Page 28 of 292

ಗೋಸ್ವರ್ಗ ಚಾತುರ್ಮಾಸ್ಯ-ನಿತ್ಯಪ್ರವಚನಮಾಲಿಕೆ: ತತ್ತ್ವಭಾಗವತಮ್ 10-09-2018

#ತತ್ತ್ವ_ಭಾಗವತಮ್, ಭಾಗವತದಲ್ಲಿ ನಿಹಿತವಾದ ಗಹನತತ್ತ್ವಗಳನ್ನಾಧರಿಸಿದ ನಿತ್ಯಪ್ರವಚನಮಾಲಿಕೆ: #ಗೋಸ್ವರ್ಗ_ಚಾತುರ್ಮಾಸ್ಯ 10-09-2018: ಕಲಿನಿಗ್ರಹ ಹರಿ ಇರುವಲ್ಲಿ ಕಲಿ ಇರಲು ಸಾಧ್ಯವಿಲ್ಲ, ಕಲಿ ಇರುವಲ್ಲಿ ಹರಿ ಇರುವುದಿಲ್ಲ. ಕಲಿಗೆ ಸರಿಯಾದ ಪರಿಹಾರ ಹರಿ. ಹಾಗಾಗಿ ಅಂತಹ ಹರಿಯನ್ನು ಹೃದಯದಲ್ಲಿ ನಿಲ್ಲಿಸಿ ಪ್ರವಚನಕ್ಕೆ ಉಪಕ್ರಮಿಸೋಣ. ಕೊಟ್ಟದ್ದು ತನಗೆ, ಇಟ್ಟುಕೊಳ್ಳುವುದಕ್ಕಿಂತ ಕೊಟ್ಟುಬಿಡುವುದು ಒಳ್ಳೆಯದು. “ದಾನಂ ಭೋಗೋ ನಾಶಃ ತಿಸ್ರೋಗತಯಃ ಭವಂತಿ ವಿತ್ತಸ್ಯ|” ಎಂದು… Continue Reading →

ಗೋಸ್ವರ್ಗ ಚಾತುರ್ಮಾಸ್ಯ-ನಿತ್ಯಪ್ರವಚನಮಾಲಿಕೆ: ತತ್ತ್ವಭಾಗವತಮ್ 09-09-2018

#ತತ್ತ್ವ_ಭಾಗವತಮ್, ಭಾಗವತದಲ್ಲಿ ನಿಹಿತವಾದ ಗಹನತತ್ತ್ವಗಳನ್ನಾಧರಿಸಿದ ನಿತ್ಯಪ್ರವಚನಮಾಲಿಕೆ: #ಗೋಸ್ವರ್ಗ_ಚಾತುರ್ಮಾಸ್ಯ 09-09-2018: ಮಹಾವಿದ್ಯೆಗಳ ಮೇಲಾಟ ಕಮಲೇ ಕಮಲೋತ್ಪತ್ತಿಃ ಶ್ರೂಯತೇ ನ ಚ ದೃಶ್ಯತೇ ಅಂತ ವಾಕ್ಯವಿದೆ. ಕಮಲದೊಳಗೆ ಕಮಲ ಹುಟ್ಟುವುದನ್ನು ಕೇಳಬಹುದೇ ಹೊರತು, ನೋಡಲು ಸಾಧ್ಯವಿಲ್ಲ ಅನ್ನುವ ಅರ್ಥದಲ್ಲಿ. ಆದರೆ ಅದನ್ನು ನೋಡಲೇಬೇಕಾದರೆ ಇಲ್ಲಿ ಬರಬೇಕು, ಇಲ್ಲೇ ನೋಡಬೇಕು. ಇಲ್ಲಿ ರಾಮನ ಸಾನ್ನಿಧ್ಯದಲ್ಲಿ ಕೃಷ್ಣನ ಕಥೆ. ಇಂತಹ ರಾಮಕೃಷ್ಣರ… Continue Reading →

GouSwarga Chaturmasya-Tattva Bhagavatam: 09-09-2018

#Tattva_Bhagavatam, a special discourse based on the principles of Bhagavatam:  #GouSwarga_Chaturmasya 09-09-2018: The play of the Mahavidyas ” कमले कमलोत्पत्ति: श्रूयते न च दृश्यते ” – a Sanskrit quote says so. It is in the sense that a lotus blooming… Continue Reading →

