Category ಸುದ್ದಿ

Get tuned to the latest news related to Sri Swamiji

13-04-2015: ಸಿಗಂದೂರು- ಶ್ರೀಕ್ಷೇತ್ರದಲ್ಲಿ ಪಾದಾರ್ಪಣ- 25

ಸಿಗಂದೂರು- ಶ್ರೀಕ್ಷೇತ್ರದಲ್ಲಿ ಅರಂಭಗೊಂಡ ಪಾದಾರ್ಪಣ 25 ಸಿಗಂದೂರು: 13-04-2015 ಚತುರ್ಭುಜಾಂ ಮಹಾದೇವೀಂ ಶಿವ ವಾಮಾಂಕ ಸಂಸ್ಥಿತಾಮ್ | ವಂದೇ ಚೌಡಾಂಬಿಕಾಂ ದೇವೀಂ ತುಹಿನಾಚಲ ಸಂಸ್ಥಿತಾಮ್ ||    

22-03-2015: ಶ್ರೀಶ್ರೀಗಳವರು ದಿವ್ಯಸಾನ್ನಿಧ್ಯ ವಹಿಸಿದ ಕಾರ್ಯಕ್ರಮಗಳ ಕೆಲವು ಫೋಟೋಗಳು

ಹರೇರಾಮ, ಹೊನ್ನಾವರ, ಕಡತೊಕಾ ಶ್ರೀಸ್ವಯಂಭೂ ದೇವರ ಅಷ್ಟಬಂಧ ಕಾರ್ಯಕ್ರಮದ ಕೆಲವು ಫೋಟೋಗಳು: ಮರವಂತೆ, ಶ್ರೀಶ್ರೀಗಳವರಿಂದ ಮೀನುಗಾರಿಕಾ ಜಟ್ಟಿ ವೀಕ್ಷಣೆ ಮತ್ತು ಶ್ರೀರಾಮಮಂದಿರದಲ್ಲಿ ವಾರ್ಷಿಕ ಭಜನಾ ಕಾರ್ಯಕ್ರಮದಲ್ಲಿ ದಿವ್ಯ ಸಾನ್ನಿಧ್ಯದ ಕೆಲವು ಫೋಟೋಗಳು:

19-03-2015 – ಹೊನ್ನಾವರ: ನೀಲ್ಕೋಡು ವಂದಡಿಕೆ ಶ್ರೀ ಶಂಭುಲಿಂಗೇಶ್ವರ ದೇವಸ್ಥಾನಕ್ಕೆ ಶ್ರೀಗಳವರ ಭೇಟಿ

ನೀಲ್ಕೋಡು ವಂದಡಿಕೆ ಶ್ರೀ ಶಂಭುಲಿಂಗೇಶ್ವರ ದೇವಸ್ಥಾನಕ್ಕೆ ಶ್ರೀಗಳವರು ಭೇಟಿ ನೀಡಿದ ಸಂದರ್ಭ:

‘ಮಾತೃವಾತ್ಸಲ್ಯ ಅಭಿಯಾನ ಮತ್ತು ಜಯಪ್ರಕಾಶ ವಲಯೋತ್ಸವ’ -ವರದಿ

‘ಮಾತೃವಾತ್ಸಲ್ಯ ಅಭಿಯಾನ ಮತ್ತು ಜಯಪ್ರಕಾಶ ವಲಯೋತ್ಸವ’ ಬೆಂಗಳೂರು, ಅಕ್ಷಯನಗರ: 1.2.2015 ಬೆಂಗಳೂರಿನ ಅಕ್ಷಯನಗರದ ವಾದಿರಾಜ ಕಲಾಭವನದಲ್ಲಿ ಫೆ 1ರಂದು ಹವ್ಯಕ ಮಾಹಾಮಂಡಲದ ಕಾರ್ಯಕ್ರಮದ ಅಂಗವಾದ ‘ಮಾತೃವಾತ್ಸಲ್ಯ ಅಭಿಯಾನ ಮತ್ತು ಜಯಪ್ರಕಾಶ ವಲಯೋತ್ಸವ’ ನಡೆಯಿತು. ಕುಂಕುಮಾರ್ಚನೆ, ಏಕಾದಶ ರುದ್ರ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಂಚರತ್ನ ಕೀರ್ತನೆಗಳು ಮತ್ತು ಭದ್ರಾಚಲ ರಾಮದಾಸರ ಕೀರ್ತನೆಗಳನ್ನು ಹಾಡಲಾಯಿತು…. Continue Reading →

