ಸರ್ವ ಕಾಲಕ್ಕು ಸರ್ವ ಯುಗಕ್ಕು ಸರ್ವರಿಗು ಸಲ್ಲುವ ಗ್ರ೦ಥ ಕಾವ್ಯ ಕಥೆ ಪಾತ್ರ ತತ್ತ್ವ ಶಾಶ್ತ್ರ ವಾಕ್ಯ (ಇನ್ನು ಹೆಚ್ಚಿನ ಶಬ್ದಗಳನ್ನು ಶಬ್ದಕೋಶ ನೋಡಿ ಬರೆಯಬೇಕು) ಆದರ್ಶ ರಾಮಾಯಣ.
ಕಾರಣಕರ್ತರಿಗೆ ಕಾರ್ಯಕರ್ತರಿಗೆ ನಮೋನಮಃ
.
ಶ್ರೀ ಗುರುಭ್ಯೋ ನಮಃ
ನಿಜ, ತುಲಸಿದಾಸರು ರಾಮನನ್ನು ನೋಡಿದ್ದಾರೆ, ತೋರಿಸಿದ್ದಾರೆ.
ಗುರುಗಳು ಗುರುಗಳು, ತುಲಸಿದಾಸರು ಗುರುಗಳು, ಆ೦ಜನೇಯ ಗುರುಗಳು. ರಾಮಗುರಿ. ಇಲ್ಲೆಲ್ಲೂ ಗುರುಗಳು, ಶಿಷ್ಯರಲ್ಲಿರೊ ಮಕ್ಕಳಾಗಿರೊ.
. http://www.youtube.com/watch?v=YBt0zQ1eZf8
Legendary… Take complete bow all the folks involved in creation / sharing of this song. This is divine. This is Raama. ನರ-ನಾರಾಯಣ ತೊಡೆಯ ತಟ್ಟಿ ಊರ್ವಶಿಯ ಹುಟ್ಟುಹಾಕಿದ ಹಾಗೆ, ಮಾನವಲೋಕ ರಾಮನ ಪದ ಮುಟ್ಟಿ ಸ್ವರ್ಗವ ಪಾತಾಳಕ್ಕೆ ಇಳಿಸಿಹಿದು. ಕೂಗುತಿರುವರು. ಹೆದರದಿರಿ, ಉಕ್ಕಿ ಹರಿದು ಮಿಕ್ಕು ಹರಿದು ನಿಮಗೆಲ್ಲಾ ಸಿಕ್ಕುವುದು. ಹತ್ತುವಿರ೦ತೆ ಎತ್ತರಕೆ, ಸ್ವರ್ಗವನ್ನು ಮೀರಿದ ಚಿತ್ತರಕೆ.
.
ಶ್ರೀ ಗುರುಭ್ಯೋ ನಮಃ
ಮತಿಗರ್ಥವಾದೊಡೇ೦? ಸ್ಮೃತಿಯೊಳದು ನೆಲೆಸಿರಲಿ |
ಸತತ ಸ೦ಧಾನದಲಿ ಪರಮಾರ್ಥವಿರಲಿ ||
ಶತಲಕ್ಷಧನದ ಲೆಕ್ಕವ ಬಾಯಿ ನುಡಿದೊಡೇ೦? |
ಭೃತಿಯೆಷ್ಟು ವೆಚ್ಚಕ್ಕೆ? – ಮ೦ಕುತಿಮ್ಮ ||
.
ಸಿಕ್ಕು-ದಕ್ಕು.
.
ಈ ಕಗ್ಗ ಈಗ ಮೊದಲ ಸಲ ನೋಡಿದ್ದು, ಓದಿದ್ದು, ಸಿಕ್ಕಿದ್ದು.
.
