Once upon a time a married couple celebrated their 25th marriage anniversary. They had become famous in the city for not having a single conflict in their period of 25 years. . Local newspaper editors had gathered at the occasion… Continue Reading →
ದಿನದರ್ಶಿಕೆ ಶಾ.ಶ ೧೯೩೨ ವಿರೋಧಿನಾಮಸಂವತ್ಸರ. ದಕ್ಷಿಣಾಯನ. ಹೇಮಂತ ಋತು. ಕೃಷ್ಣ ಪಕ್ಷ .ಗುರುವಾರ ನವಮಿ ಉತ್ತರನಕ್ಷತ್ರ. ಆಯುಷ್ಮಾನ್ ನಾಮಯೋಗ. ತ್ಯೆತಿಲ ಕರಣ. ದಿನಾಂಕ:- ೧೦/೧೨/೨೦೦೯ ಬೆಳಿಗ್ಗೆ ೮–೩೦ಗಂಟೆಯಿಂದ ೯–೩೦ಗಂಟೆಯವರೆಗೆ –ಶ್ರೀಕರಾರ್ಚಿತ ದೇವರ ಪೂಜೆ, ಭಿಕ್ಷೆ. ಬೆಳಿಗ್ಗೆ ೯–೪೫ ರಿಂದ ೧೦–೩೦ಗಂಟೆಯವರೆಗೆ –ತೀರ್ಥ, ಮಂತ್ರಾಕ್ಷತೆ, ಪಾದುಕಾಪೂಜಾ ಮಂಗಳಾರತಿ, ಫಲ ಸಮರ್ಪಣೆ. ಬೆಳಿಗ್ಗೆ ೧೦–೩೦ ರಿಂದ ೧೧–೦೦ಗಂಟೆಯವರೆಗೆ –ಮಹಾಲಕ್ಷ್ಮಿ ದೇವಸ್ಥಾನ, ಕೊಲ್ಲಾಪುರಕ್ಕೆ ಪ್ರಯಾಣ, ದರ್ಶನ. ಬೆಳಿಗ್ಗೆ… Continue Reading →
ಪಂಚ ಪಾಂಡವರಲ್ಲಿ ಅಪರೂಪದ ಶಾಸ್ತ್ರಜ್ಞಾನಿಯಾಗಿದ್ದ ಸಹದೇವ..
ನಕುಲನಾದರೋ ಅಪ್ರತಿಮ ರೂಪವಂತ. .
ಮೂರುಲೋಕದಲ್ಲಿ ಇದಿರಿಲ್ಲದ ಪರಾಕ್ರಮಿಯಾಗಿದ್ದ ಅರ್ಜುನ..
ಸಹಸ್ರ ಸಹಸ್ರ ಗಂಡಾನೆಗಳ ಭೀಮನ ಭುಜ ಬಲಕ್ಕೆ ಸಾಟಿ ಯಾರು..?
ಆದರೆ ಇವರೆಲ್ಲರಿಗಿಂತ ಹಿರಿಯನಾದ ಧರ್ಮರಾಜನಲ್ಲಿ ಇವು ಯಾವ ಗುಣಗಳೂ ಇರಲಿಲ್ಲ..!
ಆತ ಭೀಮನಂತೆ ಬಲವಂತನಲ್ಲ, ಅರ್ಜುನನಂತೆ ಪರಾಕ್ರಮಿಯಲ್ಲ, ನಕುಲ-ಸಹದೇವರ ರೂಪವಾಗಲಿ, ಪಾಂಡಿತ್ಯವಾಗಲಿ ಆತನಲ್ಲಿ ಇರಲಿಲ್ಲ..
ಧರ್ಮರಾಜನಲ್ಲಿದ್ದ ಏಕೈಕ ಸಂಪತ್ತೆಂದರೆ “ಧರ್ಮ”..!
