
ಶ್ರೀ ದೇವಾಲಯದ ಆಡಳಿತದ ಪರವಾಗಿ ಜಿ.ಕೆ.ಹೆಗಡೆ ನ್ಯಾಯಮೂರ್ತಿಗಳನ್ನು ಸನ್ಮಾನಿಸಿದರು. ವೆ.ಮು. ರಮೇಶ್ ಪ್ರಸಾದ ಪೂಜಾ ವಿಧಾನಗಳನ್ನು ನೆರವೇರಿಸಿದರು. ಶ್ರೀ ದೇವಾಲಯದ ಅಮೃತಾನ್ನ ವಿಭಾಗದಲ್ಲಿ ಪ್ರಸಾದ ಸ್ವೀಕರಿಸಿದ ಶ್ರೀ ಶಿಂಧೆ ಅಲ್ಲಿ ಊಟ ಮಾಡುತ್ತಿರುವ ಶಾಲಾ ಮಕ್ಕ್ಕಳನ್ನು ನೋಡಿ ಸಂತಸ ವ್ಯಕ್ತಪಡಿಸಿದರು.
Facebook Comments Box
Leave a Reply