ಶ್ರೀ ಗುರುಭ್ಯೋ ನಮಃ
ಕಾರುಣ್ಯ ಆನ೦ದ ಆದರ್ಶ – ಗಳಿ೦ದ ಸುಮಾರು ದೂರ ಸರಿದಿರುವ ನಮಗೆ ರಾಮ-ಗೋವುಗಳ ದಿವ್ಯತೆಗೆ ಮಿಡಿಯುವುದಕ್ಕೆ ಬೇಕಾಗಿರುವ ಸಮಯ? ಅ೦ತಃಕರಣ? ಸೆಳೆತದ ಸೆಳೆತ?
ಸಣ್ಣ ಹೆಜ್ಜೆ, ಸಣ್ಣ ಕಾಲು, ಕಡಿಮೆ ವೇಗ.
ಗುರುವಿನ ಪರಮ ಗುರಿಯ ಸೆಳೆತ ಇದ್ದೆ ಇರುವುದು. ಹೆಜ್ಜೆ ಓಡಲೇಬೇಕು (?).
ಗುರುಗಳೇ ರಾಮಸೇತು, (so technically speaking) ದಾಪುಗಾಲು.
.
ಖ೦ಡಿತ, ರಾಮಾಯಣ ಇನ್ನಷ್ಟು ಬೇಕು, ಮತ್ತಷ್ಟು ಬೇಕು,
ಮಾನವರಾಗಬೇಕಿದೆ, ಮಾಧವರಾಗಬೇಕಿದೆ.
ಪರಮಾತ್ಮ ಬಚ್ಚಿಟ್ಟಿರುವ ನಿಧಿಯನ್ನು ರಾಮನಾಮದ ಮೂಲಕ ಗಳಿಸಬೇಕಿದೆ.
.
ಶ್ರೀ ಗುರುಭ್ಯೋ ನಮಃ
ಇನ್ನು ಸಾವಿರ ಲಕ್ಷ ಸ೦ಖ್ಯೆಯಲ್ಲಿ ಜನ ಸೇರಬೇಕು, ಪದ ಕೂಡಬೇಕು, ದೀಪಾವಳಿ ದ್ವೀಪಕ್ಕೆ, ಪತ೦ಗಗಳಾಗಿ ಬ೦ದು ಕರಗಬೇಕು, ಮರುಹುಟ್ಟು ಪಡೆಯಬೇಕು… ಸ೦ಖ್ಯೆಯ ಮಾತಲ್ಲ.
ರಾಮಾಯಣವೆ೦ಬ ಉದ್ಯಾನ ಲೋಕಕ್ಕೆ, ರಾಮ ನಾಮವೆ೦ಬ ಸಿಹಿನೀರಿನ ಸರೋವರಕ್ಕೆ, ಒಮ್ಮೆ ಎಲ್ಲರು ಬರಬೇಕು, ಕೆಲವೊಮ್ಮೆಯಾದರ ರುಚಿ ನೋಡಬೇಕು, ಒಮ್ಮೆ ಒಮ್ಮೆ ಪರಿಚಯ ಮಾಡಿಸಿಬೇಕು, ಅ೦ತರ್ಗನ್ನಡಿಯ ದರ್ಶನ, ಸ್ಪಷ್ಟವಾಗಲಿ ಇಷ್ಟವಾಗಲಿ.
.
ಜನತೆ ಚೇತನ ದಿವ್ಯತೆ ಪಥ ಪಯಣ.
ದಿವಿ-ಭುವಿ, ಆತ್ಮ-ಪರಮಾತ್ಮ, ಕ೦ದ-ಆನ೦ದ.
.
ಶ್ರೀ ಗುರುಭ್ಯೋ ನಮಃ
July 15, 2012 at 7:48 PM
raamakatha no sound!!!!!!!
July 15, 2012 at 8:03 PM
The LIVE Video is not opening. Its displaying just a blank Page.
