ಸೂರ್ಯೋದಯ ೬-೨೦
ಸೂರ್ಯಾಸ್ತ ೬-೪೫
ಪಕ್ಷ- ಕೃಷ್ಣ
ತಿಥಿ-ಪಂಚಮಿ
ಭಿಕ್ಷಾಸೇವೆ-ಮಂಗಳೂರು ಮಂಡಲಾಂತರ್ಗತ ಬಾಯಾರು,ಕನ್ಯಾನ,ವಿಟ್ಲ,ಕೆಪು,ಕಲ್ಲಡ್ಕ ವಲಯಗಳ ಪರವಾಗಿ
೧೧-೩೦ ರಿಂದ ೧೨- ೩೦ ಶ್ರೀರಾಮಕಥೆ ಮೀಟಿಂಗ್
೧೨-೩೦ ರಿಂದ ೧-೪೫ ಯಾಗದ ಪೂರ್ಣಾಹುತಿ, ಪಾದಪೂಜಾಮಂಗಳಾರತಿ,ಫಲಸಮರ್ಪಣೆ,ಆಶೀರ್ವಚನ,ಮಂತ್ರಾಕ್ಷತೆ.
೩-೩೦ ರಿಂದ ೫-೩೦ ಶ್ರಿರಾಮಕಥೆ
Facebook Comments Box
Leave a Reply