ಉತ್ತರ ಕರ್ನಾಟಕದಲ್ಲಿ ಉಂಟಾದ ನೆರೆಹಾವಳಿಗೆ ತತ್ತರಿಸಿದ ಶಿಷ್ಯಕೋಟಿಗೆ ಶ್ರೀಮಠವು ಸ್ಪಂದಿಸಿದ ವರದಿ:
- ಶ್ರೀಗಳಿಂದ ಪ್ರವಾಹಪೀಡೆಯ ಪ್ರತ್ಯಕ್ಷ ದರ್ಶನ..
- ಆಪನ್ನರಿಗೆ ಶ್ರೀಗಳ ಅಭಯವಾಣಿ..
- ಪ್ರವಾಹ ಪೀಡಿತರಿಗಾಗಿ ೫೦೦೦ ಮನೆಗಳ ನಿರ್ಮಾಣದ ಗುರಿ..
- ಶ್ರೀಕ್ಷೇತ್ರ ಗೋಕರ್ಣದಲ್ಲಿ ೨೭ ವರ್ಷಗಳ ನಂತರ ನೆರವೇರಲಿದ್ದ ವಿಶ್ವ ಮಟ್ಟದ ಕಾರ್ಯಕ್ರಮ ‘ಶ್ರೀ ಮಹಾಬಲೇಶ್ವರ ದೇವರ ಅಷ್ಟಬಂಧ‘ದ ಮುಂದೂಡಿಕೆ..
- ಭೂಮಂಡಲದ ಇತಿಹಾಸದಲ್ಲಿಯೇ ಇದಂ-ಪ್ರಥಮವಾದ “ಕೋಟಿರುದ್ರ“ದ ಮುಂದೂಡಿಕೆ..
- ಗೋವಿಲ್ಲದವರಿಗೆ ಗೋವು,ಮೇವಿಲ್ಲದವರಿಗೆ ಮೇವು,ಗೊಶಾಲೆಯಿಲ್ಲದವರಿಗೆ ಗೋಶಾಲೆಗಳನ್ನೂ ಒದಗಿಸಿಕೊಡುವ ಸದಾಶಯ..
- ಇಮಾಮಿ ಪರಿವಾರದಿಂದ ನೆರ-ನಿಧಿಗೆ ೨೧ ಲಕ್ಷ ರೂ. ದೇಣಿಗೆ ಘೋಷಣೆ..
- ಅಮೃತಸರದಿಂದ ತರಿಸಿದ ಉತ್ತಮ ಗುಣಮಟ್ಟದ ಸಹಸ್ರ ಕಂಬಳಿಗಳ ವಿತರಣೆ..
- 65 ಮೂಟೆ ಬಟ್ಟೆ ವಿತರಣೆ..
- ಪ್ರವಾಹ ಪೀಡಿತರಿಗಾಗಿ 72 ಕ್ವಿಂಟಾಲ್ ಅಕ್ಕಿ ವಿತರಣೆ..
- ನೆರೆ-ಪೀಡಿತ ರೈತರ ಗೋವುಗಳಿಗಾಗಿ ಮೇವು ವಿತರಣೆ..
- ಮಂತ್ರಾಲಯದ ಗೋಶಾಲೆಗೆ ಸಂಕಷ್ಟ-ಪರಿಸ್ಥಿತಿಯಲ್ಲಿ ನಿರಂತರ ಮೇವು ಪೂರೈಕೆ..
- ನೆರೆ ಪ್ರದೇಶದಲ್ಲಿ ಶ್ರೀಮಠದ ನೂರಾರು ಕಾರ್ಯಕರ್ತರ ಶ್ರಮಸೇವೆ..
Facebook Comments Box
Leave a Reply