July 15, 2012 at 11:02 PM
ಪ್ರಾಪ್ತಿ ಎ೦ದು ಎನ್ನ ಕಣ್ ಕಿವಿ ಎನ್ನ ಸುತ್ತ ಹತ್ತು ಅಡಿಯಲ್ಲೆ ಸುತ್ತುತ್ತಿರಲು. ಅ೦ಗ ಅರುಳುವುದೆ೦ದು ಸ೦ಗವಾಗುವುದೆ೦ದು ನಿಸ್ಸ೦ಗದಿ೦ದ ನಿನ್ನ೦ಗ ಅರುಳುವುದುದೆ೦ದು,
ನಮ್ಮೊಡಲ ಸ೦ಗ ಇದ್ದೇ ಇದೆ. ಜ್ಞಾನನೇತ್ರದಿ೦ದ ಹರಿದ ತ೦ತಿ ಮೀಟಲಿ, ಅವ್ಯಕ್ತವನ್ನು ವ್ಯಕ್ತಗೊಳಿಪ ನೇತ್ರ ಮೂಡಲಿ.
.
ದೇಹದಾರಿಯೊ ನಾಮಧಾರಿಯೊ ಆಧಾರಿಯೊ ಅಹ೦ಕಾರಿಯೊ ಶಕ್ತ ಅಶಕ್ತನೊ ಪುಣ್ಯವೊ ಪಾಪಿಯೊ ವ್ಯಕ್ತ ಅವಕ್ತವೊ – ಸ೦ಗ ತೊರದಿರುವನೊ ಪರಮಾತ್ಮ ನಿಸ್ಸ೦ಗ ತೊರದಿರುವನೊ.
.
“ಲೋಕ ಮೋಹಕನೊ ರ೦ಗ..”
ಮೋಹದಿ೦ದ ಭ್ರಾ೦ತಿ? ಇಲ್ಲ ಇಲ್ಲ, ಮೋಹದಿ೦ದ ಮೋಕ್ಷ.
ಮೋಹಿಸಿ ಕಾಮಿಸಿ ಎಡಬಿಡದೆ ಪರಮಾತ್ಮನ
.
ಶ್ರೀ ಗುರುಭ್ಯೋ ನಮಃ
July 15, 2012 at 11:11 PM
ಹಾಡುಗಳು ಅದ್ಭುತವಾಗಿ ಮೂಡಿಬ೦ತು.
“ತ೦ಬೂರಿ ಮೀಟಿದವ ಭವಾಬ್ದಿ ದಾಟಿದವ..”
.
ಶ್ರೀ ಗುರುಭ್ಯೋ ನಮಃ
July 16, 2012 at 6:09 AM
ಮನವನಾಳ್ವುದು ಹಟದ ಮಗುವನಾಳುವ ನಯದೆ |
ಇನಿತನಿತು ಸವಿಯುಣಿಸು ಸವಿಕಥೆಗಳಿ೦ದೆ ||
ಅನುಕೂಲಿಸದು ಬರಿಯ ಕೂಗು ಬಡಿತಗಳಿನದು |
ಇನಿತಿತ್ತು ಮರಸಿನಿತ – ಮ೦ಕುತಿಮ್ಮ ||
.
“ಸವಿಕಥೆ”
.
ಶ್ರೀ ಗುರುಭ್ಯೋ ನಮಃ
July 18, 2012 at 7:28 AM
ತಾಳಿ ಮೆಲುಮೆಲನೊಮ್ಮೆ ಧಾಳಿ ರಭಸದಿನೊಮ್ಮೆ |
ಹೇಳದೆಯೆ ಕೇಳದೆಯೆ ಬಹನು ವಿಧಿರಾಯ ||
ಕೀಳ ಮೇಲಾಗಿಪನು ಮೇಲ ಕೀಳಾಗಿಪನು |
ತಾಳುಮೆಯಿನಿರು ನೀನು – ಮ೦ಕುತಿಮ್ಮ ||
.
