Page 103 of 292

ಹೊಸನಗರ ಶ್ರೀರಾಮಚಂದ್ರಾಪುರಮಠದಲ್ಲಿ ರಾಮೋತ್ಸವದ ಅಂಗವಾಗಿ ನಡೆದ ಶ್ರೀರಾಮಜನ್ಮೋತ್ಸವ, ರಥೋತ್ಸವ, ಶ್ರೀಮಾತಾ, ಪುರುಷೋತ್ತಮ ಪ್ರಶಸ್ತಿಪ್ರದಾನ ಮತ್ತು ಶ್ರೀರಾಮಲೀಲಾ ಉತ್ಸವದ ಕೆಲವು ಫೋಟೊಗಳು

Facebook Comments Box

ಶ್ರೀರಾಮನವಮಿಯ ಶುಭ ಹಾರೈಕೆಗಳು

Facebook Comments Box

ಶ್ರದ್ಧಾಸುಮ 4: “ಪರಮಹಂಸ ಪರಿವ್ರಾಜಕ ಆಚಾರ್ಯ ಪರಮಪೂಜ್ಯ ಗುರುವರ್ಯರು” – ವೇ. ಸುಬ್ರಹ್ಮಣ್ಯ ಶಾಸ್ತ್ರೀ, ಉಂಚಗೇರಿ

ಬ್ರಹ್ಮೈಕ್ಯ ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಮದ್ರಾಘವೇಂದ್ರಭಾರತೀ ಮಹಾಸ್ವಾಮಿಗಳವರ ಆರಾಧನಾ ಸಂಸ್ಮರಣ ಗ್ರಂಥ “ಶ್ರೀ ಗುರು ಭಾರತೀ”. ವಿದ್ವಾನ್ ಗಜಾನನ ಜೋಶೀ, ಗೋಕರ್ಣ ಇವರ ಪ್ರಧಾನ ಸಂಪಾದಕತ್ವದಲ್ಲಿ, ವಿದ್ವಾನ್ ಶ್ರೀ ಶೇಷಾಚಲ ಶರ್ಮಾ, ಎಂ.ಎ,  ನಿವೃತ್ತ ಸಂಸ್ಕೃತ ಪ್ರಾಧ್ಯಾಪಕರು, ಬೆಂಗಳೂರು ಇವರ ಸಂಪಾದಕತ್ವದಲ್ಲಿ, ವಿದ್ವಾನ್ ರಾಮಕೃಷ್ಣ ಅಡ್ಕೋಳಿ, ಸಾಗರ ಇವರ ಕಾರ್ಯನಿರ್ವಾಹತ್ವದಲ್ಲಿ, ಶ್ರೀ ಭಗವತ್ಪಾದ ಶ್ರೀ ರಾಘವೇಂದ್ರ… Continue Reading →

ಭಕ್ತನೊಬ್ಬ ಶ್ರೀಸಂಸ್ಥಾನದವರಿಗೆ ಬರೆದ ಬಹಿರಂಗ ಪತ್ರ !!!

https://www.facebook.com/samsthanam/posts/585658901529371 ಗುರುಗಳೆ, ನಮಸ್ಕಾರಗಳು ನಾನೊಬ್ಬ ನಿಮ್ಮ ಭಕ್ತ. ನಾನೇನು ಶ್ರೀಮಠಕ್ಕಾಗಿ ದುಡಿದು(ಸೇವೆ) ದಣಿದವನಲ್ಲ. ಆದರೆ ರಾಮಕಥಾ ಮುಂತಾದ ಕಾರ್ಯಕ್ರಮದಲ್ಲಿ ಪ್ರೇಕ್ಷಕನಾಗಿ ಕುಳಿತು, ಕೇಳಿ, ಮಿಡಿದು ತಣಿದವನು !! ಸೇವೆಯಲ್ಲಿ ಭಾಗವಹಿಸದಿದ್ದರೂ ಮಠದ ಆಗು – ಹೋಗುಗಳನ್ನು ಅನೇಕರ ಮುಖಾಂತರ ನಿರಂತರ ತಿಳಿದುಕೊಳ್ಳುತ್ತಿದ್ದೇನೆ. ಸರಿಯೋ ತಪ್ಪೋ ಗೊತ್ತಿಲ್ಲ ! ಒಂದಿಷ್ಟು ನಿಮ್ಮೆದುರು ಉಲಿಯುವ ಇರಾದೆ ಇದೆ. ಈ… Continue Reading →

