆ: ೧)ವಿನಾಯಕ ಹೆಗಡೆ, ಮಲ್ಲೇಶ್ವರ ೨)ಸೂರ್ಯನಾರಾಯಣ ಶರ್ಮ, ಗಿರಿನಗರ ೧೧.೩೦ ರಿಂದ ೧೧.೫೦ ಯಾಗದ ಪೂರ್ಣಾಹುತಿ ಮತ್ತು ಶ್ರೀ ರಾಮಪಟ್ಟಾಭಿಷೇಕದಲ್ಲಿ ಸಾನ್ನಿಧ್ಯ ೧೨.೦೦ ರಿಂದ ೧೨.೪೫ ಪಾದುಕಾ ಪೂಜೆ ಮಂಗಳಾರತಿ, ಫಲಸಮರ್ಪಣೆ, ತೀರ್ಥ ವಿತರಣೆ ೧೨.೫೦ ರಿಂದ ೦೧.೦೦… Continue Reading →

ದಿನಚರಿ-೧೬-೧೦-೨೦೧೦

ದಿನಾಂಕ: ೧೬-೧೦-೨೦೧೦, ಶನಿವಾರ ಸೂರ್ಯೋದಯ: ೬.೨೪ ಸೂರ್ಯಾಸ್ತ: ೬.೭ ಪಕ್ಷ: ಶುಕ್ಲಪಕ್ಷ ತಿಥಿ: ನವಮಿ ಸಭೆ: ಬೆಳಿಗ್ಗೆ ೧೧.೩೦ ರಿಂದ ಭಿಕ್ಷಾಸೇವೆ: ಕಾರ್ತಿಕ್ ಜಯಗೋವಿಂದ ವೈಯಕ್ತಿಕ ಪಾದಪೂಜೆ: ಮಹಾಭಲೇಶ್ವರ ವೈಟ್ ಪೀಲ್ಡ್ ಭೇಟಿಗಳು: ಪಿ.ಜಿ.ಆರ್.ಸಿಂದ್ಯಾ ಪ್ರಯಾಣ ಮತ್ತು ಭೇಟಿ : ೩.೧೫ ರಿಂದ ೪ ಗಂಟೆ ಶ್ರೀರಾಘವೆಂದ್ರ ಭಾರತೀ ಹವ್ಯಕ ವಿದ್ಯಾರ್ಥಿನಿ ವಸತಿ ನಿಲಯ ,ಗಿರಿನಗರ… Continue Reading →

« Older posts Newer posts »

© 2026 HareRaama : Official website of Sri Sri Raghaveshwara Bharati Swamiji, Pontiff – Sri Ramachandrapura Matha Hosanagara — Powered by WordPress

Theme by Anders NorenUp ↑