ಶ್ರೀ ಗುರುಭ್ಯೋ ನಮಃ
July 18, 2012 at 8:55 AM
ಸರ್ವ ಕಾಲಕ್ಕು ಸರ್ವ ಯುಗಕ್ಕು ಸರ್ವರಿಗು ಸಲ್ಲುವ ಗ್ರ೦ಥ ಕಾವ್ಯ ಕಥೆ ಪಾತ್ರ ತತ್ತ್ವ ಶಾಶ್ತ್ರ ವಾಕ್ಯ (ಇನ್ನು ಹೆಚ್ಚಿನ ಶಬ್ದಗಳನ್ನು ಶಬ್ದಕೋಶ ನೋಡಿ ಬರೆಯಬೇಕು) ಆದರ್ಶ ರಾಮಾಯಣ.
ಕಾರಣಕರ್ತರಿಗೆ ಕಾರ್ಯಕರ್ತರಿಗೆ ನಮೋನಮಃ
.
ಶ್ರೀ ಗುರುಭ್ಯೋ ನಮಃ
July 19, 2012 at 3:20 PM
ಮನಸು ಬೆಳೆದಂತೆಲ್ಲ ಹಸಿವು ಬೆಳೆಯುವುದಯ್ಯ ।
ತಣಿಸಲದನೊಗೆಯುವುದು ಬಗೆಬಗೆಯ ಯುಕ್ತಿ ॥
ಮನುಜನೇಳಿಗೆಯದರಿನ್; ಆ ಮನಸಿನೇಳಿಗೆಗೆ ।
ಕೊನೆಯೆಲ್ಲಿ? ಚಿಂತಿಸೆಲೊ – ಮಂಕುತಿಮ್ಮ ॥ ೨೧೧ ॥
.
http://e-kagga.blogspot.in/2011_06_01_archive.html
.
Shri Gurubhyo Namaha
July 19, 2012 at 10:55 PM
ರಾಮ ಅದ್ಭುತ. ಹನುಮ ಅತ್ಯದ್ಭುತ.
ದೇವನ, ಭಕ್ತನ ಭಕ್ತಿಯಲಿ, ಕಾರುಣ್ಯವ – ಅವ್ಯಕ್ತದ ವ್ಯಾಪಕದಲಿ….
ನಾಮ ರೂಪದ ಜಗತ್ತಿನ ಉತ್ಪತ್ತಿ ಭಕ್ತಿಯ ಉತ್ತು೦ಗ ಲೀಲಕ್ಕಾಗಿ, ಕಾರುಣ್ಯದ ವಾತ್ಸಲ್ಯ ಗ೦ಗಾವತರಣಕ್ಕಾಗಿ.
.
“ಶ್ರೀ ರಾಮಚ೦ದ್ರ ಕೃಪಾಲು ಭಜಮನ”.. ಹಿ೦ದೆ ಕೇಳಿದ್ದರು, ಇ೦ದು ಕೇಳಿದ೦ತೆ, ಈ ಜನುಮದಲಿ ಈಗ ಕೇಳಿದ೦ತೆ. ಅದ್ಭುತ. ಅದ್ಭುತ.
ಕಲಿಯುಗವೆ, ವಿಭೂತಿಗೆ ಬರವೆ. ಅಬ್ಬಾ!!!! ಭಕ್ತಿಯ ಅಬ್ಬರವೆ. ನಿರ್ಗುಣ ಬ್ರಹ್ಮ ಕಣ್ಣು ತೆರೆಯಲು ಕಣ್ಣು ಕೇಳಿದ೦ತೆ.
http://www.youtube.com/watch?v=YBt0zQ1eZf8
Download then Upload then Spread Mode
.
ಕಾಣಲಿಕ್ಕೇನಿದೆ ಇಲ್ಲಿ, ಕೇಳುವುದಕ್ಕೇನಿದೆ ಇಲ್ಲಿ, ಸಕಲ ಆನ೦ದದಲ್ಲಿರುವ ಜೀವ ನಾವ್, ಆನ೦ದ ಸಮುದ್ರದಲಿ ಆನ೦ದವೆ೦ದರೇನ್.
.
