02 ಅಕ್ಟೋಬರ್ 2010 ಹೊಸನಗರದ ಶ್ರೀರಾಮಚಂದ್ರಾಪುರಮಠದ ಅಮೃತಧಾರಾ ಗೋಶಾಲೆಯ ಗೋವುಗಳಿಗೆ ಮೇವುಣಿಸುತ್ತಿರುವ ಚೌಡಿಮಕ್ಕಿಯ ಹುಲ್ಲುಗಾವಲಿನಲ್ಲಿ ಇಂದು ವಿಶಿಷ್ಟ ಕಾರ್ಯಕ್ರಮ. ೧೫ ಎಕರೆ ಪ್ರದೇಶದಲ್ಲಿ ಹಸಿರು ಹುಲ್ಲುಗಳ ಮಧ್ಯದಲ್ಲಿರುವ ಚೌಡೇಶ್ವರಿಯ ಸನ್ನಿಧಿಗೆ ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಮದ್ರಾಘವೇಶ್ವರಭಾರತೀ ಮಹಾಸ್ವಾಮಿಗಳು ಗೋಧೂಳಿ ಮುಹೂರ್ತದಲ್ಲಿ ಆಗಮಿಸಿದರು. ಗೋವುಗಳಿಗೆ ಬೇಕಾದ ಶುದ್ಧ ಸಾವಯವ ಹಸಿಹುಲ್ಲು ಒದಗಿಸಲು ಟೊಂಕ ಕಟ್ಟಿ ನಿಂತಿರುವ ತೌಡಗೊಳ್ಳಿ… Continue Reading →