||ಹರೇ ರಾಮ||
ಶಾ.ಶ ೧೯೩೨ ವಿರೋಧಿನಾಮಸಂವತ್ಸರ. ದಕ್ಷಿಣಾಯನ. ಹೇಮಂತ ಋತು. ಕೃಷ್ಣ ಪಕ್ಷ .
ಸೋಮವಾರ . ತ್ರಯೂದಶೀ . ವಿಶಾಖಾನಕ್ಷತ್ರ. ಸುಕರ್ಮ ನಾಮಯೋಗ ವಣಿಜ ಕರಣ.
ದಿನಾಂಕ:- ೧೪/೧೨/೨೦೦೯
ಬೆಳಿಗ್ಗೆ ೬–೩೦ ರಿಂದ ೯–೩೦ ರವರೆಗೆ
ಪ್ರಕಾಶ ಹಿಂದುಜಾ, ಮನೆಭೇಟಿ
ಬೆಳಿಗ್ಗೆ ೯–೪೫ಗಂಟೆಯಿಂದ ೧೧–೧೫ಗಂಟೆಯವರೆಗೆ
–ಶ್ರೀಕರಾರ್ಚಿತ ದೇವರ ಪೂಜೆ.
ಬೆಳಿಗ್ಗೆ ೧೧–೧೫ ರಿಂದ ೧೨–೦೦ಗಂಟೆಯವರೆಗೆ
– ಪಾದುಕಾ ಪೂಜಾ ಮಂಗಳಾರತಿ, ತೀರ್ಥ, ಮಂತ್ರಾಕ್ಷತೆ,ಫಲ ಸಮರ್ಪಣೆ.
ಮಧ್ಯಾಹ್ನ ೧೨–೩೦ ರಿಂದ ೪–೩೦ಗಂಟೆಯವರೆಗೆ
–ಘೂಟಿಗೆ ಪ್ರಯಾಣ,
ಮಧ್ಯಾಹ್ನ ೪–೩೦ ರಿಂದ ೫–೧೫ ಗಂಟೆಯವರೆಗೆ
– ವಿಶ್ವಮಂಗಳ ಗೋಗ್ರಾಮ ಯಾತ್ರೆಯ ಸಭೆ,ಘೂಟಿ
ಸಾಯಂಕಾಲ. ೫–೧೫ಗಂಟೆಯಿಂದ ೬–೧೫ಗಂಟೆಯವರೆಗೆ
-ನಾಸಿಕ್ಕ್ಕೆ ಪ್ರಯಾಣ.
ಸಾಯಂಕಾಲ. ೬–೧೫ ರಿಂದ೭–೧೫ ವರೆಗೆ
–ಶ್ರೀಕರಾರ್ಚಿತ ದೇವರ ಪೂಜೆ
ರಾತ್ರಿ ೭–೩೦ ರಿಂದ ೮–೦೦ರ ವರೆಗೆ
–ವಿಶ್ವಮಂಗಳ ಗೋಗ್ರಾಮ ಯಾತ್ರೆಯ ಸಭೆ,ನಾಸಿಕ್.
ರಾತ್ರಿ ೮–೦೦ ರಿಂದ ೦೮.೩೦ ರವರೆಗೆ
ಮೊಕ್ಕಾಂ ಪ್ರಯಾಣ
೦೮.೩೦ ರಿಂದ ೦೯.೦೦ ರವರೆಗೆ
ಧೂಳೀ ಪಾದಪೂಜ
೧೦.೦೦ ಗಂಟೆಗೆ
ವಿಶ್ರಾಂತಿ
||ವಂದೇ ಗೋಮಾತರಂ||
Leave a Reply