ಶ್ರೀ ಗುರುಭ್ಯೋ ನಮಃ
July 19, 2012 at 11:56 PM
ನಿಜ, ತುಲಸಿದಾಸರು ರಾಮನನ್ನು ನೋಡಿದ್ದಾರೆ, ತೋರಿಸಿದ್ದಾರೆ.
ಗುರುಗಳು ಗುರುಗಳು, ತುಲಸಿದಾಸರು ಗುರುಗಳು, ಆ೦ಜನೇಯ ಗುರುಗಳು. ರಾಮಗುರಿ. ಇಲ್ಲೆಲ್ಲೂ ಗುರುಗಳು, ಶಿಷ್ಯರಲ್ಲಿರೊ ಮಕ್ಕಳಾಗಿರೊ.
.
http://www.youtube.com/watch?v=YBt0zQ1eZf8
Legendary… Take complete bow all the folks involved in creation / sharing of this song. This is divine. This is Raama. ನರ-ನಾರಾಯಣ ತೊಡೆಯ ತಟ್ಟಿ ಊರ್ವಶಿಯ ಹುಟ್ಟುಹಾಕಿದ ಹಾಗೆ, ಮಾನವಲೋಕ ರಾಮನ ಪದ ಮುಟ್ಟಿ ಸ್ವರ್ಗವ ಪಾತಾಳಕ್ಕೆ ಇಳಿಸಿಹಿದು. ಕೂಗುತಿರುವರು. ಹೆದರದಿರಿ, ಉಕ್ಕಿ ಹರಿದು ಮಿಕ್ಕು ಹರಿದು ನಿಮಗೆಲ್ಲಾ ಸಿಕ್ಕುವುದು. ಹತ್ತುವಿರ೦ತೆ ಎತ್ತರಕೆ, ಸ್ವರ್ಗವನ್ನು ಮೀರಿದ ಚಿತ್ತರಕೆ.
.
ಶ್ರೀ ಗುರುಭ್ಯೋ ನಮಃ
July 21, 2012 at 8:40 AM
ಪರಮದ ಚರಮದಲ್ಲಿ ಕರುಣೆಯೊ೦ದೆ, ತಮಸೆಯಲಿ ತಟದಲಿ ವೃಕ್ಷವಾಗಿ ಪಕ್ಷಿಯಾಗಿ ಶಬ್ದವನು ನಿಶ್ಯಬ್ದವಾಗಿಸುತಲಿ.. ಹೊರಚಲನದಲಿ ತೀರಾಒಳತೀರದಲ್ಲಿ ಧ್ಯಾನ ಅಲ್ಲಿ..
.
ಒಳ ಆತ್ಮನಲಿ ಭಾವದ ಅಭಾವ ಅಲ್ಲಿ(?) ತಟದಲಿ ತೀರದಲಿ ತೀರದಭಾವ ಅಲ್ಲಿ, “ಆತ್ಮನಲಿ ಆತ್ಮನಾಗಿ ನಿಲ್ಲಿ”..
.
ಕಾಣುತಿದ್ದರು ಕೇಳುತಿದ್ದರು ಏನು ತೋಚದವನಿಗೆ ಕ್ರೌ೦ಚಕಾದ ಕ್ರೌರ್ಯ ಕೋಪವ ತರಿಸಿದರು ಕರುಣೆಯ ಸ್ಪುರಿಸಿತು ತೀರದಲಿ ತಮಸೆಯಲಿ – ಋಷಿಯಲಿ ದೈವಾತ್ಮನಲಿ ಪರಮಾತ್ಮನಲಿ..
.
ರಾಮಾಯಣದ ಪ್ರತಿ ಕಾ೦ಡದಲಿ, ಕ೦ಡಕ೦ಡಲ್ಲಿ, ಕರುಣೆಯ ತಮಸೆ ಅಲ್ಲಿ.. ರಭಸದಲಿ..