“ಸಂಕ್ರಾಂತಿ ಸಂಗಮ” ಕಾರ್ಯಕ್ರಮ – ಪುತ್ತೂರು ವಲಯ

“ಸಂಕ್ರಾಂತಿ ಸಂಗಮ” ಕಾರ್ಯಕ್ರಮ – ಪುತ್ತೂರು ವಲಯ ಪುತ್ತೂರು: 14.1.2015  ಬುಧವಾರ ಉಪ್ಪಿನಂಗಡಿ ಮಂಡಲದ ಪುತ್ತೂರು ನಗರ ವಲಯದಿಂದ “ಸಂಕ್ರಾಂತಿ ಸಂಗಮ”ದ ಕುಟುಂಬ ಸಮ್ಮಿಲನ ಕಾರ್ಯಕ್ರಮ ನಡೆಯಿತು. ಶ್ರೀ ಪಿ. ಉದಯಕುಮಾರ, ನೂಜಿಯವರ ಬೊಳುವಾರು ಮನೆಯಲ್ಲಿ ಜರಗಿತು. ಪುತ್ತೂರು ವಲಯ ಅಧ್ಯಕ್ಷೆ ಶ್ರೀಮತಿ ವಿದ್ಯಾಗೌರೀ ಪತ್ತಡ್ಕರವರ ಅಧ್ಯಕ್ಷತೆಯಲ್ಲಿ ಪ್ರಾರಂಭವಾದ ಕಾರ್ಯಕ್ರಮವನ್ನು ಪುತ್ತೂರಿನ ಪ್ರಸಿದ್ಧ ನ್ಯಾಯವಾದಿ ಶ್ರೀ… Continue Reading →

ಇಡಗುಂಜಿ ಪುಷ್ಪರಥದ ಭೂಸ್ಪರ್ಷ – ಆಮಂತ್ರಣ ಪತ್ರಿಕೆ

ವಿಷಮುಕ್ತತರಕಾರೀ ಮತ್ತು ಆರೋಗ್ಯಜೀವನ ಶಿಬಿರ – ಎಣ್ಮಕಜೆ ವಲಯ

ವಿಷಮುಕ್ತತರಕಾರೀ  ಮತ್ತು   ಆರೋಗ್ಯಜೀವನ ಶಿಬಿರ -ಎಣ್ಮಕಜೆ ವಲಯ ನಲ್ಕ : 13. 01 .2015. ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳವರ ಆಶ್ರಯದಲ್ಲಿರುವ ಮುಳ್ಳೇರ್ಯ ಮಂಡಲ ಎಣ್ಮಕಜೆ ವಲಯದ ಮಾತೃವಿಭಾಗದ ನೇತೃತ್ವದಲ್ಲಿ ನಲ್ಕ ವಾಗ್ದೆವೀ ಭಜನಾಮಂದಿರದಲ್ಲಿ “ವಿಷಮುಕ್ತತರಕಾರೀ ಮತ್ತು  ಆರೋಗ್ಯಜೀವನ” ಎಂಬ ವಿಷಯದಲ್ಲಿ ಶಿಬಿರ ಜರಗಿತು. ಮಹಾಮಂಡಲದ ದಿಗ್ಧರ್ಶಕ ಮಂಡಳಿಯ ಶ್ರೀ ಬಿ.ಜಿ.ರಾಮ ಭಟ್  ಅವರು ಚಕೋತಾ ಹಣ್ಣುಗಳನ್ನು… Continue Reading →

13-1-2015: ಶ್ರೀಮಠದ ಮಾಧ್ಯಮ ಪ್ರಕಟಣೆ

05-01-2014: ಗುರು ಭಕ್ತ ಸಮಾವೇಶ – ಕುಮಟಾ

ಕಳೆದೆರಡು ದಶಕಗಳಿಂದ ಸಮಾಜದ ಉನ್ನತಿಗಾಗಿ ಹಗಲಿರುಳು ಶ್ರಮಿಸುತ್ತಿರುವ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾ ಸ್ವಾಮಿಗಳವರ ತೇಜೋವಧೆಗೆ ನಡೆಯುತ್ತಿರುವ ಷಡ್ಯಂತ್ರದ ಕುರಿತು ಜನಜಾಗೃತಿಗಾಗಿ ಕುಮಟಾದ ಗಿಬ್ ಹೈಸ್ಕೂಲಿನ ರಾಜೇಂದ್ರ ಪ್ರಸಾದ್ ಸಭಾಭವನದಲ್ಲಿ ಗುರುಭಕ್ತ ಸಮಾವೇಶವು ಜರುಗಿತು.

4-1-2015, ಭಾನುವಾರ: ವಿಜಯನಗರ ವಲಯದ “ವಲಯೋತ್ಸವ “

ವಿಜಯನಗರ ವಲಯದ “ವಲಯೋತ್ಸವ “ ವಿಜಯನಗರ : 4-1-2015 ದಿನಾಂಕ 4-1-2015 ರಂದು ಭಾನುವಾರ  ಶ್ರೀ ರಾಮಚಂದ್ರಾಪುರ ಮಠ, ಬೆಂಗಳೂರು ಮಂಡಲದ  ವಿಜಯನಗರ ವಲಯದ “ವಲಯೋತ್ಸವ “ ಕಾರ್ಯಕ್ರಮ ವಿಜಯನಗರ ಭಾರತೀ ವಿದ್ಯಾಲಯದ ಸಭಾಂಗಣ ದಲ್ಲಿ ಜರುಗಿತು. ಶ್ರೀ ಶ್ರ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ದಿವ್ಯಸಾನ್ನಿಧ್ಯ ನೀಡಿ ಆಶೀರ್ವಚನ ನೀಡಿದರು. ಶ್ರೀಗಳು,” ಶ್ರೀ ರಾಮ ರಾವಣನ… Continue Reading →

« Older posts Newer posts »

© 2025 HareRaama : Official website of Sri Sri Raghaveshwara Bharati Swamiji, Pontiff – Sri Ramachandrapura Matha Hosanagara — Powered by WordPress

Theme by Anders NorenUp ↑