Page 192 of 292

03.05.2011

ಸೂರ್ಯೋದಯ- ೬.೧೧ ಸೂರ್ಯಾಸ್ತ ೬-೪೧ ಪಕ್ಷ-ಕೃಷ್ಣ ತಿಥಿ-ಅಮಾವಾಸ್ಯೆ ಭಿಕ್ಷಾಸೇವೆ-ಮೂರೂರು ವಲಯ ಪಾದಪೂಜೆ ಸೇವೆ- ಚಂದಾವರ ವಲಯ 11.30 ರಿಂದ 1.30 ಪಾದಪೂಜೆ ಮಂಗಳಾರತಿ, ಫಲ ಸಮರ್ಪಣೆ, “ಮಕ್ಕಳೊಂದಿಗೆ ಸಂವಾದ” ಮಂತ್ರಾಕ್ಷತೆ 2.00 ರಿಂದ 2.30 ಪ್ರಯಾಣ ಮತ್ತು ಭೇಟಿ ಮೂರೂರು ದತ್ತ ಭಟ್ಟ ಮನೆಗೆ 2.35 ರಿಂದ 4.15 ಪ್ರಯಾಣ ಮತ್ತು ಭೇಟಿ ಶ್ರೀ ಚನ್ನಕೇಶವ… Continue Reading →

ರಾಮಾಯಣ – ಕಬಂಧ ವಧೆ

ಬೆಂಗಳೂರಿನಲ್ಲಿ ನಡೆದ ಸರ್ವಧಾರಿ ಚತುರ್ಮಾಸ್ಯದಲ್ಲಿ ಶ್ರೀಸಂಸ್ಥಾನ ನೀಡಿದ ರಾಮಾಯಣ ಪ್ರವಚನದ ಒಂದು ಆಯ್ದ ಭಾಗ. [audio:DailyPravachana/ramayana pravachana 11-08-08.mp3] Facebook Comments Box

02.05.2011

ಸೂರ್ಯೋದಯ- ೬.೧೧ ಸೂರ್ಯಾಸ್ತ- ೬.೪೧ ಪಕ್ಷ-ಕೃಷ್ಣ ತಿಥಿ-ಚತುರ್ದಶಿ ಭಿಕ್ಷಾಸೇವೆ-ಸುವರ್ಣ ಮಹೋತ್ಸವ ಸಮತಿ, ಪ್ರಗತಿ ವಿದ್ಯಾಲಯ ಮೂರೂರು ೧೧.೩೦ ರಿಂದ ೧.೩೦ ಪಾದಪೂಜೆ ಮಂಗಳಾರತಿ, ಫಲಸಮರ್ಪಣೆ,”ಮೂರೂರು ವಲಯ” ಸಭೆ ೩.೦೦ ರಿಂದ ೫.೩೦ ಸುವರ್ಣ ಮಹೋತ್ಸವ ಸಮಾರೋಪ ಸಭೆ ೮.೩೦ ರಿಂದ ೯.೪೫ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ಮುಕ್ಕಾಂ – ಪ್ರಗತಿ ವಿದ್ಯಾಲಯ, ಮೂರೂರು Facebook Comments… Continue Reading →

ವಿದ್ಯಾನಿಕೇತನ ಮೂರೂರು – ಸುವರ್ಣ ಮಹೋತ್ಸವ ಆಮಂತ್ರಣ

Facebook Comments Box

ಶ್ರೀ ಪ್ರವಾಸ ಮೇ 2011

ಶ್ರೀ ಶ್ರೀ ರಾಘವೇಶ್ವರ ಭಾರತೀ ಸ್ವಾಮಿಗಳವರ ಮೇ ತಿಂಗಳ ಪ್ರವಾಸದ ವಿವರ ಸೂಚನೆ: ಕೊನೆಯ ಕ್ಷಣದ ಬದಲಾವಣೆಗಳನ್ನು ಹೊರತುಪಡಿಸಿ 1.5.2011 Pragati vidyaalaya , Murooru 2.5.2011 Pragati vidyaalaya , Murooru   3.5.2011 Lakshminarayana Temple, Dodmane   4.5.2011 Ramachandra Subraya Hegade, Vajigodu, Siddaapura – 08389-277092 5.5.2011 Parameshvara… Continue Reading →