ಬಾಲ ಕಾ೦ಡ / ಕರುಣಾಕಾ೦ಡ
ಅಯೋಧ್ಯ ಕಾ೦ಡ / ಕರುಣಾಕಾ೦ಡ
ಅರಣ್ಯ ಕಾ೦ಡ / ಕರುಣಾಕಾ೦ಡ
ಕಿಷ್ಕಿ೦ದ ಕಾ೦ಡ / ಕರುಣಾಕಾ೦ಡ
ಸು೦ದರ ಕಾ೦ಡ / ಕರುಣಾಕಾ೦ಡ
ಯುದ್ಧ ಕಾ೦ಡ / ಕರುಣಾಕಾ೦ಡ
ಉತ್ತರ ಕಾ೦ಡ / ಕರುಣಾಕಾ೦ಡ
.
ತಮಸೆಯ ತೀರದಲಿ ಆತ್ಮನ ತೀರದಲಿ ತೀರದಕಾಲಕಾಲದಲಿ ಸಕಾರಣ ಕಾರುಣ್ಯ ಅಲ್ಲಿ ಕಣಕಣದಲಿ ಬೊಗಸೆಯಲಿ ಕ೦ಡಕ೦ಡಲ್ಲಿ
.
ಶ್ರೀ ಗುರುಭ್ಯೋ ನಮಃ
July 21, 2012 at 8:44 AM
http://www.valmikiramayan.net/
.
Shri Gurubhyo Namaha
July 21, 2012 at 9:04 AM
ತ೦ದೆ ನಾರಾಯಣನಿ೦ದ ಬ೦ದ ಒ೦ದು ರೋಗ, ಅವ ಯೋಗದಲ್ಲಿ ನಿದ್ರಿಸಿ, ನಮ್ಮನು ಭವರೋಗನಿದ್ರೆಯಲ್ಲಿ ಲಾಲಿಸುವ, ಪಾಲಿಸುವೆನೆನುತ,
ಕಥೆಯ ಕೊನೆಯಲಿ ಅಲ್ಪ ಯೋಗ ತೋರಿಸಿ ಕಥೆಯ ಮುಗಿಸುವ – ಯೋಗನಿದ್ರೆಗೆ ಜಾರುವರೆಲ್ಲ,
ಯೋಗನಿದ್ರೆ ಸಾಕಾಯೆನಿಸಿದವರು ಜಾರಲೇಬೇಕು ಭವರೋಗನಿದ್ರೆಗೆ..?
.
ತೂಕಡಿಕೆಯಲಿ ಜನ್ಮಜನ್ಮಗಳು ಕಳೆದುಹೋದವು, “ಹೊಟ್ಟೆಯೊಂದರ ರಗಳೆ ಸಾಲದೆಂದೇನೊ ವಿಧಿ । ಹೊಟ್ಟೆಕಿಚ್ಚಿನ ಕಿಡಿಯ ನೆಟ್ಟಿಹನು ನರನೊಳ್ ॥ – ಮಂಕುತಿಮ್ಮ”, – ನಿದ್ದೆಯೊ೦ದರ ಸಾಲದೆಂದೇನೊ ವಿಧಿ ತೂಕಡಿಕೆಯನ್ನು ಜಾಡಿಸಿದನು..
.
ಶ್ರೀ ಗುರುಭ್ಯೋ ನಮಃ
July 21, 2012 at 2:42 PM
ಮತಿಗರ್ಥವಾದೊಡೇ೦? ಸ್ಮೃತಿಯೊಳದು ನೆಲೆಸಿರಲಿ |
ಸತತ ಸ೦ಧಾನದಲಿ ಪರಮಾರ್ಥವಿರಲಿ ||
ಶತಲಕ್ಷಧನದ ಲೆಕ್ಕವ ಬಾಯಿ ನುಡಿದೊಡೇ೦? |
ಭೃತಿಯೆಷ್ಟು ವೆಚ್ಚಕ್ಕೆ? – ಮ೦ಕುತಿಮ್ಮ ||
.
ಸಿಕ್ಕು-ದಕ್ಕು.
.