ಗೋಸ್ವರ್ಗ ಚಾತುರ್ಮಾಸ್ಯ-ನಿತ್ಯಪ್ರವಚನಮಾಲಿಕೆ: ತತ್ತ್ವಭಾಗವತಮ್ 1-09-2018

#ತತ್ತ್ವ_ಭಾಗವತಮ್, ಭಾಗವತದಲ್ಲಿ ನಿಹಿತವಾದ ಗಹನತತ್ತ್ವಗಳನ್ನಾಧರಿಸಿದ ನಿತ್ಯಪ್ರವಚನಮಾಲಿಕೆ: #ಗೋಸ್ವರ್ಗ_ಚಾತುರ್ಮಾಸ್ಯ 01-09-2018: ದೇಹವೇ ರಥ, ಜೀವನವೇ ಯಾತ್ರೆ, ಇಂದ್ರಿಯಗಳೇ ಕುದುರೆ, ಜೀವನು ರಥಿಕ, ಸಾರಥಿ ಯಾರು ಎಂದರೆ ನಮ್ಮ ಬುದ್ಧಿ, ನಮ್ಮ ಮನಸ್ಸು ಆಗಬಾರದು, ಆ ಪಾಥ೯ಸಾರಥಿಯೇ ಸಾರಥಿಯಾದರೆ ಮಾತ್ರವೇ ಪ್ರಯಾಣ ಸುರಕ್ಷಿತ, ಗುರಿ ತಲುಪುವುದು ನಿಶ್ಚಿತ. ಆ ಮಹಾಸಾರಥಿಗೆ, ಪಾಥ೯ಸಾರಥಿಗೆ ಪ್ರಣಾಮಗಳನ್ನು ಸಲ್ಲಿಸೋಣ. ಋತುಪಣ೯ನ ಸಾರಥಿ ಬಾಹುಕ… Continue Reading →

GouSwarga Chaturmasya-Tattva Bhagavatam: 01-09-2018

#Tattva_Bhagavatam, a special discourse based on the principles of Bhagavatam:  #GouSwarga_Chaturmasya 01-09-2018: Body is the chariot, life is the voyage, senses are the horses, who should be the charioteer? Not our mind or intellect, but Parthasarathi-Sri Krishna should be our… Continue Reading →

GouSwarga Chaturmasya-Tattva Bhagavatam: 31-08-2018

#Tattva_Bhagavatam, a special discourse based on the principles of Bhagavatam:  #GouSwarga_Chaturmasya 31-08-2018: The pseudo swayamvara Death is a chance, a chance for choosing. The soul should choose God; not once, but a hundred times, a thousand times we should choose… Continue Reading →

ಗೋಸ್ವರ್ಗ ಚಾತುರ್ಮಾಸ್ಯ-ನಿತ್ಯಪ್ರವಚನಮಾಲಿಕೆ: ತತ್ತ್ವಭಾಗವತಮ್ 31-08-2018

#ತತ್ತ್ವ_ಭಾಗವತಮ್, ಭಾಗವತದಲ್ಲಿ ನಿಹಿತವಾದ ಗಹನತತ್ತ್ವಗಳನ್ನಾಧರಿಸಿದ ನಿತ್ಯಪ್ರವಚನಮಾಲಿಕೆ: #ಗೋಸ್ವರ್ಗ_ಚಾತುರ್ಮಾಸ್ಯ 31-08-2018: ಮಿಥ್ಯಾ ಸ್ವಯಂವರ ಮರಣ ಎಂದರೆ ಆಯ್ಕೆ, ಆಯ್ದಕೊಳ್ಳುವುದು. ಜೀವವು ದೇವನನ್ನು ವರಿಸಬೇಕು, ಅದು ಒಂದು ಬಾರಿ ಅಲ್ಲ, ನೂರಾರು ಬಾರಿ, ಸಾವಿರಾರು ಬಾರಿ ನಾವು ಅವನನ್ನು ವರಿಸಬೇಕು. ಆಯ್ಕೆ ಮಾಡಿಕೊಳ್ಳಬೇಕು. ನಾವು ನೂರಾರು ಬಾರಿ ವರಿಸಿದಾಗ ಅವನು ನಮ್ಮನ್ನು ಒಂದು ಬಾರಿ ವರಿಸುತ್ತಾನೆ. ಆಗ ಅಲ್ಲಿಗೆ… Continue Reading →