30.04.2011

ಸೂರ್ಯೋದಯ- ೬.೧೨ ಸೂರ್ಯಾಸ್ತ- ೬.೪೧ ಪಕ್ಷ-ಕೃಷ್ಣ ತಿಥಿ-ದ್ವಾದಶಿ ಭಿಕ್ಷಾಸೇವೆ- ಮಹಾಬಲೇಶ್ವರ ಗಜಾನನ ಭಟ್ಟ ಬರಗದ್ದೆ ೧೧.೩೦ ರಿಂದ ೧೨.೦೦ ಧ್ರುವೇಶ್ವರ ಮತ್ತು ದುರ್ಗಾದೇವಿ ದೇವರುಗಳ ಪ್ರತಿಷ್ಠೆ . ೧೨.೦೦ ರಿಂದ ೨.೦೦ ಪಾದಪೂಜೆ ಮಂಗಳಾರತಿ,ಫಲಸಮರ್ಪಣೆ, ಧರ್ಮ ಸಭೆ ಆಶೀರ್ವಚನ ಮಂತ್ರಾಕ್ಷತೆ. ೨.೦೦ ರಿಂದ ೨.೩೦ ಭೇಟಿ-ಅಪೇಕ್ಷಿತರು-೧)ವಿ ಎಮ್ ಹೆಗಡೆ ಮತ್ತು ಎಮ್ ಜಿ ಭಟ್ಟ ಪ್ರಯಾಣ… Continue Reading →

28.04.2011

ಸೂರ್ಯೋದಯ- ೬.೧೩ ಸೂರ್ಯಾಸ್ತ- ೬.೩೯ ಪಕ್ಷ-ಕೃಷ್ಣ ತಿಥಿ-ಏಕಾದಶಿ ೧೧.೩೦ ರಿಂದ ೧೨.೦೦ ಮಂತ್ರಾಕ್ಷತೆ ೨.೩೦ ರಿಂದ ೪.೩೦ ಪ್ರಯಾಣ ಮತ್ತು ವಲಯಸಭೆ(ಅಂಬಾಗಿರಿ ವಲಯ ಸಭೆ) ಶಿರಸಿ, ಅಂಬಾಗಿರಿ ಮಠದಲ್ಲಿ ಮುಕ್ಕಾಂಗೆ ಪ್ರಯಾಣ ಮುಕ್ಕಾಂ-ಶ್ರೀ ದುರ್ಗಾದೇವಿ ದೇವಸ್ಥಾನ ದೇವಿಮನೆ Facebook Comments Box

Guru and the Coconut

This article is taken from Living with God Book, Guruji’s articles translated by Dr. Sharada Jayagovind.

27.04.2011

ಸೂರ್ಯೋದಯ- ೬.೧೩ ಸೂರ್ಯಾಸ್ತ- ೬.೩೯ ಪಕ್ಷ-ಕೃಷ್ಣ ತಿಥಿ-ದಶಮಿ ಭಿಕ್ಷಾಸೇವೆ- ವಿಶ್ವನಾಥ ಹೆಗಡೆ ಆಲ್ಮನೆ ೧೧.೩೦ ರಿಂದ ೧.೦೦ ಪಾದಪೂಜೆ ಮಂಗಳಾರತಿ, ಫಲಸಮರ್ಪಣೆ,ಮಂತ್ರಾಕ್ಷತೆ. ಭೇಟಿಗಳು-೧) ಬನದಕೊಪ್ಪ ರಾಘವೇಂದ್ರ ೨) ವಿ ಎಮ್ ಹೆಗಡೆ ಮತ್ತು ಜಿ ಎಲ್ ಹೆಗಡೆ Facebook Comments Box

26.04.2011

ಸೂರ್ಯೊದಯ -೬.೧೪ ಸೂರ್ಯಾಸ್ತ -೬.೩೯ ಪಕ್ಷ-ಕೃಷ್ಣ ತಿಥಿ-ನವಮಿ ಭಿಕ್ಷಾಸೇವೆ-ಶ್ರೀಕಾಂತ ರಾಮಚಂದ್ರ ಭಟ್ಟ ತರಳಿ ಪಾದಪೂಜೆ-ಮಹಾಬಲೇಶ್ವರ ಗಣಪತಿ ಭಟ್ಟ ಕುಂಬಾರಕುಳಿ ೧೧.೩೦ ರಿಂದ ೧.೩೦ ಪಾದಪೂಜೆ ಮಂಗಳಾರತಿ,ಫಲಸಮರ್ಪಣೆ, “ಹಾರ್ಸಿಕಟ್ಟಾ”ವಲಯ ಸಭೆ (ಸನ್ಮಾನ ಮತ್ತು ಪ್ರತಿಷ್ಠಾನ ಉದ್ಘಾಟನೆ) ಆಶೀರ್ವಚನ, ಮಂತ್ರಾಕ್ಷತೆ ೨.೩೦ ರಿಂದ ೩.೦೦ ಪ್ರಯಾಣ ಮತ್ತು ಭೇಟಿ ಶ್ರೀಕಾಂತ ರಾಮಚಂದ್ರ ಭಟ್ಟ ತರಳಿ ಮನೆಗೆ ೩.೦೫ ರಿಂದ… Continue Reading →

« Older posts Newer posts »

© 2026 HareRaama : Official website of Sri Sri Raghaveshwara Bharati Swamiji, Pontiff – Sri Ramachandrapura Matha Hosanagara — Powered by WordPress

Theme by Anders NorenUp ↑