ಪತ್ರಿಕಾ ವರದಿ

Facebook Comments Box

ಶ್ರದ್ಧಾಸುಮ 3: “ಶ್ರೀಮಠ ಮತ್ತು ಪೂಜ್ಯ ಶ್ರೀಶ್ರೀಗಳವರು” – ಹೊಸಬಾಳೆ ಶ್ರೀನಿವಾಸರಾವ್

ಬ್ರಹ್ಮೈಕ್ಯ ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಮದ್ರಾಘವೇಂದ್ರಭಾರತೀ ಮಹಾಸ್ವಾಮಿಗಳವರ ಆರಾಧನಾ ಸಂಸ್ಮರಣ ಗ್ರಂಥ “ಶ್ರೀ ಗುರು ಭಾರತೀ”. ವಿದ್ವಾನ್ ಗಜಾನನ ಜೋಶೀ, ಗೋಕರ್ಣ ಇವರ ಪ್ರಧಾನ ಸಂಪಾದಕತ್ವದಲ್ಲಿ, ವಿದ್ವಾನ್ ಶ್ರೀ ಶೇಷಾಚಲ ಶರ್ಮಾ, ಎಂ.ಎ,  ನಿವೃತ್ತ ಸಂಸ್ಕೃತ ಪ್ರಾಧ್ಯಾಪಕರು, ಬೆಂಗಳೂರು ಇವರ ಸಂಪಾದಕತ್ವದಲ್ಲಿ, ವಿದ್ವಾನ್ ರಾಮಕೃಷ್ಣ ಅಡ್ಕೋಳಿ, ಸಾಗರ ಇವರ ಕಾರ್ಯನಿರ್ವಾಹತ್ವದಲ್ಲಿ, ಶ್ರೀ ಭಗವತ್ಪಾದ ಶ್ರೀ ರಾಘವೇಂದ್ರ… Continue Reading →

ಚಾಂದ್ರಮಾನ ಯುಗಾದಿಯ ಶುಭ ಹಾರೈಕೆಗಳು

Facebook Comments Box

“ಅರ್ಪಣಾ” – ಪುಸ್ತಕ ಮತ್ತು ಸಿ.ಡಿ ಲೋಕಾರ್ಪಣಾ ಸಮಾರಂಭ

ಕಾಲ: 29-ಮಾರ್ಚ್-2014 ದೇಶ: ಶ್ರೀ ರಾಮಾಶ್ರಮ, ಬೆಂಗಳೂರು ದಿವ್ಯಸಾನ್ನಿಧ್ಯ: ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಲೋಕಾರ್ಪಣೆಗೊಳ್ಳಲಿರುವ ಸಿ.ಡಿಗಳು: ಗುರುಕಥಾ ಕಿರಣ, ಧನ್ವಂತರೀ ಕಥಾ, ಗೋಕಥಾ ಪುಸ್ತಕಗಳು: ವಿಷ್ಣು ಷಟ್ಪದೀ, ಕಥಾ ಮಂಗಲ ಪ್ರಕಟಣೆ ಕೃಪೆ: ಪ್ರಕಾಶನ ಸೇವಾ ಸಿಂಧು –  ಶ್ರೀ ಭಾರತೀ ಪ್ರಕಾಶನ Facebook Comments Box

ಶ್ರದ್ಧಾಸುಮ 2: “ಶ್ರೀವಿದ್ಯಾನಂದಾಚಾರ್ಯರು” – ವಿದ್ವಾನ್ ಕೆ.ಎಸ್. ಭಾಸ್ಕರ ಭಟ್ಟಃ

ಬ್ರಹ್ಮೈಕ್ಯ ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಮದ್ರಾಘವೇಂದ್ರಭಾರತೀ ಮಹಾಸ್ವಾಮಿಗಳವರ ಆರಾಧನಾ ಸಂಸ್ಮರಣ ಗ್ರಂಥ “ಶ್ರೀ ಗುರು ಭಾರತೀ”. ವಿದ್ವಾನ್ ಗಜಾನನ ಜೋಶೀ, ಗೋಕರ್ಣ ಇವರ ಪ್ರಧಾನ ಸಂಪಾದಕತ್ವದಲ್ಲಿ, ವಿದ್ವಾನ್ ಶ್ರೀ ಶೇಷಾಚಲ ಶರ್ಮಾ, ಎಂ.ಎ,  ನಿವೃತ್ತ ಸಂಸ್ಕೃತ ಪ್ರಾಧ್ಯಾಪಕರು, ಬೆಂಗಳೂರು ಇವರ ಸಂಪಾದಕತ್ವದಲ್ಲಿ, ವಿದ್ವಾನ್ ರಾಮಕೃಷ್ಣ ಅಡ್ಕೋಳಿ, ಸಾಗರ ಇವರ ಕಾರ್ಯನಿರ್ವಾಹತ್ವದಲ್ಲಿ, ಶ್ರೀ ಭಗವತ್ಪಾದ ಶ್ರೀ ರಾಘವೇಂದ್ರ… Continue Reading →

ಶ್ರೀ ಪ್ರವಾಸ – ಏಪ್ರಿಲ್ 2014

Tour programme of Shrimajjagadgurushankaracharya Shree Shree Raghaveshwarabharathi Swamiji of Shri Ramachandrapura Math for the Month of April -2014 Date Place of Halt 01/4/2014  SriRamachandrapura Matha, Hosanagara, Shimoga Dist. 02/4/2014  SriRamachandrapura Matha, Hosanagara, Shimoga Dist. 03/4/2014  SriRamachandrapura Matha, Hosanagara, Shimoga Dist. 04/4/2014… Continue Reading →

« Older posts Newer posts »

© 2026 HareRaama : Official website of Sri Sri Raghaveshwara Bharati Swamiji, Pontiff – Sri Ramachandrapura Matha Hosanagara — Powered by WordPress

Theme by Anders NorenUp ↑