ಹುಟ್ಟು ಹೆಸರು ಯುಧಿಷ್ಠಿರನಾಗಿದ್ದರೂ ಧರ್ಮವು ಸಂಪೂರ್ಣವಾಗಿ ಆತನಲ್ಲಿ ನೆಲಸಿದ್ದುದರಿಂದ ಧರ್ಮರಾಜನೆಂದೇ ಆತ ಪ್ರಖ್ಯಾತನಾದ.
ಹರೇ ರಾಮ ಶಾ.ಶ ೧೯೩೨ ವಿರೋಧಿನಾಮಸಂವತ್ಸರ. ದಕ್ಷಿಣಾಯನ. ಹೇಮಂತ ಋತು. ಕೃಷ್ಣ ಪಕ್ಷ . ಬುಧವಾರ. ಅಷ್ಟಮಿ. ಹುಬ್ಬಾನಕ್ಷತ್ರ . ಪ್ರೀತಿನಾಮ ಯೋಗ. ಬಾಲವ ಕರಣ. ದಿನಾಂಕ:- ೯/೧೨/೨೦೦೯ ಬೆಳಿಗ್ಗೆ ೮–೪೫ಯಿಂದ ೧೦–೩೦ರವರೆಗೆ –ಶ್ರೀಕರಾರ್ಚಿತ ದೇವರ ಪೂಜೆ, ಭಿಕ್ಷೆ. ಬೆಳಿಗ್ಗೆ ೧೦–೩೦ ರಿಂದ ೧೦–೪೫ರವರೆಗೆ ಪತ್ರಿಕಾ ಸಂದರ್ಶನ ಬೆಳಿಗ್ಗೆ ೧೦–೪೫ ರಿಂದ ೧೧–೦೦ರವರೆಗೆ –ತೀರ್ಥ, ಮಂತ್ರಾಕ್ಷತೆ, ಪಾದುಕಾಪೂಜಾ ಮಂಗಳಾರತಿ, ಫಲ ಸಮರ್ಪಣೆ…. Continue Reading →
ಇಂದಿನ ಭಿಕ್ಷಾ ಸೇವೆ ಕಿರಣ್ ಸುಬ್ರಾಯ್ ರಾಣಿ ಚನ್ನಮ್ಮ ನಗರ ಬೆಳಗಾವಿ ಪ್ರಾತಃ ಪೂಜೆ : ೦೯.೩೫ ಸಂಜೆ ೪.೦೦ ಗಂಟೆಗೆ ಗೋವಾದ ಪೊಂಡದಲ್ಲಿ ವಿಶ್ವಮಂಗಳ ಗೋ ಗ್ರಾಮ ಯಾತ್ರಾ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ -ಆಶೀರ್ವಚನ.. ಕಾರ್ಯಕ್ರಮದಲ್ಲಿ ಚಿನ್ಮಯ ಮಿಷನ್ ನ ಸ್ವಾಮಿಜಿ ಭಾಗವಹಿಸಿದ್ದರು ಇವರು ತಮ್ಮ ಭಾಷಣ ದಲ್ಲಿ ಶಾಖಾಹಾರ ಮತ್ತು ಮಾಂಸಾಹಾರದ ಪ್ರಭಾವ… Continue Reading →
ದಿನಾಂಕ:- ೬/೧೨/೨೦೦೯ ಬೆಳಿಗ್ಗೆ ೮–೧೫ಗಂಟೆಯಿಂದ ೧೦–೦೦ಗಂಟೆಯವರೆಗೆ –ಶ್ರೀಕರಾರ್ಚಿತ ದೇವರ ಪೂಜೆ, ಭಿಕ್ಷೆ. ೧೦–೩೦ಕ್ಕೆ –ಧಾರವಾಡ ಸಭೆಗೆ ಪ್ರಯಾಣ ಬೆಳಿಗ್ಗೆ ೧೧–೦೦ ರಿಂದ ೧೧–೪೫ಗಂಟೆಯವರೆಗೆ –ವಿಶ್ವಮಂಗಳ ಗೋಗ್ರಾಮ ಯಾತ್ರೆಯ ಸಭೆ, ಧಾರವಾಡ. ೧೧–೪೫ ರಿಂದ ೧೨–೧೫ಕ್ಕೆ ಮೊಕ್ಕಾಂಗೆ ಪ್ರಯಾಣ ಮಧ್ಯಾನ್ನಃ ೧೨–೧೫ ರಿಂದ ೧–೪೫ಗಂಟೆಯವರೆಗೆ –ತೀರ್ಥ, ಮಂತ್ರಾಕ್ಷತೆ, ಪಾದುಕಾಪೂಜಾ ಮಂಗಳಾರತಿ, ಫಲ ಸಮರ್ಪಣೆ. ಮಧ್ಯಾನ್ನಃ ೧–೪೫ಗಂಟೆಯಿಂದ ೩–೦೦ಗಂಟೆಯವರೆಗೆ… Continue Reading →
ದಿನದರ್ಶಿಕೆ ದಿನಾಂಕ:- ೭/೧೨/೨೦೦೯ ಬೆಳಿಗ್ಗೆ ೯-೦೦ಗಂಟೆಯಿಂದ ೧೧-೦೦ಗಂಟೆಯವರೆಗೆ –ಶ್ರೀಕರಾರ್ಚಿತ ದೇವರ ಪೂಜೆ, ಭಿಕ್ಷೆ. ಮಧ್ಯಾನ್ನಃ ೧೧-೧೫ ರಿಂದ ೧೨-೧೫ಗಂಟೆಯವರೆಗೆ –ತೀರ್ಥ, ಮಂತ್ರಾಕ್ಷತೆ, ಪಾದುಕಾಪೂಜಾ ಮಂಗಳಾರತಿ, ಫಲ ಸಮರ್ಪಣೆ. ಮಧ್ಯಾನ್ನಃ ೧೨-೩೦ಗಂಟೆಯಿಂದ ೩-೩೦ಗಂಟೆಯವರೆಗೆ ಪೊಂಡಾ ಪ್ರಯಾಣ. ಮಧ್ಯಾನ್ನಃ ೩ – ೩೦ರಿಂದ ೫ – ೦೦ಗಂಟೆಯ ವರೆಗೆ -ವಿಶ್ವಮಂಗಳ ಗೋಗ್ರಾಮ ಯಾತ್ರೆಯ ಸಭೆ,ಪೊಂಡಾ ಉಪಸ್ಥಿತಿ- 1. ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು,… Continue Reading →
ಹರೇ ರಾಮ ದಿನಾಂಕ:- ೮/೧೨/೨೦೦೯ ಬೆಳಿಗ್ಗೆ ೧೦–೦೦ಗಂಟೆಯಿಂದ ೧೨–೦೦ಗಂಟೆಯವರೆಗೆ –ಶ್ರೀಕರಾರ್ಚಿತ ದೇವರ ಪೂಜೆ, ಭಿಕ್ಷೆ. ಮಧ್ಯಾನ್ನಃ ೧೨–೦೦ ರಿಂದ ೧–೦೦ಗಂಟೆಯವರೆಗೆ –ತೀರ್ಥ, ಮಂತ್ರಾಕ್ಷತೆ, ಪಾದುಕಾಪೂಜಾ ಮಂಗಳಾರತಿ, ಫಲ ಸಮರ್ಪಣೆ. ಮಧ್ಯಾನ್ನಃ ೧–೦೦ಗಂಟೆಯಿಂದ ೨–೩೦ಗಂಟೆಯವರೆಗೆ –ಮನೆಯವರ ಭೇಟಿ, ಮತ್ತು ಇತರೆ ಮಧ್ಯಾನ್ನಃ ೨ – ೩೦ ರಿಂದ ೩ – ೩೦ಗಂಟೆಯ ವರೆಗೆ –ಶ್ರೀಕರಾರ್ಚಿತ ದೇವರ ಪೂಜೆ. ಮಧ್ಯಾನ್ನಃ… Continue Reading →