ಗೋಸ್ವರ್ಗ ಚಾತುರ್ಮಾಸ್ಯ-ನಿತ್ಯಪ್ರವಚನಮಾಲಿಕೆ: ತತ್ತ್ವಭಾಗವತಮ್ 30-08-2018

#ತತ್ತ್ವ_ಭಾಗವತಮ್, ಭಾಗವತದಲ್ಲಿ ನಿಹಿತವಾದ ಗಹನತತ್ತ್ವಗಳನ್ನಾಧರಿಸಿದ ನಿತ್ಯಪ್ರವಚನಮಾಲಿಕೆ: #ಗೋಸ್ವರ್ಗ_ಚಾತುರ್ಮಾಸ್ಯ 30-08-2018: ಸಂದೇಶ-ಪ್ರತಿಸಂದೇಶ ಜೀವದ ಮೊರೆ ದೇವರಿಗೆ ತಲುಪಬೇಕು; ದೇವರ ಕೃಪೆ ಜೀವದ ಕಡೆ ಹರಿಯಬೇಕು. ಇಷ್ಟೇ ಇರುವಂಥದ್ದು. ದೇವನ ಕೃಪೆಗೆ ತಡೆ ಏನೂ ಇಲ್ಲ ಅದು ನಿರಂತರವಾಗಿರುತ್ತದೆ. ಆದರೆ ಜೀವದ ಮೊರೆ ದೇವನನ್ನು ತಲುಪಬೇಕಷ್ಟೇ, ಅದಕ್ಕೂ ದೇವನ ತಡೆ ಇಲ್ಲ ಕೊರತೆಗಳೇನಿದ್ದರೂ ಅದು ಜೀವದ ಕಡೆಯಿಂದಲೇ. ಹಾಗೆ… Continue Reading →

GouSwarga Chaturmasya-Tattva Bhagavatam: 30-08-2018

#Tattva_Bhagavatam, a special discourse based on the principles of Bhagavatam:  #GouSwarga_Chaturmasya 30-08-2018: The message and the reply The soul’s cry should reach God and God’s grace should flow towards the soul. This is the only thing which has to happen…. Continue Reading →

ಗೋಸ್ವರ್ಗ ಚಾತುರ್ಮಾಸ್ಯ-ನಿತ್ಯಪ್ರವಚನಮಾಲಿಕೆ: ತತ್ತ್ವಭಾಗವತಮ್ 29-08-2018

#ತತ್ತ್ವ_ಭಾಗವತಮ್, ಭಾಗವತದಲ್ಲಿ ನಿಹಿತವಾದ ಗಹನತತ್ತ್ವಗಳನ್ನಾಧರಿಸಿದ ನಿತ್ಯಪ್ರವಚನಮಾಲಿಕೆ: #ಗೋಸ್ವರ್ಗ_ಚಾತುರ್ಮಾಸ್ಯ 29-08-2018: ನಳಾನ್ವೇಷಣೆ ಬಹಿರಂಗದಲ್ಲಿ ಎಂದೂ ರಾಜನಾಗದಿದ್ದ ಭಗವಾನ್ ಶ್ರೀಕೃಷ್ಣನಿಗೆ ಅನಂತ ಪ್ರಣಾಮಗಳು. ಕಲಿನಿಗ್ರಹವನ್ನು ನಿರೂಪಿಸುತ್ತಾ, ನಳಚರಿತ್ರೆಯ ಇಂದಿನ ಪ್ರವಚನ ಪ್ರಾರಂಭಿಸೋಣ. ಬೇರಿನೊಡಗೂಡಿತು ಬಳ್ಳಿ, ಬೇರಿಂದ ಬೇರಾಗಿ ಬಾಡುತ್ತಿದ್ದ ಬಳ್ಳಿ ಮತ್ತೆ ಬೇರಿನ ಸಂಪರ್ಕವನ್ನು ಪಡೆದುಕೊಂಡಿತು. ದಮಯಂತಿ ವಿದರ್ಭಕ್ಕೆ ಬಂದಳು, ಸುದೇವನೆಂಬ ಬ್ರಾಹ್ಮಣ ಚೇದಿಯಲ್ಲೆಲ್ಲೋ ಕಳೆದುಹೋಗಿದ್ದ ದಮಯಂತಿಯನ್ನು ಹುಡುಕಿ… Continue Reading →

« Older posts Newer posts »

© 2026 HareRaama : Official website of Sri Sri Raghaveshwara Bharati Swamiji, Pontiff – Sri Ramachandrapura Matha Hosanagara — Powered by WordPress

Theme by Anders NorenUp ↑