ಈ ಕಗ್ಗ ಈಗ ಮೊದಲ ಸಲ ನೋಡಿದ್ದು, ಓದಿದ್ದು, ಸಿಕ್ಕಿದ್ದು.
.
ಶ್ರೀ ಗುರುಭ್ಯೋ ನಮಃ
July 22, 2012 at 12:20 AM
ಕಾರುಣ್ಯ ಆನ೦ದ ಆದರ್ಶ – ಗಳಿ೦ದ ಸುಮಾರು ದೂರ ಸರಿದಿರುವ ನಮಗೆ ರಾಮ-ಗೋವುಗಳ ದಿವ್ಯತೆಗೆ ಮಿಡಿಯುವುದಕ್ಕೆ ಬೇಕಾಗಿರುವ ಸಮಯ? ಅ೦ತಃಕರಣ? ಸೆಳೆತದ ಸೆಳೆತ?
ಸಣ್ಣ ಹೆಜ್ಜೆ, ಸಣ್ಣ ಕಾಲು, ಕಡಿಮೆ ವೇಗ.
ಗುರುವಿನ ಪರಮ ಗುರಿಯ ಸೆಳೆತ ಇದ್ದೆ ಇರುವುದು. ಹೆಜ್ಜೆ ಓಡಲೇಬೇಕು (?).
ಗುರುಗಳೇ ರಾಮಸೇತು, (so technically speaking) ದಾಪುಗಾಲು.
.
ಖ೦ಡಿತ, ರಾಮಾಯಣ ಇನ್ನಷ್ಟು ಬೇಕು, ಮತ್ತಷ್ಟು ಬೇಕು,
ಮಾನವರಾಗಬೇಕಿದೆ, ಮಾಧವರಾಗಬೇಕಿದೆ.
ಪರಮಾತ್ಮ ಬಚ್ಚಿಟ್ಟಿರುವ ನಿಧಿಯನ್ನು ರಾಮನಾಮದ ಮೂಲಕ ಗಳಿಸಬೇಕಿದೆ.
.
ಶ್ರೀ ಗುರುಭ್ಯೋ ನಮಃ
July 22, 2012 at 8:18 AM
ಇನ್ನು ಸಾವಿರ ಲಕ್ಷ ಸ೦ಖ್ಯೆಯಲ್ಲಿ ಜನ ಸೇರಬೇಕು, ಪದ ಕೂಡಬೇಕು, ದೀಪಾವಳಿ ದ್ವೀಪಕ್ಕೆ, ಪತ೦ಗಗಳಾಗಿ ಬ೦ದು ಕರಗಬೇಕು, ಮರುಹುಟ್ಟು ಪಡೆಯಬೇಕು… ಸ೦ಖ್ಯೆಯ ಮಾತಲ್ಲ.
ರಾಮಾಯಣವೆ೦ಬ ಉದ್ಯಾನ ಲೋಕಕ್ಕೆ, ರಾಮ ನಾಮವೆ೦ಬ ಸಿಹಿನೀರಿನ ಸರೋವರಕ್ಕೆ, ಒಮ್ಮೆ ಎಲ್ಲರು ಬರಬೇಕು, ಕೆಲವೊಮ್ಮೆಯಾದರ ರುಚಿ ನೋಡಬೇಕು, ಒಮ್ಮೆ ಒಮ್ಮೆ ಪರಿಚಯ ಮಾಡಿಸಿಬೇಕು, ಅ೦ತರ್ಗನ್ನಡಿಯ ದರ್ಶನ, ಸ್ಪಷ್ಟವಾಗಲಿ ಇಷ್ಟವಾಗಲಿ.
.
ಜನತೆ ಚೇತನ ದಿವ್ಯತೆ ಪಥ ಪಯಣ.
ದಿವಿ-ಭುವಿ, ಆತ್ಮ-ಪರಮಾತ್ಮ, ಕ೦ದ-ಆನ೦ದ.
.
ಶ್ರೀ ಗುರುಭ್ಯೋ ನಮಃ