Page 164 of 292

ಕನ್ನಡಪ್ರಭ: ಗೋಕರ್ಣಕ್ಕೆ ರಂಜನ್ ಚಟರ್ಜಿ ಭೇಟಿ

02-01-2012 Facebook Comments Box

ಸಂಯುಕ್ತ ಕರ್ನಾಟಕ: ಗೋಕರ್ಣಕ್ಕೆ ಮುಂಬೈ ನ್ಯಾಯಮೂರ್ತಿ ಭೇಟಿ

02-01-2012 Facebook Comments Box

ಕನ್ನಡಪ್ರಭ: ಗೋಕರ್ಣ: ಮಾಜಿ ಸ್ಪೀಕರ್ ರಮೇಶ್ ಕುಮಾರ್ ಭೇಟಿ

01-01-2012 Facebook Comments Box

ಶ್ರೀ ಕ್ಷೇತ್ರ ಗೋಕರ್ಣದಲ್ಲಿ ಮಹಾರಾಷ್ಟ್ರ ಉಚ್ಚನ್ಯಾಯಾಲಯದ ನ್ಯಾಯಮೂರ್ತಿಗಳಾದ ಶ್ರೀ ಎಸ್.ಎಸ್.ಶಿಂಧೆ

ಶ್ರೀ  ಕ್ಷೇತ್ರ ಗೋಕರ್ಣದ  ಶ್ರೀ ಮಹಾಬಲೇಶ್ವರ ದೇವಾಲಯಕ್ಕೆ ಇಂದು ೩೧ ಶನಿವಾರದಂದು ಮಹಾರಾಷ್ಟ್ರ ಉಚ್ಚನ್ಯಾಯಾಲಯದ ನ್ಯಾಯಮೂರ್ತಿಗಳಾದ ಶ್ರೀ ಎಸ್.ಎಸ್.ಶಿಂಧೆ ತಮ್ಮ ಕುಟುಂಬ ಸಮೇತ ಆಗಮಿಸಿ, ಶೀ ದೇವರನ್ನು ಅರ್ಚಿಸಿದರು. ಶ್ರೀ ದೇವಾಲಯದ ಪರಿಸರ , ಪೂಜಾ  ವಿಧಾನಗಳನ್ನು  ಪ್ರಶಂಸಿದ ಮಾನ್ಯ ನ್ಯಾಯಾಧೀಶರು ಸ್ಥಳೀಯ ಕ್ಷೇತ್ರದ ಮಹತ್ವವನ್ನು ಆಸಕ್ತಿಯಿಂದ ಕೇಳಿ ತಿಳಿದುಕೊಂಡರು. ಶ್ರೀ ದೇವಾಲಯದ ಆಡಳಿತದ ಪರವಾಗಿ ಜಿ.ಕೆ.ಹೆಗಡೆ… Continue Reading →

ಶ್ರೀ ಕ್ಷೇತ್ರ ಗೋಕರ್ಣದಲ್ಲಿ ಮಾಜಿ ಸ್ಪೀಕರ್ ಶ್ರೀ ರಮೇಶ್ ಕುಮಾರ್

ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯಕ್ಕೆ ಕರ್ನಾಟಕ  ವಿಧಾನ ಸಭೆಯ ಮಾಜಿ ಸ್ಪೀಕರ್ ಶ್ರೀ ರಮೇಶ್ ಕುಮಾರ್ ಭೇಟಿನೀಡಿ  ಶ್ರೀ ದೇವರ ದರ್ಶನ ಪಡೆದರು. ಶ್ರೀ ದೇವಾಲಯದ ವತಿಯಿಂದ ಜಿ.ಕೆ.ಹೆಗಡೆ ಸ್ವಾಗತಿಸಿ ಶ್ರೀ ಕ್ಷೇತ್ರದ ಪೌರಾಣಿಕ ಮಹತ್ವ, ವೈಶಿಷ್ಟ್ಯ, ಸಾರಸ್ವತ-ಸಾಂಸ್ಕೃತಿಕ ಹಿನ್ನೆಲೆಯನ್ನು ವಿವರಿಸಿದರು. ಪೂಜ್ಯ ಶಂಕರ ಭಗವತ್ಪಾದರು ಶ್ರೀ ಕ್ಷೇತ್ರ ಗೋಕರ್ಣದ ಸಮೀಪದ ಅಶೋಕೆಯಲ್ಲಿ… Continue Reading →

ಹೊಸದಿಗಂತ: ಗೋಕರ್ಣಕ್ಕೆ ಶಾಸಕ ನರೇಂದ್ರ ಬಾಬು ಭೇಟಿ

29-12-2011 Facebook Comments Box

ಮಾಣಿಮಠ ಪೆರಾಜೆ ವಾರ್ಷಿಕೋತ್ಸವ 25-01-2012

Facebook Comments Box

ಶ್ರೀ ಭಾರತಿ ಕಾಲೇಜಿನ ಕಟ್ಟಡ ವಿಸ್ತರಣೆಯ ಶಂಕುಸ್ಥಾಪನೆ

Facebook Comments Box

ಶ್ರೀಸಂಸ್ಥಾನ ಮಹಾಬಲದೇವ ಗೋಕರ್ಣದಲ್ಲಿ ನಡೆಯುತ್ತಿರುವ ಪ್ರಸಾದ ಭೋಜನದ ಚಿತ್ರಗಳು.

ಶ್ರೀಸಂಸ್ಥಾನ ಮಹಾಬಲದೇವ ಗೋಕರ್ಣದಲ್ಲಿ ನಡೆಯುತ್ತಿರುವ ಪ್ರಸಾದ ಭೋಜನದ ಚಿತ್ರಗಳು. Facebook Comments Box

ಉದಯವಾಣಿ: ಗೋಕರ್ಣಕ್ಕೆ ಆಂಧ್ರ ಸಚಿವರ ಭೆಟ್ಟಿ

21-12-2011 Facebook Comments Box

« Older posts Newer posts »

© 2026 HareRaama : Official website of Sri Sri Raghaveshwara Bharati Swamiji, Pontiff – Sri Ramachandrapura Matha Hosanagara — Powered by WordPress

Theme by Anders NorenUp ↑